AKSSA OFFICIAL's banner
AKSSA OFFICIAL's profile picture

AKSSA OFFICIAL

@AKSSAofficial16,421 subscribers

fight bringing a change in society . join us at telegram on https://t.co/D0Xa7jzCeX

Shorts

KPSC ಹಗರಣದ ಬಗ್ಗೆ ಆಗಿನ ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿಯೇ ಹೆಳಿದ್ದಾರೆ ಒಂದು ಖಾಸಗಿ ಯೂಟ್ಯೂಬ್ ಚಾನೆಲ್ ಮುಂದೆ... ಸಾವಿರಾರು ಪ್ರತಿಭಾನ್ವಿತ ವಿದ್ಯಾರ್ಥಿಗಳ ಬಾಳಿಗೆ ಬೆಂಕಿ ಇಟ್ಟಿದೆ ಈ ಕೆಪಿಎಸ್ಸಿ...

KPSC ಹಗರಣದ ಬಗ್ಗೆ ಆಗಿನ ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿಯೇ ಹೆಳಿದ್ದಾರೆ ಒಂದು ಖಾಸಗಿ ಯೂಟ್ಯೂಬ್ ಚಾನೆಲ್ ಮುಂದೆ... ಸಾವಿರಾರು ಪ್ರತಿಭಾನ್ವಿತ ವಿದ್ಯಾರ್ಥಿಗಳ ಬಾಳಿಗೆ ಬೆಂಕಿ ಇಟ್ಟಿದೆ ಈ ಕೆಪಿಎಸ್ಸಿ...

14,076 views

ಪೊಲೀಸ್ ಕಾನ್ಸ್ಟೇಬಲ್ ಹುದ್ದೆಯ ವಯೋಮಿತಿಯನ್ನು ಪ್ರಸ್ತುತ ನೇಮಕಾತಿ ಆಯ್ಕೆಯಲ್ಲಿ ಸಾಮಾನ್ಯ ಅಭ್ಯರ್ಥಿಗಳಿಗೆ 30 ವರ್ಷ ಮತ್ತು ಎಸ್ಸಿ ಎಸ್ಟಿ ಒಬಿಸಿ ಅಭ್ಯರ್ಥಿಗಳಿಗೆ 33 ವರ್ಷ ಕಾಯಂ ಆಗಿ ಪೊಲೀಸ್ ಕಾನ್ಸ್ಟೇಬಲ್ ವಯೋಮಿತಿಯನ್ನು ಹೆಚ್ಚಿಗೆ ಮಾಡಿಕೊಡಬೇಕೆಂದು ತಮ್ಮಲ್ಲಿ ವಿನಂತಿ ಮಾಡಿಕೊಳ್ಳುತ್ತಿದ್ದೇವೆ Dr. G Parameshwara DGP KARNATAKA

ಪೊಲೀಸ್ ಕಾನ್ಸ್ಟೇಬಲ್ ಹುದ್ದೆಯ ವಯೋಮಿತಿಯನ್ನು ಪ್ರಸ್ತುತ ನೇಮಕಾತಿ ಆಯ್ಕೆಯಲ್ಲಿ ಸಾಮಾನ್ಯ ಅಭ್ಯರ್ಥಿಗಳಿಗೆ 30 ವರ್ಷ ಮತ್ತು ಎಸ್ಸಿ ಎಸ್ಟಿ ಒಬಿಸಿ ಅಭ್ಯರ್ಥಿಗಳಿಗೆ 33 ವರ್ಷ ಕಾಯಂ ಆಗಿ ಪೊಲೀಸ್ ಕಾನ್ಸ್ಟೇಬಲ್ ವಯೋಮಿತಿಯನ್ನು ಹೆಚ್ಚಿಗೆ ಮಾಡಿಕೊಡಬೇಕೆಂದು ತಮ್ಮಲ್ಲಿ ವಿನಂತಿ ಮಾಡಿಕೊಳ್ಳುತ್ತಿದ್ದೇವೆ Dr. G Parameshwara DGP KARNATAKA

23,288 views

ಶ್ರೀ ಮಾನ್ಯ ಗೃಹ ಸಚಿವರು ಪೊಲೀಸ್ ಕಾನ್ಸ್ಟೇಬಲ್ ವಯೋಮಿತಿ ಹೆಚ್ಚಿಸಿ!! ಬಡವರಲ್ಲಿ ಬಡ ವಿದ್ಯಾರ್ಥಿಗಳಿಗೆ ದಾರಿದೀಪವಾಗಿ. #pc #psi #ksp #kpsc #tv9 #publictv #vithara #news #kannada Dr. G Parameshwara Siddaramaiah DK Shivakumar Priyank Kharge / ಪ್ರಿಯಾಂಕ್ ಖರ್ಗೆ #dgp DGP KARNATAKA #rahulgandhi #agerelaxation #age #agegap

ಶ್ರೀ ಮಾನ್ಯ ಗೃಹ ಸಚಿವರು ಪೊಲೀಸ್ ಕಾನ್ಸ್ಟೇಬಲ್ ವಯೋಮಿತಿ ಹೆಚ್ಚಿಸಿ!! ಬಡವರಲ್ಲಿ ಬಡ ವಿದ್ಯಾರ್ಥಿಗಳಿಗೆ ದಾರಿದೀಪವಾಗಿ. #pc #psi #ksp #kpsc #tv9 #publictv #vithara #news #kannada Dr. G Parameshwara Siddaramaiah DK Shivakumar Priyank Kharge / ಪ್ರಿಯಾಂಕ್ ಖರ್ಗೆ #dgp DGP KARNATAKA #rahulgandhi #agerelaxation #age #agegap

19,743 views

#PSI545_ ಮರುಪರೀಕ್ಷೆ ನಡೆದು 7 ತಿಂಗಳು ಕಳೆದರೂ ಕೂಡ ಅದರ ಫಲಿತಾಂಶ ಇನ್ನು ಪ್ರಕಟವಾಗಿಲ್ಲ. ಈ ಕುರಿತು ಮನನೊಂದ ಅಭ್ಯಥಿಗಳು ಮತ್ತು ಅವರ ಪೋಷಕರು ಮಾನ್ಯ ಮುಖ್ಯ ಮಂತ್ರಿಗಳು ಮತ್ತು ಮಾನ್ಯ ಗೃಹ ಮಂತ್ರಿಗಳಿಗೆ ತಮ್ಮ ಕಷ್ಟಗಳನ್ನು ಹೇಳುವ ಮೂಲಕ ಘನ ಸರ್ಕಾರಕ್ಕೆ ಬೇಗ ಆಯ್ಕೆಪಟ್ಟಿಯನ್ನು ಪ್ರಕಟಿಸುವಂತೆ ಈ ಮೂಲಕ ಕೋರುತ್ತೇವೆ. #ksp #psi

#PSI545_ ಮರುಪರೀಕ್ಷೆ ನಡೆದು 7 ತಿಂಗಳು ಕಳೆದರೂ ಕೂಡ ಅದರ ಫಲಿತಾಂಶ ಇನ್ನು ಪ್ರಕಟವಾಗಿಲ್ಲ. ಈ ಕುರಿತು ಮನನೊಂದ ಅಭ್ಯಥಿಗಳು ಮತ್ತು ಅವರ ಪೋಷಕರು ಮಾನ್ಯ ಮುಖ್ಯ ಮಂತ್ರಿಗಳು ಮತ್ತು ಮಾನ್ಯ ಗೃಹ ಮಂತ್ರಿಗಳಿಗೆ ತಮ್ಮ ಕಷ್ಟಗಳನ್ನು ಹೇಳುವ ಮೂಲಕ ಘನ ಸರ್ಕಾರಕ್ಕೆ ಬೇಗ ಆಯ್ಕೆಪಟ್ಟಿಯನ್ನು ಪ್ರಕಟಿಸುವಂತೆ ಈ ಮೂಲಕ ಕೋರುತ್ತೇವೆ. #ksp #psi

19,357 views

ನನ್ನ ಬಸ್ ಚಾರ್ಜಿನ ಹಣ ನನ್ನ ಪೇನ್ನಿನ ಹಣ ಕೊಡುತ್ತಿದ್ದೆನೆ ಈ ಹಣ ತೆಗೆದುಕೊಂಡು ನ್ಯಾಯಯುತ ನೇಮಕಾತಿ ಮಾಡಿ ಭ್ರಷ್ಟಾಚಾರ ಮುಕ್ತ KPSC ಮಾಡಿ ನನ್ನ ಹುದ್ದೆ ನನ್ನ ಹಕ್ಕು ✊

ನನ್ನ ಬಸ್ ಚಾರ್ಜಿನ ಹಣ ನನ್ನ ಪೇನ್ನಿನ ಹಣ ಕೊಡುತ್ತಿದ್ದೆನೆ ಈ ಹಣ ತೆಗೆದುಕೊಂಡು ನ್ಯಾಯಯುತ ನೇಮಕಾತಿ ಮಾಡಿ ಭ್ರಷ್ಟಾಚಾರ ಮುಕ್ತ KPSC ಮಾಡಿ ನನ್ನ ಹುದ್ದೆ ನನ್ನ ಹಕ್ಕು ✊

19,361 views

ಭ್ರಷ್ಟಾಚಾರ ಮುಕ್ತ ಕೆಪಿಎಸ್‌ಸಿಯಾಗಲಿ ನ್ಯಾಯಯುತವಾದ ನೇಮಕಾತಿಗಳಾಗಲಿ ನಿಮ್ಮ ಭ್ರಷ್ಟತೆಗೆ ಭಿಕ್ಷೆ ಅಭಿಯಾನ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ AKSSA Official

ಭ್ರಷ್ಟಾಚಾರ ಮುಕ್ತ ಕೆಪಿಎಸ್‌ಸಿಯಾಗಲಿ ನ್ಯಾಯಯುತವಾದ ನೇಮಕಾತಿಗಳಾಗಲಿ ನಿಮ್ಮ ಭ್ರಷ್ಟತೆಗೆ ಭಿಕ್ಷೆ ಅಭಿಯಾನ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ AKSSA Official

12,521 views

#psi #PSI545_ ಮರುಪರೀಕ್ಷೆ ನಡೆದು 7 ತಿಂಗಳು ಕಳೆದರೂ ಕೂಡ ಅದರ ಫಲಿತಾಂಶ ಇನ್ನು ಪ್ರಕಟವಾಗಿಲ್ಲ. ಈ ಕುರಿತು ಮನನೊಂದ ಅಭ್ಯಥಿಗಳು ಮಾನ್ಯ ಮುಖ್ಯ ಮಂತ್ರಿಗಳು ಮತ್ತು ಮಾನ್ಯ ಗೃಹ ಮಂತ್ರಿಗಳಿಗೆ ಪತ್ರ ಬರೆಯುವ ಮೂಲಕ ಘನ ಸರ್ಕಾರಕ್ಕೆ ಬೇಗ ಆಯ್ಕೆಪಟ್ಟಿಯನ್ನು ಪ್ರಕಟಿಸುವಂತೆ ಈ ಮೂಲಕ ಕೋರುತ್ತೇವೆ. Dr. G Parameshwara Siddaramaiah

#psi #PSI545_ ಮರುಪರೀಕ್ಷೆ ನಡೆದು 7 ತಿಂಗಳು ಕಳೆದರೂ ಕೂಡ ಅದರ ಫಲಿತಾಂಶ ಇನ್ನು ಪ್ರಕಟವಾಗಿಲ್ಲ. ಈ ಕುರಿತು ಮನನೊಂದ ಅಭ್ಯಥಿಗಳು ಮಾನ್ಯ ಮುಖ್ಯ ಮಂತ್ರಿಗಳು ಮತ್ತು ಮಾನ್ಯ ಗೃಹ ಮಂತ್ರಿಗಳಿಗೆ ಪತ್ರ ಬರೆಯುವ ಮೂಲಕ ಘನ ಸರ್ಕಾರಕ್ಕೆ ಬೇಗ ಆಯ್ಕೆಪಟ್ಟಿಯನ್ನು ಪ್ರಕಟಿಸುವಂತೆ ಈ ಮೂಲಕ ಕೋರುತ್ತೇವೆ. Dr. G Parameshwara Siddaramaiah

10,812 views

Videos

AKSSAofficial's profile picture

ಅಗಸ್ಟ್ 2ನೇ ತಾರೀಕು ನಡೆದ ಪೊಲೀಸ್ ಕಾನ್ಸ್ಟೇಬಲ್ ಪರೀಕ್ಷೆಯಲ್ಲಿ ಬಹಳ ಗೊಂದಲಗಳು ಉಂಟಾಗಿದ್ದು ಈ ಗೊಂದಲಕ್ಕೆಲ್ಲ KEA ಅಧಿಕಾರಿಗಳು ಹೊಣೆಯನ್ನ ಹೋರಬೇಕು ಕಾರಣ ಇಷ್ಟೇ ಬೆಂಗಳೂರ್ ಅಂತಹ ಒಂದು ದೊಡ್ಡ ಸಿಟಿ ಒಳಗೆ ಎಕ್ಸಾಮ್ ಸೆಂಟರ್ ಅನ್ನ ಅಲರ್ಟ್ ಮಾಡಿ. ಇಲ್ಲ ಸಲ್ಲದ ರೂಲ್ಸ್ ನೆಲ್ಲ ಅಪ್ಲೈ ಮಾಡಿ ಪಾರದರ್ಶಕವಾಗಿ ಎಕ್ಸಾಮ್ ಮಾಡುತ್ತೇವೆ ಎಂದು ಅನೇಕ ಗೊಂದಲಗಳಿಗೆ ಕಾರಣ ಮಾಡಿರ್ತಕ್ಕಂತದ್ದು. ಆದ್ದರಿಂದ ಬೆಂಗಳೂರಲ್ಲಿ ಏನು ಎಕ್ಸಾಮ್ ಬರೆದರೂ ಅಭ್ಯರ್ಥಿಗಳು ಅದರಲ್ಲೂ HK ಅಂಡ್ NHK 2 ಎಕ್ಸಾಮ್ ಇರ್ತಕ್ಕಂತ ವಿದ್ಯಾರ್ಥಿಗಳು ಬಹಳ ಗೊಂದಲಕ್ ಒಳಗಾಗಿದ್ದಾರೆ ಯಾಕೆಂದರೆ ಎಕ್ಸಾಮಿನ ಮುಂಚೆ ನಮ್ಮ ಹಾಲ್ ಟಿಕೆಟ್ ಸ್ಕ್ಯಾನ ಮಾಡುವಂತ ಒಂದು ರೂಲ್ಸ್ ಅನ್ನ KEA ಮಾಡಿತ್ತು ಆದರೆ ನಾನು ಬರೆದಂತಹ ಕಾಲೇಜು(.GLOBAL ACADEMY OF TECHNOLOGY, ADITYA LAYOUT RAJARAJESWARI NAGAR NEAR IDEAL HOMES TOWNSHIP-, BENGALURU, BENGALURU-560098).. ಮತ್ತೆ ಇನ್ನು ಬಹುತೇಕ ಕಾಲೇಜು ಬೆಂಗಳೂರಿನಲ್ಲಿ ಯಾವ ವಿದ್ಯಾರ್ಥಿಯು ಹಾಲ್ ಟಿಕೆಟ್ ಅನ್ನ ಸ್ಕ್ಯಾನ್ ಮಾಡಿಲ್ಲ ನೆಕ್ಸ್ಟ್ ಎಕ್ಸಾಮ್ ಗೆ ಟೈಮ್ ಆಗುತ್ತೆ ಅಂತ ಹೇಳಿ kea ಅಧಿಕಾರಿಗಳ ನೆಕ್ಸ್ಟ್ ಎಕ್ಸಾಮ್ ಗೆ ಹೋಗಬಹುದು ಏನು ತೊಂದರೆ ಇಲ್ಲ ಅಂತ ಹೇಳಿದ್ರು ಅದಕ್ಕಾಗಿ ಎಲ್ಲಾ ವಿದ್ಯಾರ್ಥಿಗಳು ನೆಕ್ಸ್ಟ್ ಎಕ್ಸಾಮ್ ಗೆ ತೆರಳಿದವು ಮತ್ತೆ ನಮ್ಮ ಕಾಲೇಜಿನಲ್ಲಿ Eshwar Khandre HK Patil @NCheluvarayaS B L Santhosh BJP Karnataka Karnataka Congress PublicTV Asianet Suvarna News Prajavani kannadaprabha SHALINI RAJNEESH Basanagouda R Patil (Yatnal) Dr Yathindra Siddaramaiah Ramalinga Reddy Ashwaveega News 24x7 Basanagouda R Patil (Yatnal) Priyank Kharge / ಪ್ರಿಯಾಂಕ್ ಖರ್ಗೆ DK Shivakumar TV9 Kannada Sowmya | ಸೌಮ್ಯ KH Muniyappa Byrathi Suresh Shivaraj S Tangadagi Rahul Gandhi Shivanand Patil M B Patil Dinesh Gundu Rao/ದಿನೇಶ್ ಗುಂಡೂರಾವ್ B Z Zameer Ahmed Khan Krishna Byre Gowda Laxmi Hebbalkar @dsudhakar2727 Dr. G Parameshwara

AKSSA OFFICIAL

10,802 views • 10 days ago