
AKSSA OFFICIAL
@AKSSAofficial • 16,516 subscribers
fight bringing a change in society . join us at telegram on https://t.co/D0Xa7jzCeX
Shorts
Videos

ಶುಭ ಸಂಜೆ ಸರ್, ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮಕ್ಕೆ 15,000 ಹುದ್ದೆಗಳ ನೇಮಕಾತಿ ಅಧಿಸೂಚನೆ ಈಗಾಗಲೇ ಹೊರಡಿಸಲಾಗಿದೆ. ಉರ್ದು ಮಾಧ್ಯಮದ ಆಕಾಂಕ್ಷಿಗಳು ನಡೆಸಿದ ಪ್ರತಿಭಟನೆಯ ನಂತರ ಸರ್ಕಾರವು ಉರ್ದು ಮಾಧ್ಯಮಕ್ಕೆ 800 ಹುದ್ದೆಗಳು ಹಾಗೂ ಮರಾಠಿ ಮಾಧ್ಯಮಕ್ಕೆ 200 ಹುದ್ದೆಗಳನ್ನು ಸೇರಿಸಿದೆ. ಈಗ ನಮ್ಮ ಮುಖ್ಯ ಬೇಡಿಕೆಗಳು: 1)ಕನ್ನಡ ಮಾಧ್ಯಮದ ಹುದ್ದೆಗಳ ಜೊತೆಗೆ ಉರ್ದು ಮಾಧ್ಯಮದ ಹುದ್ದೆಗಳನ್ನೂ ಸೇರಿಸಿ, ಉರ್ದು ಮಾಧ್ಯಮದ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕು. 2)ಪ್ರಶ್ನೆಪತ್ರಿಕೆಯನ್ನು ಉರ್ದು ಮಾಧ್ಯಮದಲ್ಲಿಯೂ ನೀಡಬೇಕು, ಏಕೆಂದರೆ ಅನೇಕ ಉರ್ದು ಮಾಧ್ಯಮದ ಅಭ್ಯರ್ಥಿಗಳು ಕಳೆದ ನಾಲ್ಕು ವರ್ಷಗಳಿಂದ ಉರ್ದು ಮಾಧ್ಯಮದಲ್ಲಿಯೇ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾರೆ. ಆದ್ದರಿಂದ, ಸಂಬಂಧಪಟ್ಟ ಅಧಿಕಾರಿಗಳು ನಮ್ಮ ಬೇಡಿಕೆಗಳನ್ನು ಪರಿಗಣಿಸಿ ಉರ್ದು ಮಾಧ್ಯಮದ ಅಭ್ಯರ್ಥಿಗಳಿಗೂ ಸಮಾನ ಅವಕಾಶವನ್ನು ಒದಗಿಸಬೇಕೆಂದು ವಿನಂತಿಸುತ್ತೇವೆ. السلام علیکم۔ کنّڑ اور انگریزی میڈیم کے لیے 15,000 آسامیوں کا نوٹیفکیشن پہلے ہی جاری کیا جا چکا ہے۔ اردو میڈیم کے امیدواروں کے احتجاج کے بعد حکومت نے اردو میڈیم کے لیے 800 آسامیاں اور مراٹھی میڈیم کے لیے 200 آسامیاں شامل کی ہیں۔ اب ہماری اہم مطالبات درج ذیل ہیں: کنّڑ میڈیم کی آسامیوں کے ساتھ اردو میڈیم کی آسامیوں کو بھی شامل کیا جائے اور اردو میڈیم کے امیدواروں کے لیے بھی درخواست فارم بھرنے کا عمل شروع کیا جائے۔ سوالیہ پرچہ اردو میڈیم میں بھی فراہم کیا جائے، کیونکہ بہت سے اردو میڈیم کے امیدوار گزشتہ چار سالوں سے اردو میڈیم میں ہی امتحان کی تیاری کر رہے ہیں۔ ہم متعلقہ احکام سے مؤدبانہ گزارش کرتے ہیں کہ ہمارے مطالبات پر غور کیا جائے اور اردو میڈیم کے امیدواروں کو بھی مساوی مواقع فراہم کیے جائیں۔ شکریہ۔ Good evening sir As the notification for 15,000 posts has already been released for Kannada and English medium, after the protest by Urdu-medium aspirants, the government has included 800 posts for Urdu medium and 200 posts for Marathi medium. Now, our main demands are: 1)Urdu-medium posts should be included along with the Kannada-medium posts, and the application process should be opened for Urdu-medium aspirants as well. 2)The question paper should also be provided in Urdu medium, because many Urdu-medium aspirants have been preparing in Urdu medium for the last four years. We kindly request the concerned authorities to consider these demands and provide equal opportunity to Urdu-medium aspirants. From Aspirants 1) Shabbir Ahmed Mujawar sir 2) Bandenawaz punekar sir 3)Bibi Asiya Doulatkoti Eshwar Khandre HK Patil @NCheluvarayaS B L Santhosh BJP Karnataka Karnataka Congress PublicTV Asianet Suvarna News Prajavani kannadaprabha SHALINI RAJNEESH Basanagouda R Patil (Yatnal) Dr Yathindra Siddaramaiah Ramalinga Reddy Ashwaveega News 24x7 Basanagouda R Patil (Yatnal) Priyank Kharge / ಪ್ರಿಯಾಂಕ್ ಖರ್ಗೆ DK Shivakumar TV9 Kannada Sowmya | ಸೌಮ್ಯ KH Muniyappa Byrathi Suresh Shivaraj S Tangadagi Rahul Gandhi Shivanand Patil M B Patil Dinesh Gundu Rao/ದಿನೇಶ್ ಗುಂಡೂರಾವ್ B Z Zameer Ahmed Khan Krishna Byre Gowda Laxmi Hebbalkar @dsudhakar2727 Dr. G Parameshwara
AKSSA OFFICIAL11,309 görüntüleme • 8 gün önce

Hon. Hc has Issued notice to the state government and CBI in a petition filed by Sri Basanagouda Patil Yatnal and Shri KanthaKumar, AKSSA seeking transfer of KPSC scam to CBI. Hon. Justice M Nagaprasanna Heard the matter. Thanks to seniors advocates @Girishvhp sir and dalawai sir
AKSSA OFFICIAL43,749 görüntüleme • 1 ay önce

ಅಗಸ್ಟ್ 2ನೇ ತಾರೀಕು ನಡೆದ ಪೊಲೀಸ್ ಕಾನ್ಸ್ಟೇಬಲ್ ಪರೀಕ್ಷೆಯಲ್ಲಿ ಬಹಳ ಗೊಂದಲಗಳು ಉಂಟಾಗಿದ್ದು ಈ ಗೊಂದಲಕ್ಕೆಲ್ಲ KEA ಅಧಿಕಾರಿಗಳು ಹೊಣೆಯನ್ನ ಹೋರಬೇಕು ಕಾರಣ ಇಷ್ಟೇ ಬೆಂಗಳೂರ್ ಅಂತಹ ಒಂದು ದೊಡ್ಡ ಸಿಟಿ ಒಳಗೆ ಎಕ್ಸಾಮ್ ಸೆಂಟರ್ ಅನ್ನ ಅಲರ್ಟ್ ಮಾಡಿ. ಇಲ್ಲ ಸಲ್ಲದ ರೂಲ್ಸ್ ನೆಲ್ಲ ಅಪ್ಲೈ ಮಾಡಿ ಪಾರದರ್ಶಕವಾಗಿ ಎಕ್ಸಾಮ್ ಮಾಡುತ್ತೇವೆ ಎಂದು ಅನೇಕ ಗೊಂದಲಗಳಿಗೆ ಕಾರಣ ಮಾಡಿರ್ತಕ್ಕಂತದ್ದು. ಆದ್ದರಿಂದ ಬೆಂಗಳೂರಲ್ಲಿ ಏನು ಎಕ್ಸಾಮ್ ಬರೆದರೂ ಅಭ್ಯರ್ಥಿಗಳು ಅದರಲ್ಲೂ HK ಅಂಡ್ NHK 2 ಎಕ್ಸಾಮ್ ಇರ್ತಕ್ಕಂತ ವಿದ್ಯಾರ್ಥಿಗಳು ಬಹಳ ಗೊಂದಲಕ್ ಒಳಗಾಗಿದ್ದಾರೆ ಯಾಕೆಂದರೆ ಎಕ್ಸಾಮಿನ ಮುಂಚೆ ನಮ್ಮ ಹಾಲ್ ಟಿಕೆಟ್ ಸ್ಕ್ಯಾನ ಮಾಡುವಂತ ಒಂದು ರೂಲ್ಸ್ ಅನ್ನ KEA ಮಾಡಿತ್ತು ಆದರೆ ನಾನು ಬರೆದಂತಹ ಕಾಲೇಜು(.GLOBAL ACADEMY OF TECHNOLOGY, ADITYA LAYOUT RAJARAJESWARI NAGAR NEAR IDEAL HOMES TOWNSHIP-, BENGALURU, BENGALURU-560098).. ಮತ್ತೆ ಇನ್ನು ಬಹುತೇಕ ಕಾಲೇಜು ಬೆಂಗಳೂರಿನಲ್ಲಿ ಯಾವ ವಿದ್ಯಾರ್ಥಿಯು ಹಾಲ್ ಟಿಕೆಟ್ ಅನ್ನ ಸ್ಕ್ಯಾನ್ ಮಾಡಿಲ್ಲ ನೆಕ್ಸ್ಟ್ ಎಕ್ಸಾಮ್ ಗೆ ಟೈಮ್ ಆಗುತ್ತೆ ಅಂತ ಹೇಳಿ kea ಅಧಿಕಾರಿಗಳ ನೆಕ್ಸ್ಟ್ ಎಕ್ಸಾಮ್ ಗೆ ಹೋಗಬಹುದು ಏನು ತೊಂದರೆ ಇಲ್ಲ ಅಂತ ಹೇಳಿದ್ರು ಅದಕ್ಕಾಗಿ ಎಲ್ಲಾ ವಿದ್ಯಾರ್ಥಿಗಳು ನೆಕ್ಸ್ಟ್ ಎಕ್ಸಾಮ್ ಗೆ ತೆರಳಿದವು ಮತ್ತೆ ನಮ್ಮ ಕಾಲೇಜಿನಲ್ಲಿ Eshwar Khandre HK Patil @NCheluvarayaS B L Santhosh BJP Karnataka Karnataka Congress PublicTV Asianet Suvarna News Prajavani kannadaprabha SHALINI RAJNEESH Basanagouda R Patil (Yatnal) Dr Yathindra Siddaramaiah Ramalinga Reddy Ashwaveega News 24x7 Basanagouda R Patil (Yatnal) Priyank Kharge / ಪ್ರಿಯಾಂಕ್ ಖರ್ಗೆ DK Shivakumar TV9 Kannada Sowmya | ಸೌಮ್ಯ KH Muniyappa Byrathi Suresh Shivaraj S Tangadagi Rahul Gandhi Shivanand Patil M B Patil Dinesh Gundu Rao/ದಿನೇಶ್ ಗುಂಡೂರಾವ್ B Z Zameer Ahmed Khan Krishna Byre Gowda Laxmi Hebbalkar @dsudhakar2727 Dr. G Parameshwara
AKSSA OFFICIAL11,055 görüntüleme • 22 gün önce

Kpsc ಯಲ್ಲಿ ಅಧ್ಯಕ್ಷರೇ ಗ್ರೂಪ್ ಡಿ ಹುದ್ದೆಯಿಂದ ಹಿಡಿದು ಗ್ರೂಪ್ ಎ ಹುದ್ದೆಯವರೆಗೂ ಲಕ್ಷ ಲಕ್ಷ ಕೋಟಿ ಕೋಟಿ ಗಳಿಗೆ ಹುದ್ದೆಗಳನ್ನು ಹರಾಜು ಹಾಕಿ ಭ್ರಷ್ಟರ ಕೊಂಪೆಯನ್ನಾಗಿ ಪರಿವರ್ತಿಸಿದ್ದಾರೆ ಈ ಅನ್ಯಾಯವನ್ನು ಪ್ರಶ್ನಿಸಲು ಹೋಗಿದ್ದ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ ಅಧ್ಯಕ್ಷರಾದ ಕಾಂತಕುಮಾರ್ ಅವರನ್ನು ಈ ರೀತಿ ಬಂಧಿಸಬಹುದೇ ?
AKSSA OFFICIAL177,856 görüntüleme • 2 yıl önce

Priyank Kharge / ಪ್ರಿಯಾಂಕ್ ಖರ್ಗೆ BJP BJP Karnataka Basanagouda R Patil (Yatnal) CM of Karnataka Indian Youth Congress What is this ? You all know how corrupt , negligible is our KPSC & its chairman. AKSSA president Kanthakumar who raised voice against this corruption has been kept in jail filing under IPC sec 353
AKSSA OFFICIAL68,400 görüntüleme • 2 yıl önce

ಅಂತಿಮ ಪಟ್ಟಿಯಲ್ಲಿ ಹೆಸರು "ನಾಪತ್ತೆ" ಕೆ ಎ ಎಸ್ ಹುದ್ದೆಗಳಲ್ಲಿ ಅಂಕಗಳೇ"ನಾಪತ್ತೆ" ಪರೀಕ್ಷಾ ಕೊಠಡಿಯಲ್ಲಿ ಸಿಸಿ ಕ್ಯಾಮೆರಾ "ನಾಪತ್ತೆ" ಪರೀಕ್ಷೆಗಳು ನಡೆದು ವರ್ಷಗಳು ಕಳೆದರು ಫಲಿತಾಂಶ "ನಾಪತ್ತೆ" ಪ್ರಾಮಾಣಿಕ ಅಧಿಕಾರಿಗಳು ಕೆಪಿಎಸ್ಸಿಯಿಂದ "ನಾಪತ್ತೆ" ಇದೀಗ ಆಯ್ಕೆ ಪಟ್ಟಿಯೇ "ನಾಪತ್ತೆ " ಒಟ್ಟಾರೆ "ನಾಪತ್ತೆಕೆಪಿಎಸ್ಸಿ "
AKSSA OFFICIAL44,937 görüntüleme • 2 yıl önce

ಪೊಲೀಸ್ ಕಾನ್ಸ್ಟೇಬಲ್ ಹುದ್ದೆಯ ಪ್ರಸ್ತುತ ನೇಮಕಾತಿ ಆಯ್ಕೆಯಲ್ಲಿ ಸಾಮಾನ್ಯ ಅಭ್ಯರ್ಥಿಗಳಿಗೆ 30 ವರ್ಷ ಹಾಗೂ SC/ST, OBC ಅಭ್ಯರ್ಥಿಗಳಿಗೆ 33 ವರ್ಷಕ್ಕೆ ವಯೋಮಿತಿ ಸಡಿಲಿಕ್ಕೆ ಮಾಡುವಂತೆ ಕೋರಿಕೊಳ್ಳುತ್ತೇವೆ. Dr. G Parameshwara Siddaramaiah DK Shivakumar Priyank Kharge / ಪ್ರಿಯಾಂಕ್ ಖರ್ಗೆ Karnataka Congress Congress
AKSSA OFFICIAL38,436 görüntüleme • 2 yıl önce

PSI/PC ವಯೋಮಿತಿ ಹೆಚ್ಚಳಕ್ಕೆ ಸಂಬಂಧಿಸಿದಂತೆ Dr. G Parameshwara ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲು ತೆರಳಿದ್ದ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷರಾದ ಕಾಂತಕುಮಾರ್ ಮತ್ತು ಪಿಎಸ್ಐ ಅಭ್ಯರ್ಥಿಗಳನ್ನು ಪೊಲೀಸರು ಈ ರೀತಿ ನಡೆಸಿಕೊಳ್ಳುವುದು ಅಕ್ಷಮ್ಯ ಅಪರಾಧ ಕೂಡಲೇ ಬಿಡುಗಡೆಗೊಳಿಸಿ BJP Karnataka Karnataka Congress
AKSSA OFFICIAL30,939 görüntüleme • 2 yıl önce

ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ ಅಧ್ಯಕ್ಷರಾದ ಕಾಂತ್ ಕುಮಾರ್ ಅವರನ್ನು ವಿಜಯನಗರ ಪೊಲೀಸ್ ನವರು ಬಂದಿದ್ದಾರೆ ಈ ಕೂಡಲೇ ಬಿಡುಗಡೆಗೊಳಿಸಬೇಕು ನಮಗೆ ನ್ಯಾಯ ಬೇಕು ಕೆಎಎಸ್ ಪರೀಕ್ಷೆ ಮುಂದೂಡಬೇಕು Priyank Kharge / ಪ್ರಿಯಾಂಕ್ ಖರ್ಗೆ Siddaramaiah BJP Karnataka Karnataka Congress NewsFirst Kannada TV9 Kannada
AKSSA OFFICIAL29,485 görüntüleme • 2 yıl önce

ಕರ್ನಾಟಕ ಪರೀಕ್ಷಾ ಪ್ರಾಧಿಕಾರ KEA KEA Board with director as “S Ramya” is incapable of conducting single competitive exam,all question papers including PSI 545 ,CET EXAM has so many errors but no action taken & no grace marks granted . AKSSA strongly condemn for risking the youth lives by KEA Board
AKSSA OFFICIAL30,023 görüntüleme • 2 yıl önce

ವಿದ್ಯಾರ್ಥಿಗಳ ಎಲ್ಲಾ ಕಷ್ಟ ಸುಖಗಳಿಗೆ ಸ್ಪಂದಿಸುವ Basanagouda R Patil (Yatnal) sir ಗೆ ಅನಂತ ಧನ್ಯವಾದಗಳು.
AKSSA OFFICIAL17,482 görüntüleme • 1 yıl önce

ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳಿಗೆ ಇದೇ ಆಗಸ್ಟ್ 27ರಂದು ಪರೀಕ್ಷೆ ನಿಗದಿಯಾಗಿದೆ ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ | HD Kumaraswamy ಸರ್ ಅವರು ಪರೀಕ್ಷೆಯನ್ನು ತರಾತುರಿಯಲ್ಲಿ ನಡೆಸುತ್ತಿರುವ ಕುರಿತು ಗಂಭೀರ ಪ್ರಶ್ನೆಗಳನ್ನ ಎತ್ತಿದ್ದಾರೆ ಕೂಡಲೇ ಸರ್ಕಾರ ಉತ್ತರಿಸಬೇಕು ! CM of Karnataka Siddaramaiah DK Shivakumar Priyank Kharge / ಪ್ರಿಯಾಂಕ್ ಖರ್ಗೆ
AKSSA OFFICIAL25,900 görüntüleme • 2 yıl önce

ಇದೇ ಆಗಸ್ಟ್ 27ರಂದು ನಿಗದಿಯಾಗಿರುವ ಗೆಜೆಟೆಡ್ ಪ್ರೊಬೇಷನರಿ ಪೂರ್ವಭಾವಿ ಪರೀಕ್ಷೆಗೆ ನೂರಾರು ಗೊಂದಲಗಳಿವೆ/ಪ್ರಶ್ನೆ ; ತರಾತುರಿಯಲ್ಲಿ ಪರೀಕ್ಷೆ ನಡೆಸುತ್ತಿರುವುದು ? ಪ್ರಶ್ನೆ ಪತ್ರಿಕೆಯನ್ನು ನಿಯಮಬಾಹಿರವಾಗಿ ಮುದ್ರಣ ಮಾಡಿರುವುದು ? ಕಾರ್ಯನಿಮಿತ್ತ ದಿನದಲ್ಲಿ ಪರೀಕ್ಷೆ ನಡೆಸುತ್ತಿರುವುದು ? ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು !
AKSSA OFFICIAL25,473 görüntüleme • 2 yıl önce

ನನ್ನ ಮಗನನ್ನು ಕೂಲಿ ಕೆಲಸ ಮಾಡಿ ಓದಿಸಿದ್ದೇನೆ ನಮ್ಮ ಮನೆ ಮಳೆ ಬಂದರೆ ಸೋರುತ್ತೆ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷರಾದ ಕಾಂತಕುಮಾರ್ ಅವರ ತಾಯಿಯ ಹೃದಯದ ಮಾತುಗಳು ಬಡವರ ಮಕ್ಕಳು ಬೆಳೆಯಬೇಕು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಾಂತಕುಮಾರ್ ಅವರ ಸ್ಪರ್ಧೆ ದಯವಿಟ್ಟು ಬೆಂಬಲಿಸಿ
AKSSA OFFICIAL25,950 görüntüleme • 2 yıl önce

ನಾನು 39 ವರ್ಷದ ಕೆಎಎಸ್ ಪೂರ್ವಭಾವಿ ಪರೀಕ್ಷೆಯ ಅಭ್ಯರ್ಥಿ ನನಗೆ ಇದೇ ಕೊನೆಯ ಅವಕಾಶ ನಾನು ಖಾಸಗಿ ಕ್ಷೇತ್ರದ ನೌಕರನಾಗಿದ್ದು ಪರೀಕ್ಷೆಯನ್ನು ಕೆಲಸದ ದಿನ ಆಗಸ್ಟ್ 27 ರಂದು ನಿಗದಿ ಮಾಡಿದ್ದೀರಿ ನಾನು ಅವಕಾಶ ವಂಚಿತನಾಗುತ್ತಿದ್ದೇನೆ ;ಅಭ್ಯರ್ಥಿಯ ಅಳಲು ಪರೀಕ್ಷೆ ಮುಂದೂಡಿ ನಮ್ಮ ಹಕ್ಕುಗಳನ್ನು ರಕ್ಷಿಸಿ CM of Karnataka #postponekas
AKSSA OFFICIAL22,245 görüntüleme • 2 yıl önce

ಕೆಪಿಎಸ್ಸಿ ಯಾರ ಹಿತಾಸಕ್ತಿ ಗೋಸ್ಕರ ಕೆ ಎ ಎಸ್ ಪರೀಕ್ಷೆ ಯನ್ನು ನಡೆಸುತ್ತಿದೆ ? ಒಂದು ಸಂವಿಧಾನಬದ್ಧ ಸಂಸ್ಥೆ ಸಾರ್ವಜನಿಕ ಹಿತಾಸಕ್ತಿಗೆ ಬೆಲೆಕೊಡಬೇಕು ; ನಾವು ಯಾವ ಕಾಲದಲ್ಲಿ ಇದ್ದೇವೆ; ಪ್ರಜಾಪ್ರಭುತ್ವ ರಾಷ್ಟ್ರದಲ್ಲಿಯೂ ಅಥವಾ ಬ್ರಿಟಿಷರ ಆಳ್ವಿಕೆಯಲ್ಲಿಯೂ ? CM of Karnataka DK Shivakumar Priyank Kharge / ಪ್ರಿಯಾಂಕ್ ಖರ್ಗೆ Karnataka Congress
AKSSA OFFICIAL19,729 görüntüleme • 2 yıl önce

ಈ ಬಾರಿಯ ಕೆಎಎಸ್ ಪೂರ್ವಭಾವಿ ಪರೀಕ್ಷೆ ನಡೆಸುವಲ್ಲಿ ಕೆಪಿಎಸ್ಸಿಯು ಹಲವಾರು ನಿಯಮಗಳನ್ನು ಪಾಲಿಸಿಲ್ಲ ಕೆಲಸದ ದಿನದಲ್ಲಿ ಪರೀಕ್ಷೆ ನಿಗದಿ ಮಾಡಿದ್ದಾರೆ ಸೆಂಟರ್ ಗಳನ್ನು 350 ರಿಂದ 400 km ದೂರ ಇರಿಸಿದ್ದಾರೆ ಇದರಿಂದ ಗರ್ಭಿಣಿ ಮಹಿಳೆಯರು ಬಾಣಂತಿ ಮಹಿಳೆಯರು ತುಂಬಾ ಕಷ್ಟ ಪಡುವಂತಾಗಿದೆ CM of Karnataka DK Shivakumar #postponekas
AKSSA OFFICIAL19,581 görüntüleme • 2 yıl önce

ಪೊಲೀಸ್ ಕಾನ್ಸ್ಟೇಬಲ್ ಹುದ್ದೆಯ ವಯೋಮಿತಿಯನ್ನು ಪ್ರಸ್ತುತ ನೇಮಕಾತಿ ಆಯ್ಕೆಯಲ್ಲಿ ಸಾಮಾನ್ಯ ಅಭ್ಯರ್ಥಿಗಳಿಗೆ 30 ವರ್ಷ ಮತ್ತು ಎಸ್ಸಿ ಎಸ್ಟಿ ಒಬಿಸಿ ಅಭ್ಯರ್ಥಿಗಳಿಗೆ 33 ವರ್ಷ ಕಾಯಂ ಆಗಿ ಪೊಲೀಸ್ ಕಾನ್ಸ್ಟೇಬಲ್ ವಯೋಮಿತಿಯನ್ನು ಹೆಚ್ಚಿಗೆ ಮಾಡಿಕೊಡಬೇಕೆಂದು ತಮ್ಮಲ್ಲಿ ವಿನಂತಿ ಮಾಡಿಕೊಳ್ಳುತ್ತಿದ್ದೇವೆ Dr. G Parameshwara DGP KARNATAKA #pc
AKSSA OFFICIAL19,725 görüntüleme • 2 yıl önce