
Ramesh N R
@RameshNR_BJP • 3,095 subscribers
Proud Karyakarta of Bharatiya Janata Party, Former President BJP Bengaluru South District, Former Ruling Party Leader BBMP. #CorruptionCrusader
Videos

White-collared corrupt politician ಗೋಮುಖ ವ್ಯಾಘ್ರ Krishna Byre Gowda's corruption exposed!! I am highlighting several scams perpetrated by Krishna Byre Gowda and his brother, Chowde Gowda (ಚೌಡೇಗೌಡ). Hon'ble Chief Minister of Karnataka, Shri DK Shivakumar CM of Karnataka avare, please watch this video and see for yourself the level of corruption this shameless politician is engaged in. I also encourage Rahul Gandhi to see this video - though the video is in Kannada, I am sure you can take Mallikarjun Kharge avaru's help or even Jairam Ramesh avaru's help to understand that you are placing your trust in a very, very wrong man!! B L Santhosh R. Ashoka Vijayendra Yediyurappa Shobha Karandlaje V. Somanna ಹೆಚ್.ಡಿ.ಕುಮಾರಸ್ವಾಮಿ | HD Kumaraswamy P C Mohan Dr. Ravi C. T 🇮🇳 ಡಾ. ರವಿ ಸಿ. ಟಿ
Ramesh N R48,025 Aufrufe • vor 2 Monaten

ಕಾನೂನು ಹೋರಾಟಗಳ ಮೂಲಕ ಈವರೆಗೆ 34 ಪ್ರಕರಣಗಳಲ್ಲಿ ಗೆಲುವು ಸಾಧಿಸಿದ್ದು, ಸುಮಾರು ₹. 12,000 ಕೋಟಿ ರೂಪಾಯಿಗಳಿಗೂ ಹೆಚ್ಚು ಮೌಲ್ಯದ ಅತ್ಯಮೂಲ್ಯ ಸರ್ಕಾರಿ ಸ್ವತ್ತುಗಳು ಸರ್ಕಾರದ ವಶಕ್ಕೆ ವಾಪಸ್ಸು ಬಂದಿರುತ್ತದೆ. ಎಂ.ಎಸ್. ರಾಮಯ್ಯ ಕುಟುಂಬ ಕಬಳಿಸಿದ್ದ 27:00 ಎಕರೆ, ಸಚಿವ ಕೃಷ್ಣ ಬೈರೇಗೌಡರ ಅತ್ಯಾಪ್ತ ಹುಣಸಮಾರನಹಳ್ಳಿಯಲ್ಲಿ ಕಬ್ಬಳಿಸಿದ್ದ 22:30 ಎಕರೆ, ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಪಾಲುದಾರಿಕೆಯ ಶಿಕ್ಷಣ ಸಂಸ್ಥೆ ನಾಗವಾರದ ಬಳಿ ಕಬಳಿಸಿದ್ದ 19:02 ಎಕರೆ, ಯೂಸುಫ್ ಷರೀಫ್ ಅಲಿಯಾಸ್ ಕೆಜಿಎಫ್ ಬಾಬುರವರು ಕಬಳಿಸಿದ್ದ ಯಲಹಂಕದ ಶ್ರೀನಿವಾಸಪುರ ಗ್ರಾಮದ 2:00 ಎಕರೆ, ಮಾಜಿ ಪಾಲಿಕೆ ಸದಸ್ಯ ಪೆಟ್ರೋಲ್ ಬಂಕ್ ಗೋವಿಂದರಾಜು ಎಂಬುವವರು ತಮ್ಮ ಮಗನ ಹೆಸರಿನಲ್ಲಿ ಕಬಳಿಸಿದ್ದ ಕ್ವೀನ್ಸ್ ರಸ್ತೆಯ KSFC ಕಚೇರಿಯ ಮುಂಭಾಗದ 3:28 ಎಕರೆ, ಮಾಜಿ ಸಚಿವ ಎಂ. ಕೃಷ್ಣಪ್ಪರವರು ಜಯನಗರದ ಭೈರಸಂದ್ರ ಕೆರೆಯ ಆವರಣದಲ್ಲಿ ಕಬ್ಬಳಿಸಿದ್ದ 4:02 ಎಕರೆ, L.R. ಶಿವರಾಮೇಗೌಡ ಮತ್ತಿತರರು ಕಬಳಿಸಿದ್ದ ಬನಗಿರಿ ನಗರದ 4:18 ಎಕರೆ, ಕಾಟನ್ ಪೇಟೆ ಮುಖ್ಯರಸ್ತೆ ಹಳೆಯ CCB ಕಚೇರಿಗೆ ಹೊಂದಿಕೊಂಡಂತೆ ಇರುವ "ಫೀರ್ ಬೌಂಡರಿ" ಎಂಬ ಹೆಸರಿನಲ್ಲಿ ಸಚಿವ ಜಮೀರ್ ಅಹ್ಮದ್ ರವರ ಬೆಂಬಲಿಗರು ಕಬಳಿಸಿದ್ದ 1,19,000 ಚದರ ಅಡಿ ವಿಸ್ತೀರ್ಣದ ಸರ್ಕಾರಿ ಸ್ವತ್ತುಗಳು ಸರ್ಕಾರದ ವಶಕ್ಕೆ ವಾಪಸ್ಸು ಬಂದಿರುತ್ತದೆ. ಹಾಗೂ ನಾನು ನೀಡಿದ್ದ ದಾಖಲೆಗಳ ಸಹಿತವಾದ ದೂರನ್ನು ಆಧರಿಸಿ "ವಾಲ್ಮೀಕಿ ಹಗರಣ" ಎಂದೇ ಕುಖ್ಯಾತಿ ಪಡೆದ ₹. 187 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಹಗರಣದಲ್ಲಿ ಜಾರಿ ನಿರ್ದೇಶನಾಲಯದವರು ಸಚಿವ ವಿ. ನಾಗೇಂದ್ರ ರವರನ್ನು ಬಂಧಿಸಿ ಜೈಲಿಗೆ ಕಳಿಸಿರುತ್ತಾರೆ. ಅಲ್ಲದೇ, ಇದುವರವಿಗೆ ₹. 182 ಕೋಟಿ ಸರ್ಕಾರಿ ಹಣವನ್ನು ED ಅಧಿಕಾರಿಗಳು ವಶಪಡಿಸಿಕೊಂಡಿರುತ್ತಾರೆ. ಇದು ಕೇವಲ ಅಂಕಿಗಳಲ್ಲ — ಇದು ಭ್ರಷ್ಟಾಚಾರಕ್ಕೆ ನಾನು ನೀಡಿದ ನೇರ ಸವಾಲು. ಜನರ ಭೂಮಿ, ಜನರ ಹಕ್ಕು —ಅದನ್ನು ನಾನು ಮರಳಿ ಪಡೆಯಲು ಹೋರಾಡಿದ್ದೇನೆ. B L Santhosh R. Ashoka Vijayendra Yediyurappa Dr. Ravi C. T 🇮🇳 ಡಾ. ರವಿ ಸಿ. ಟಿ V. Somanna H D Devegowda ಹೆಚ್.ಡಿ.ಕುಮಾರಸ್ವಾಮಿ | HD Kumaraswamy K.Annamalai Tejasvi Surya P C Mohan LR Shivarame Gowda Krishna Byre Gowda B Z Zameer Ahmed Khan
Ramesh N R25,867 Aufrufe • vor 1 Monat

Yediyur Biowaste Management Marvel - Saving ₹1.10 Crores per month in energy costs!! A bio-methanation plant in Yediyur Ward is paving the way for a greener and more sustainable future! ✅ Supplying Power to all parks and BBMP offices in Yediyur Ward ✅ Producing Organic Manure to nurture greener parks ✅ Saving up to ₹1.10 Crores per month in energy costs ✅ Generating 40,000 liters of Organic Compost every day & supplying it to the 256 parks of South Zone. This initiative is a game-changer in waste management, renewable energy, and environmental sustainability. A step towards a cleaner, self-sufficient, and eco-friendly city! B L Santhosh Nirmala Sitharaman V. Somanna Pralhad Joshi Tejasvi Surya P C Mohan H D Devegowda ಹೆಚ್.ಡಿ.ಕುಮಾರಸ್ವಾಮಿ | HD Kumaraswamy Ravi Shankar Prasad Sambit Patra Amit Malviya Shehzad Jai Hind (Chowkidar as per INC ecosystem) Shekhar Gupta Rajeev Chandrasekhar 🇮🇳 Himanta Biswa Sarma Yogi Adityanath BJP BJP Karnataka BJP4BengaluruSouth DK Shivakumar Siddaramaiah Rahul Gandhi Congress #SustainableYediyur #NRRamesh #biomethanation #GreenEnergy #WasteToWealth #EcoFriendlyBengaluru #BBMP #renewableenergyisthefuture
Ramesh N R26,577 Aufrufe • vor 1 Jahr

ಆತ್ಮೀಯ ಬೆಂಗಳೂರಿನ ನಾಗರಿಕ ಬಂಧುಗಳೇ, ಬೆಂಗಳೂರು ಪೂರ್ವ ಭಾಗದ ಮಾರತ್ ಹಳ್ಳಿ ರಸ್ತೆಯೊಂದರಲ್ಲೇ 65,000 ಕ್ಕೂ ಹೆಚ್ಚು ಅಕ್ರಮ ಬಾಂಗ್ಲಾ ನುಸುಳುಕೋರರು ನಮ್ಮ ಭಾರತೀಯರ ಎಲ್ಲಾ ಸೌಲಭ್ಯಗಳನ್ನು ಪಡೆದು ವಾಸ ಮಾಡುತ್ತಿರುವ ಸತ್ಯ ಸಂಗತಿಯ ಬಗ್ಗೆ ನಿಮಗೆಷ್ಟು ತಿಳಿದಿದೆ ??? ಸಂಪೂರ್ಣ ಮಾಹಿತಿ ನಾಳೆ ಇದೆ ಸಮಯಕ್ಕೆ ! Dear Bengalurians, did you know that over 65K illegal Bangladeshis are staying in the east part of Bengaluru and are availing all the facilities meant for Indian citizens? A detailed video will be posted tomorrow. Stay tuned! B L Santhosh Pralhad Joshi Vijayendra Yediyurappa B.S.Yediyurappa Basavaraj S Bommai V. Somanna H D Devegowda ಹೆಚ್.ಡಿ.ಕುಮಾರಸ್ವಾಮಿ | HD Kumaraswamy R. Ashoka Tejasvi Surya P C Mohan Yaduveer Wadiyar Prathap Simha Basanagouda R Patil (Yatnal)
Ramesh N R27,053 Aufrufe • vor 1 Jahr

The actual reasons behind the Udayagiri riots in Mysuru. A pre-planned conspiracy driven by intolerance towards the rise of a business owned by a person of another religion in their area. Maulvi Mufti Mushtaq Maqbool incited the minority community with his provocative speech. ಮೈಸೂರಿನ ಉದಯಗಿರಿ ಗಲಭೆಯ ಹಿಂದಿರುವ ನಿಜವಾದ ಕಾರಣಗಳು. ತಮ್ಮ ಏರಿಯಾದಲ್ಲಿ ಪರ ಧರ್ಮೀಯನ ವ್ಯಾಪಾರ ಮಳಿಗೆಯ ಏಳಿಗೆ ಸಹಿಸದೆ ಪೂರ್ವ ನಿಯೋಜಿತ ಸಂಚು. ತನ್ನ ಪ್ರಚೋದನಾಕಾರಿ ಭಾಷಣದಿಂದ ಅಲ್ಪಸಂಖ್ಯಾತರನ್ನು ಉದ್ರೇಕಗೊಳಿಸಿದ ಮೌಲ್ವಿ ಮುಫ್ತಿ ಮುಷ್ತಾಕ್ ಮಕ್ಬೂಲಿ. BJP BJP Karnataka BJYM B.S.Yediyurappa V. Somanna Shobha Karandlaje Vijayendra Yediyurappa Pralhad Joshi P C Mohan Tejasvi Surya R. Ashoka Dr. Ravi C. T 🇮🇳 ಡಾ. ರವಿ ಸಿ. ಟಿ Prathap Simha Basanagouda R Patil (Yatnal) Satish Jarkiholi Dr Sudhakar K Dr.C.N.Manjunath Yaduveer Wadiyar Siddaramaiah DK Shivakumar Rahul Gandhi K C Venugopal PublicTV Asianet News Republic AajTak Sudarshan News #udayagiriRiots #communal
Ramesh N R14,977 Aufrufe • vor 1 Jahr
Keine weiteren Inhalte verfügbar