
ಗುರುದೇವ್ ನಾರಾಯಣ್ 💛❤️ GURUDEV NARAYAN🌿
@Gurudevnk16 • 1,981 subscribers
#ಕನ್ನಡ_ಚಳವಳಿ_ನಾಯಕ #ಕನ್ನಡ_ಕನ್ನಡಿಗ_ಕರ್ನಾಟಕ #ಕನ್ನಡ_ರಾಜಕಾರಣ,ಪ್ರಾದೇಶಿಕತೆ, ಕಲಿಕೆ ಮನೆ ,ಆಡಳಿತ, ಇತಿಹಾಸ, ಪರಿಸರ, ಅಭಿವೃದ್ಧಿ, ರಕ್ಷಣೆ, ಸಾಹಿತ್ಯ,ಉದ್ದಿಮೆ....... 💛❤️
Videos

I WILL NOT SPEAK KANNADA IN KARNATAKA, NEVER, SPEAK IN HINDI. State Bank of India Branch manager SBI, surya nagara, anekal taluk KARNATAKA Your Branch manager and staff disrespect the Kannada language, imposing hindi on people of karnataka, misbehaving with customers,on duty times not giving service,violated or not following ReserveBankOfIndia rules and guidelines.I urge Take action immediately. Nirmala Sitharaman
ಗುರುದೇವ್ ನಾರಾಯಣ್ 💛❤️ GURUDEV NARAYAN🌿2,672,013 views • 1 year ago

ಮಾನ್ಯ ರೈಲ್ವೆ ಸಚಿವರುಗಳಾದ Ashwini Vaishnaw ಮತ್ತು V. Somanna ಅವರ ಗಮನಕ್ಕೆ ಇಂದು ರೈಲಿನಲ್ಲಿ ಬರೀ ಹಿಂದಿಯಲ್ಲಿ ಮಾತಾಡುತ್ತಿರುವ TC ಯನ್ನು ತರಾಟೆಗೆ ತೆಗೆದುಕೊಂಡ ಘಟನೆ. ಕಾರವಾರ - ಯಶವಂತಪುರ ಎಕ್ಸಪ್ರೆಸ್ ನಲ್ಲಿ (16516). ಈ ರೈಲು ಕರ್ನಾಟಕದಲ್ಲಿ ಮಾತ್ರ ಓಡಾಡುವಂತದ್ದು ಕಡ್ಡಾಯವಾಗಿ ಕನ್ನಡದಲ್ಲಿಯೇ ಸೇವೆ ಕೊಡಬೇಕಾಗಿದ್ದು ಜನರ ನಿರ್ಲಕ್ಷದಿಂದ ನಮ್ಮನ್ನು ತುಳಿಯಲಾಗುತ್ತಿದೆ. ಸಹ ಪ್ರಯಾಣಿಕರೊಬ್ಬರು ನನ್ನ ಸಹಾಯಕ್ಕೆ ಬಂದ ಮೇಲಷ್ಟೆ TC ಯ ದನಿ ಕಡಿಮೆ ಆಯಿತು. ರಾಜ್ಯದಲ್ಲಿರುವ ಎಲ್ಲ ಕೇಂದ್ರ ಸರಕಾರದ ಹುದ್ದೆಗಳು ಕನ್ನಡಿಗರಿಗೆ ಸಿಗುವ ಹಾಗಾಗಬೇಕು. ಇದು ನಮ್ಮ ನಾಡಿನ ಉದ್ಯೋಗಗಳ ಪ್ರಶ್ನೆಯ ಜತೆ ನಮ್ಮ ನುಡಿಯ ಪ್ರಶ್ನೆಯೂ ಹೌದು. ನಾವಂತು ಜೀವನದ ಪ್ರತಿ ಹೆಜ್ಜೆಯಲ್ಲೂ ಹಿಂದಿ ಹೇರಿಕೆಯನ್ನು ವಿರೋಧಿಸುತ್ತೇವೆ, ಕನ್ನಡಿಗ ಪ್ರಕಾಶ್ ಹೆಬ್ಬಳ್ಳಿ ತರಾಟೆಗೆ ತೆಗೆದುಕೊಂಡಿದ್ದಾರೆ
ಗುರುದೇವ್ ನಾರಾಯಣ್ 💛❤️ GURUDEV NARAYAN🌿32,265 views • 11 days ago

ಇತ್ತೀಚೆಗೆ ನಮ್ಮ ಕನ್ನಡ ಪರ ಚಿಂತಕ ಪ್ರಕಾಶ್ ಹೆಬ್ಬಳ್ಳಿ ಧಾರವಾಡದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯ, ಮರಾಠಾ ಕಾಲನಿ ಶಾಖೆಗೆ ಹೋದಾಗ ಅಲ್ಲಿನ ವ್ಯವಸ್ಥಾಪಕರು (Manager) ಗ್ರಾಹಕರ ಜತೆ ಬರೀ ಹಿಂದಿಯಲ್ಲಿ ಮಾತಾಡ್ತಾ ಇರುವುದು ಅವರ ಗಮನಕ್ಕೆ ಬಂತು. ಅವರು ಬ್ಯಾಂಕಿನ ಕೆಲಸ ಮುಗಿಸಿಕೊಂಡು ಅವರನ್ನು ಪ್ರಶ್ನೆ ಮಾಡಿ ಈ ವೀಡಿಯೋ ಮಾಡಿದ್ದಾರೆ . ಈ ಹೆಂಗಸು ಜಾರ್ಕಂಡದವರು ಅಂತೆ. ಬ್ಯಾಂಕ್ ಉದ್ಯೋಗಿಗಳು 6 ತಿಂಗಳಲ್ಲೇ ಕಡ್ಡಾಯವಾಗಿ ಕನ್ನಡ ಕಲಿಯಬೇಕು,ಕರ್ನಾಟದ SBI ಬ್ಯಾಂಕಿಗೆ ಕೆಲಸಕ್ಕೆ ಬಂದು 4 -5 ವರ್ಷಗಳಾದರೂ ಕನ್ನಡ ಕಲಿಯುವ ಪ್ರಯತ್ನವನ್ನೇ ಮಾಡಿಲ್ಲ!! ಗ್ರಾಹಕರಿಗೆ ಕನ್ನಡದಲ್ಲಿ ಸೇವೆ ಕೊಡುತ್ತಿಲ್ಲ. ಹಿಂದಿ ಇಂಗ್ಲೀಷ್ ಬರದವರು ಏನು ಮಾಡಬೇಕು? ಕನ್ನಡಿಗರು ಇಂತ ಅವ್ಯವಸ್ಥೆ ಬಗ್ಗೆ ತಕ್ಷಣ ಪ್ರಶ್ನೆ ಮಾಡಬೇಕು.ಸ್ಥಳದಲ್ಲೇ ಖಂಡಿಸಬೇಕು. #SBI #StateBankOfIndia #ಸ್ಟೇಟ್_ಬ್ಯಾಂಕ್_ಆಫ್_ಇಂಡಿಯ #StopImposingHindi #ಹಿಂದಿಹೇರಿಕೆನಿಲ್ಲಿಸಿ #ಸೆ೧೪ಕನ್ನಡಿಗರಿಗೆಕರಾಳದಿನ #Sep14blackdayfornonhindians #ಹಿಂದಿಹೇರಿಕೆವಿರುದ್ಧಸಮರ
ಗುರುದೇವ್ ನಾರಾಯಣ್ 💛❤️ GURUDEV NARAYAN🌿48,177 views • 1 year ago

ಬೆಂಗಳೂರಿನ ಸಂಚಾರಿ ಕಾನೂನುಗಳು ಮಲೆಯಾಳಿಗಳಿಗೆ ಅನ್ವಯಿಸುವುದಿಲ್ಲವೇ? ಇತ್ತೀಚಿಗೆ ಬೆಂಗಳೂರು ಸಂಚಾರಿ ಪೋಲೀಸರ ನಡೆ ನೋಡಿದರೆ ನಿಜವೆನ್ನಿಸುತ್ತದೆ. ಇವರುಗಳು ಯಾರ ಅನುಮತಿ ಪಡೆದು ವಾಹನಗಳ ಸಂಚಾರಕ್ಕೆ ತಡೆಯೊಡ್ಡಿ ಚಿತ್ರೀಕರಣ ಮಾಡುತ್ತಿದ್ದಾರೆ. ಕೂಡಲೇ ಕ್ರಮ ಜರುಗಿಸಿ, ಮಾಹಿತಿ ವಿಡಿಯೋದಲ್ಲೇ ಇದೇ. ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice Joint CP, Traffic, Bengaluru
ಗುರುದೇವ್ ನಾರಾಯಣ್ 💛❤️ GURUDEV NARAYAN🌿26,457 views • 1 year ago

🔸ಈಗ ಹೇಳಿ ಉತ್ತರ ಪ್ರದೇಶದವರು, ಬಿಹಾರಿಗಳು ಹಿಂದೂಗಳಲ್ಲವೇ? 🔸ಒಬ್ಬ ದುರುಳನನ್ನು ಎನ್ಕೌಂಟರ್ ಮಾಡಿದ ತಕ್ಷಣ ಇಲ್ಲಿಗೆ ಮುಗಿಯಿತೇ? 🔸ಇದಕ್ಕೆಲ್ಲ ಶಾಶ್ವತ ಪರಿಹಾರ ಗೃಹ ಇಲಾಖೆಗೆ ಮಂತ್ರಿಯಿಂದ ಹಿಡಿದು ಕಾನ್ಸ್ಟೇಬಲ್ ವರೆಗೂ ದೊಡ್ಡ ಸರ್ಜರಿ ಆಗಬೇಕು. 🔸ನಮ್ಮ ರಾಜ್ಯಕ್ಕೆ ಯಾವ ರಾಜ್ಯಗಳಿಂದ ಎಷ್ಟು ಜನ ಬರುತ್ತಾರೆ?ಎಲ್ಲಿಂದ ಬರುತ್ತಾರೆ? ಏನು ಮಾಡುತ್ತಾರೆಂಬ ಮಾಹಿತಿಯೇ ಪೊಲೀಸ್ ಇಲಾಖೆಗೆ ಇಲ್ಲ, ಎಲ್ಲ ವಿಷಯದಲ್ಲೂ ಬೇಜವಾಬ್ದಾರಿ ವರ್ತನೆ ಅತಿಯಾಗಿದೆ. 🔸ಇನ್ನೂ ಬಂಡವಾಳಶಾಹಿಗಳ ಗುಲಾಮರಾಗಿರುವ ರಾಜಕಾರಣಿಗಳಿಂದ ಏನು ನಿರೀಕ್ಷಿಸೋಣ? 🔸ಕೂಡಲೇ ಕರ್ನಾಟಕ ರಾಜ್ಯಕ್ಕೆ ವಲಸೆ ನಿಯಂತ್ರಣ ಕಾಯ್ದೆ ಜಾರಿಗೆ ಬರಬೇಕು. ಎಲ್ಲರೂ ದೊಡ್ಡ ದನಿ ಮಾಡೋಣ, ಕೈಜೋಡಿಸಿ #ILP Siddaramaiah Pralhad Joshi DK Shivakumar ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy
ಗುರುದೇವ್ ನಾರಾಯಣ್ 💛❤️ GURUDEV NARAYAN🌿23,472 views • 1 year ago
No more content to load