
Gnan ಜ್ಞಾನ್ ಕಲ್ಲಹಳ್ಳಿ
@gnan007 • 2,810 subscribers
Regionalist, Linguistic rights, Nature Conservation, Karnataka Folk Religionist, Kannada eco system by technology, Kannadiga & a rationalist.
Shorts
Videos

ವಲಸೆದಾಳಿ ವಿರೋಧದ ಕಟ್ಟಿಗೆ ಬೆಂಕಿಗೆ ತುಪ್ಪು ಸುರಿಯೋ ಕೆಲಸ ಸಾಂಗವಾಗಿ ನಡೆಯುತ್ತದೆ. 🔥 ನೋಡಿ ಈ ಬೆಂಕಿ ಮಾತುಗಳು..🔥 ಗಾಂಧಿ, ನೆಹರು, ಶಿವಾಜಿ, ಸಾಂಬಾಜಿ ಭಜನೆ ಮಾಡಲು ಬಿಟ್ಟು ನಮ್ಮನ್ನು ವೋಟ್ ಬ್ಯಾಂಕ್ subjects ಮಾಡಿಕೊಂಡಿರುವ ಪಕ್ಷಗಳ ಕುತಂತ್ರಕ್ಕೆ ವಿರೋಧ ಮಾಡುತ್ತಾ, ಕೌಂಟರ್ ಅಭಿಯಾನ ಮಾಡುತ್ತಾ ನಮ್ಮ ಮೂಲ ಅಸ್ತಿತ್ವ ಉಳಿಸಿಕೊಳ್ಳೋ ಸಮಗ್ರ ಹೋರಾಟದ ದಾರಿ ನಮ್ಮದಾಗಬೇಕು. ಇದೇ ಈಗ ನಡೆಯುತ್ತಿರೋದು. ಇವರ ವೋಟ್ ಪ್ರಮೋಷನ್ mascot ಗಳ ಕೌಂಟರ್ ಕೊಡ್ಲಿಲ್ಲ ಅಂದ್ರೆ ಅವರ ಅಬ್ಬರ ಜಾಸ್ತಿ ಆಗಿ ಪ್ರಾದೇಶಿಕ ಹಕ್ಕು ಕಳೆದುಕೊಳ್ಳೋ, ಮರೆಸೋದು ಪಕ್ಕ! Dharmendra Kumar Arenalli Shivashankar ಸರ್ ಅದ್ಭುತವಾಗಿ ಮಾತಾಡಿದ್ದಾರೆ ವಲಸೆ ಬಗ್ಗೆ ನೋಡಿ. ಕೇಳಿ. ನಮ್ಮದು ಸಮಗ್ರ ಪ್ರಾದೇಶಿಕ ಹೋರಾಟ, ಕಾನೂನು, ಭಾವನಾತ್ಮಕ, ರಸ್ತೆ ಹೋರಾಟ, ಕಲ್ಲೋ ಸೊಲ್ಲೋ ಹೋರಾಟ, content ಹೋರಾಟ.. ಎಲ್ಲವೂ ಬೇಕು. ಅದು ಬೇಡ, ಇದು ಬೇಡ ಅಂದ್ರೆ ಅಂಡು ಸುಟ್ಟಿಕೊಳ್ಳೋದು ಪಕ್ಕ! 🔥 ಎಚ್ಚರ! ಜ್ಞಾನ್
ಕನ್ನಡಮೊದಲು-ಜ್ಞಾನ್24,766 views • 1 year ago

ವಲಸೆ ತಡೆಗೆ ಸ್ಟ್ರಾಂಗ್ ಅಂಶ ಇಲ್ಲಿದೆ! ಸುಸ್ಥಿರ ( sustainable ) ಮಾದರಿ ಬಗ್ಗೆ ಇದುವರೆಗೂ ಮಾತನಾಡಿವ ಒಬ್ಬನೇ ಒಬ್ಬ ರಾಜಕೀಯ ವ್ಯಕ್ತಿ ಅಂದರೆ ಕ್ರಷ್ಣ ಭೈರೆ ಗೌಡ ಅವರು. ವಲಸೆ ತಡೆ ನಿಯಂತ್ರಣ ಕಾಯಿಡೆಗೆ ಇವರು ಹೇಳುತ್ತಿರುವ ಅಂಶಗಳು ನ್ಯಾಯಾಲಯ ಪರಿಗಣನೆಗೆ ತೆಗೆದು ಕೊಳ್ಳಬಹುದು. ಒಂದೇ ರಾಜ್ಯದ ಎಲ್ಲಾ ಸಂಪನ್ ಮೂಲಗಳನ್ನು ಇಡೀ 140 ಕೋಟಿ ಜನ ಬಂದು ಮುತ್ತಿಗೆ ಹಾಕಿದ್ರೆ ಹೇಗೆ, ವಲಸೆ ತಡೆಯನ್ನು ರಾಜ್ಯ ಸಂಪನ್ ಮೂಲ ಉಳಿಸಿಕೊಳ್ಳುವ ಪ್ರಾದೇಶಿಕ ಹಕ್ಕು ರಾಜ್ಯಕ್ಕೆ ಇರಬೇಕು ಎಂಬ ಕಾನೂನು ಬರಬೇಕು. ಇದನ್ನು ನಾನು ಸಂತೋಷ್ ಲಾಡ್ ಅವರಿಗೆ ಹೇಳಿದರೆ ಅವರು ಒಪ್ಪಲಿಲ್ಲ, "ಕಾಡೆಲ್ಲಾ ನಾಡಾಗುತ್ತೆ,, ಹಸಿರು ನಾಡಾಗುತ್ತೆ ಜನರಿಗೆ ದುಡ್ಡು ಸಿಗುತ್ತೆ " ಎಂದರು. ಅವರ ಜೊತೆ ಇದ್ದ ಕವಿತಾ ರೆಡ್ಡಿ ಅವರು ಜಗಳಕ್ಕೆ ಬಂದರು. ಕೃಷ್ಣ ಅವರು ಮಾತನಾಡುತ್ತಿರುವುದು ತುಂಬಾ ಅರ್ಥಪೂರ್ಣ. #ವಲಸೆತಡೆಕಾನೂನು #ಬೆಂಗಳೂರುಕರ್ನಾಟಕಕನ್ನಡಿಗರಸ್ವತ್ತು
ಕನ್ನಡಮೊದಲು-ಜ್ಞಾನ್19,463 views • 1 year ago

"ಏಯ್ ಕನ್ನಡದಲ್ಲಿ ಕೇಳು".. 🔥ಈ ಚಾಮುಂಡೇಶ್ವರಿ ಕನ್ನಡಾಂಬೆ ಇಡೀ ಏಳು ಕೋಟಿ ಕನ್ನಡಿಗರಿಗೆ ಸ್ವಾಭಿಮಾನದ ಮಾದರಿ ಕನ್ನಡತಿ 🔥🔥🔥 🔥 ಕನ್ನಡ ಹೋರಾಟದ ಯಾವ ಬಿಲ್ಡಪ್ ಬೇಡ, ಯಾವ ವೈಚಾರಿಕತೆ ಬೇಡ, ಯಾವ ಭಾಷಣ ಬೇಡ. 💥 🔥 ಬಡತನ ಇದ್ರೂ ಕನ್ನಡವನ್ನು ಬಿಡದ ಇಂಥ ಸ್ವಾಭಿಮಾನ ಇದ್ದರೆ ಇದಕ್ಕಿಂತ ದೊಡ್ಡ ಹೋರಾಟದ ಮನೋ ಭಾವ ಬೇಕಿಲ್ಲ. 🔥 ತನ್ನ ವ್ಯಾಪಾರವನ್ನು ಲೆಕ್ಕಿಸದೆ ಕನ್ನಡವನ್ನು ಉಳಿಸಲು ನಿಂತಿರುವ ಈ ಮಹಾತಾಯಿಗೆ ನನ್ನ ಸಾಷ್ಟಾಂಗ ನಮಸ್ಕಾರಗಳು.🙏 🔥 ತನ್ನ ಜೀವನ ಲೆಕ್ಕಿಸದೆ ಯಾವಾಗ ಕನ್ನಡಪರ ನಿಲ್ಲುತ್ತಾರೋ ಅವರೇ ನಿಜವಾದ ಕನ್ನಡ ಅಭಿಮಾನಿಗಳು. 🔥 ಮನಸಿಗರಿಗೆ ಇದೆ ತಕ್ಕ ಪಾಠ.. ಎಂತಹ ಸರ್ಕಾರ ಇದ್ರೂ ಭಾಷೆಗೆ ಪ್ರಾಮುಖ್ಯತೆ ಕೊಡಲೇಬೇಕು. ಯಾರಿಗಾದರೂ ಈ ತಾಯಿ ಸಿಕ್ಕಿದರೆ ದಯವಿಟ್ಟು ಹೇಳಿ ಅವರಿಗೆ ಖಂಡಿತವಾಗಿಯೂ ಅಭಿನಂದನೆ ತಿಳಿಸಿ ಗೌರವ ಸಲ್ಲಿಸುವ. ವಿಶ್ವಕ್ಕೆ ಸಾರೋಣ.. #ಕನ್ನಡಮೊದಲು ಜ್ಞಾನ Regionalist
Gnan ಜ್ಞಾನ್ ಕಲ್ಲಹಳ್ಳಿ16,517 views • 1 year ago

🔥 ಎರಡು ದಿವಸದಲ್ಲಿ 14,00000 ಜನ ಈ ವಿಡಿಯೋ ನೋಡಿದ್ದಾರೆ. ನಿನ್ನೆ ವಿಧಾನ ಸೌಧದಲ್ಲಿ officer ಹತ್ರ ಮಾತಾಡುವಾಗ ಈ ವಿಡಿಯೋ ತೋರಿಸಲು ಹೋಗಿದ್ದಕ್ಕೆ "ನೋಡಿದ್ದೀನೆ ಬಿಡಿ" ಅಂದ್ರು!! 👉 ಈ ಸಮಸ್ಯೆಯ ವಿಷಯ ಯಾವ ಮಟ್ಟಕ್ಕೆ ಮುಟ್ಟಿದೆ ಎಂಬುದಕ್ಕೆ ಸಾಕ್ಷಿ!! 👉 ನಿಮ್ಮೆಲ್ಲರ ಸಹಕಾರ, ಬೆಂಬಲದಿಂದ ಸಮಗ್ರ ಭಾಷಾ ನೀತಿ ಬದಲಿಸಲು ಪ್ರಯತ್ನ ಮುಂದುವರೆಸುತ್ತೇನೆ 🙏 #ಜ್ಞಾನೇಶ್ವರಶಿಕ್ಷಣನೀತಿವರದಿಅನುಷ್ಠಾನನಿಯೋಗ #TwoLanguagesInClass9and10 #gnaneshwareducationpolicyreport #ಕನ್ನಮೊದಲುಬಳಗ
ಕನ್ನಡಮೊದಲು-ಜ್ಞಾನ್13,859 views • 1 year ago

IAS , IPS ನಲ್ಲಿ ಉತ್ತರದವರು ಹೆಚ್ಚು ಏಕೆ ಇದ್ದಾರೆ ? ಕಾರಣ 10ನೇ ತರಗತಿ ರಾಜ್ಯ ಪಠ್ಯಕ್ರಮದಲ್ಲಿ 2ಡೇ ಭಾಷೆ ದೆಹಲಿ, ಉತ್ತರ ಪ್ರದೇಶ, ಮಧ್ಯ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಲ, ತಮಿಳ್ ನಾಡು ಹಾಗೆ ICSE, CBSE ಎಲ್ಲೆಡೆ 2ಡೇ ಭಾಷೆ ಕಲಿಕೆ ದ್ವಿಭಾಷೆ ನೀತಿ ಜಾರಿ ಇರುವ ರಾಜ್ಯಗಳ ನನ್ನ ಅಧ್ಯಯನ: ಹಿಂದಿ ರಾಜ್ಯದಲ್ಲಿ: UP, MP, ಬಿಹಾರ್ ಮತ್ತು ದೆಹಲಿ. ಹಿಂದಿಯಲ್ಲದ ದೊಡ್ಡ ರಾಜ್ಯಗಳಲ್ಲಿ : WB, TN ರಾಜ್ಯ ಸರ್ಕಾರ ಈಗ ದ್ವಿಭಾಷೆ ಜಾರಿ ಮಾಡುತ್ತಿದೆ. ಈ ಮುಂಗಾರು ಅಧಿವೇಶನದಲ್ಲೇ ಜಾರಿಮಾಡಲಿ. Tag ಮಾಡಿ, share ಮಾಡಿ, whats app ಮಾಡಿ.. ಜ್ಞಾನ್ #ಕನ್ನಡಮೊದಲು
Gnan ಜ್ಞಾನ್ ಕಲ್ಲಹಳ್ಳಿ13,105 views • 1 year ago

ಕನ್ನಡಿಗರ ಪರಂಪರೆ, ಕರ್ನಾಟ ಸಾಮ್ರಾಜ್ಯದ ಮಾಡೆಲ್ ನಮಗೆ ಬೇಕಿರೋದು. ಗುಜರಾತ್ ಫೇಕು ಮಾಡೆಲ್, UP ಎನ್ಕೌಂಟರ್ ಮಾಡೆಲ್ ನಮಗೆ ಬೇಡ. ಯದುವೀರ್ ಅವರ ಮಾತುಗಳು ಕೇಳಿ. ಯದುವೀರ್ ನಂತವರು ಮತ್ತೆ ಅಧಿಕೃತ ರಾಜ ಆಗಬೇಕು ಅನ್ಸುತ್ತೆ. ರಾಜ ಮತ್ತು ಪ್ರಜಾಪ್ರಭುತ್ವ ಎರಡು balance ಆಗಬೇಕು. ನಾಲ್ವಡಿ, ಜಯಚಾಮರಾಜ ಒಡೆಯರ್ ರೀತಿ ಆಡಳಿತ ಇರಬೇಕು ಅನ್ಸುತ್ತೆ. ಈ ಹಿಂದಿಗರ ಆಡಳಿತ ಎಲ್ಲಾ ಅಯೋಮಯ ಮಾಡಿದೆ. ಸ್ಲಮ್ ಮಾಡಿದೆ. ತಿಪ್ಪೆ, ಟ್ರಾಫಿಕ್, ಬ್ರಹಷ್ಟಾಚಾರ ಮಾಡಿದೆ. ಮೈಸೂರು kingdom ಮತ್ತೆ ಮರುಸ್ತಾಪನೆ ಆಗಬೇಕು. ಅಂದ್ರೆ ಅದೇ ರೀತಿ ಭ್ರಷ್ಟ ಮುಕ್ತ, ಒಳ್ಳೆ ಅಭಿವೃದ್ಧಿ ಆಡಳಿತ ಬೇಕು. ಜ್ಞಾನ್ regionalist!
ಕನ್ನಡಮೊದಲು-ಜ್ಞಾನ್10,630 views • 3 years ago
No more content to load