Karnataka Congress's banner
Karnataka Congress's profile picture

Karnataka Congress

@INCKarnataka391,562 subscribers

The Official Twitter Account of The Karnataka Pradesh Congress Commitee | Facebook: https://t.co/tNgL2jIfOK

Shorts

Ache Din AA Gaye

Ache Din AA Gaye

15,226 views

ಬೆಂಗಳೂರಿನ ಜಯನಗರದಲ್ಲಿ ನಡೆದ ಸಿಹಿ ಹಂಚಿಕೆ ಸಂದರ್ಭದಲ್ಲಿ ರಾಷ್ಟ್ರಧ್ವಜವನ್ನು ಕರವಸ್ತ್ರದಂತೆ ಬಳಸಿ ಅಪಮಾನಿಸಿದ ಬಿಜೆಪಿ ಶಾಸಕ ಸಿ.ಕೆ ರಾಮಮೂರ್ತಿ ಹಾಗೂ ಬಿಜೆಪಿ ನಾಯಕರು! ನಕಲಿ ದೇಶಪ್ರಮಿ ಬಿಜೆಪಿಗರು ಭಾರತದ ರಾಷ್ಟ್ರಧ್ವಜ, ಸಂವಿಧಾನವನ್ನು ಎಂದಿಗೂ ಒಪ್ಪಿಲ್ಲ. ಮನುವಾದಿಗಳು ಸಮಾನತೆ, ಐಖ್ಯತೆ, ಸಮಗ್ರತೆ ಸಾರುವ ರಾಷ್ಟಧ್ವಜವನ್ನು ಒಪ್ಪಲು ಸಾಧ್ಯವೂ ಇಲ್ಲ!

ಬೆಂಗಳೂರಿನ ಜಯನಗರದಲ್ಲಿ ನಡೆದ ಸಿಹಿ ಹಂಚಿಕೆ ಸಂದರ್ಭದಲ್ಲಿ ರಾಷ್ಟ್ರಧ್ವಜವನ್ನು ಕರವಸ್ತ್ರದಂತೆ ಬಳಸಿ ಅಪಮಾನಿಸಿದ ಬಿಜೆಪಿ ಶಾಸಕ ಸಿ.ಕೆ ರಾಮಮೂರ್ತಿ ಹಾಗೂ ಬಿಜೆಪಿ ನಾಯಕರು! ನಕಲಿ ದೇಶಪ್ರಮಿ ಬಿಜೆಪಿಗರು ಭಾರತದ ರಾಷ್ಟ್ರಧ್ವಜ, ಸಂವಿಧಾನವನ್ನು ಎಂದಿಗೂ ಒಪ್ಪಿಲ್ಲ. ಮನುವಾದಿಗಳು ಸಮಾನತೆ, ಐಖ್ಯತೆ, ಸಮಗ್ರತೆ ಸಾರುವ ರಾಷ್ಟಧ್ವಜವನ್ನು ಒಪ್ಪಲು ಸಾಧ್ಯವೂ ಇಲ್ಲ!

21,749 views

ಮಧ್ಯಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿಯೇ ಕುಸಿದು 30 ಅಡಿ ಆಳದ ಕದಂಕ ನಿರ್ಮಾಣ! ಇದೇನಾ ಮೋದಿ ಅವರ 'ವಿಕಸಿತ ಭಾರತದ ನಿಜವಾದ ಆಳ? ಇದೇನಾ ಮೋದಿಯವರ 'ಸ್ಪೇಸ್ ಟೆಕ್ನಾಲಜಿ'?! ಬಿಜೆಪಿ ಆಡಳಿತ ರಾಜ್ಯಗಳಲ್ಲಿ ಇಂತಹ ಅದೆಷ್ಟೋ ಅವಾಂತರಗಳು ನಡೆಯುತ್ತಿದ್ದರೂ ಯಾರೂ ಪ್ರಶ್ನಿಸುವುದಿಲ್ಲ, ಅದೇ ಬೆಂಗಳೂರಿನ ರಸ್ತೆಗಳಲ್ಲಿ ಚಿಕ್ಕ ಗುಂಡಿ ಬಿದ್ದರೂ, ಅದನ್ನು ಸರ್ಕಾರ ತಕ್ಷಣ ಸರಿಪಡಿಸುತ್ತಿದ್ದರೂ, ಅದೇ ರಾಷ್ಟ್ರಮಟ್ಟದ ಸುದ್ದಿಯಾಗುತ್ತದೆ! ಕೆಲಸ ಮಾಡುವ ಸರ್ಕಾರ ಮತ್ತು ಬೊಗಳೆ ಮಾತುಗಳ ಸರ್ಕಾರಕ್ಕೂ ಇರುವ ವ್ಯತ್ಯಾಸ ಇಷ್ಟೆ! #BJPFails

ಮಧ್ಯಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿಯೇ ಕುಸಿದು 30 ಅಡಿ ಆಳದ ಕದಂಕ ನಿರ್ಮಾಣ! ಇದೇನಾ ಮೋದಿ ಅವರ 'ವಿಕಸಿತ ಭಾರತದ ನಿಜವಾದ ಆಳ? ಇದೇನಾ ಮೋದಿಯವರ 'ಸ್ಪೇಸ್ ಟೆಕ್ನಾಲಜಿ'?! ಬಿಜೆಪಿ ಆಡಳಿತ ರಾಜ್ಯಗಳಲ್ಲಿ ಇಂತಹ ಅದೆಷ್ಟೋ ಅವಾಂತರಗಳು ನಡೆಯುತ್ತಿದ್ದರೂ ಯಾರೂ ಪ್ರಶ್ನಿಸುವುದಿಲ್ಲ, ಅದೇ ಬೆಂಗಳೂರಿನ ರಸ್ತೆಗಳಲ್ಲಿ ಚಿಕ್ಕ ಗುಂಡಿ ಬಿದ್ದರೂ, ಅದನ್ನು ಸರ್ಕಾರ ತಕ್ಷಣ ಸರಿಪಡಿಸುತ್ತಿದ್ದರೂ, ಅದೇ ರಾಷ್ಟ್ರಮಟ್ಟದ ಸುದ್ದಿಯಾಗುತ್ತದೆ! ಕೆಲಸ ಮಾಡುವ ಸರ್ಕಾರ ಮತ್ತು ಬೊಗಳೆ ಮಾತುಗಳ ಸರ್ಕಾರಕ್ಕೂ ಇರುವ ವ್ಯತ್ಯಾಸ ಇಷ್ಟೆ! #BJPFails

10,566 views

ಕಲ್ಲೆಸೆಯುವವರು, ಬಸ್ಸಿಗೆ ಬೆಂಕಿ ಹಾಕುವವರು, ಸಾರ್ವಜನಿಕ ಆಸ್ತಿ ಪಾಸ್ತಿ ಹಾನಿ ಮಾಡುವವರು ಬಿಜೆಪಿ ಕಾರ್ಯಕರ್ತರು ಹಾಗೂ ಬಿಜೆಪಿ ಬೆಂಬಲಿತ ಗೂಂಡಾಗಳೇ ಎನ್ನುವುದಕ್ಕೆ ಮತ್ತೊಮ್ಮೆ ಸಾಕ್ಷಿ ಸಿಕ್ಕಿದೆ. ಬಸ್ಸಿಗೆ ಬೆಂಕಿ ಹಾಕುತ್ತೇನೆ ಎನ್ನುವವನು, ಕೊಲೆ, ಸುಲಿಗೆ ನಡೆಸುವವನು ಗೂಂಡಾ ಅಲ್ಲದೆ ಇನ್ನೇನು, ಆತನ ವಿರುದ್ಧ ಪ್ರಕರಣ ದಾಖಲಿಸದೆ ಮುದ್ದಾಡಬೇಕಿತ್ತೇ? ಇಂತಹ ಕ್ರಿಮಿನಲ್ ಒಬ್ಬನಿಗೆ BJP Karnataka ನಾಯಕರು ಸಾಲುಗಟ್ಟಿ ನಿಂತು ಬೆಂಬಲಿಸುವ ಮೂಲಕ ಸ್ವಸ್ಥ ಸಮಾಜಕ್ಕೆ ಕೊಳ್ಳಿ ಇಡುತ್ತಿದ್ದಾರೆ.

ಕಲ್ಲೆಸೆಯುವವರು, ಬಸ್ಸಿಗೆ ಬೆಂಕಿ ಹಾಕುವವರು, ಸಾರ್ವಜನಿಕ ಆಸ್ತಿ ಪಾಸ್ತಿ ಹಾನಿ ಮಾಡುವವರು ಬಿಜೆಪಿ ಕಾರ್ಯಕರ್ತರು ಹಾಗೂ ಬಿಜೆಪಿ ಬೆಂಬಲಿತ ಗೂಂಡಾಗಳೇ ಎನ್ನುವುದಕ್ಕೆ ಮತ್ತೊಮ್ಮೆ ಸಾಕ್ಷಿ ಸಿಕ್ಕಿದೆ. ಬಸ್ಸಿಗೆ ಬೆಂಕಿ ಹಾಕುತ್ತೇನೆ ಎನ್ನುವವನು, ಕೊಲೆ, ಸುಲಿಗೆ ನಡೆಸುವವನು ಗೂಂಡಾ ಅಲ್ಲದೆ ಇನ್ನೇನು, ಆತನ ವಿರುದ್ಧ ಪ್ರಕರಣ ದಾಖಲಿಸದೆ ಮುದ್ದಾಡಬೇಕಿತ್ತೇ? ಇಂತಹ ಕ್ರಿಮಿನಲ್ ಒಬ್ಬನಿಗೆ BJP Karnataka ನಾಯಕರು ಸಾಲುಗಟ್ಟಿ ನಿಂತು ಬೆಂಬಲಿಸುವ ಮೂಲಕ ಸ್ವಸ್ಥ ಸಮಾಜಕ್ಕೆ ಕೊಳ್ಳಿ ಇಡುತ್ತಿದ್ದಾರೆ.

26,930 views

ಇಂದಿನ ಭಾರತ!👇

ಇಂದಿನ ಭಾರತ!👇

15,799 views

ನಾನು ಎಂದೂ ತಲೆ ಬಾಗುವುದಿಲ್ಲ🔥

ನಾನು ಎಂದೂ ತಲೆ ಬಾಗುವುದಿಲ್ಲ🔥

12,895 views

ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿ ಭದ್ರತಾ ವೈಫಲ್ಯ ಎಂದು ಒಪ್ಪಿಕೊಂಡ ಮೋದಿ ಸರ್ಕಾರ! #BJPFailsIndia

ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿ ಭದ್ರತಾ ವೈಫಲ್ಯ ಎಂದು ಒಪ್ಪಿಕೊಂಡ ಮೋದಿ ಸರ್ಕಾರ! #BJPFailsIndia

10,513 views

ತಮ್ಮ ವೈಫಲ್ಯ ಮರೆಮಾಚಲು 'ಭಾರತೀಯರು ದೇಶಪ್ರೇಮಿಗಳಲ್ಲ' ಎಂದು ಹೀಗಳೆದ ಕೇಂದ್ರ ಬಿಜೆಪಿ ಸಚಿವ..! #BJPFailsIndia

ತಮ್ಮ ವೈಫಲ್ಯ ಮರೆಮಾಚಲು 'ಭಾರತೀಯರು ದೇಶಪ್ರೇಮಿಗಳಲ್ಲ' ಎಂದು ಹೀಗಳೆದ ಕೇಂದ್ರ ಬಿಜೆಪಿ ಸಚಿವ..! #BJPFailsIndia

10,237 views

Videos

Who's Pappu ?
2:03

Sensitive content

This media may contain sensitive content.

INCKarnataka's profile picture

Who's Pappu ?

Karnataka Congress

223,978 views • 1 year ago

INCKarnataka's profile picture

ಕರ್ನಾಟಕವನ್ನು ಪಾಕಿಸ್ತಾನಕ್ಕೆ ಹೋಲಿಸಿದ ಬಿಜೆಪಿಯ ಅಣ್ಣಾಮಲೈ ಅವರು ಕನ್ನಡಿಗರ ಮೇಲೆ ಬಿಜೆಪಿಗಿರುವ ಅಸಹನೆ, ದ್ವೇಷ, ತಾತ್ಸಾರವನ್ನು ಅನಾವರಣಗೊಳಿಸಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಕನ್ನಡಿಗರನ್ನು ಅವಮಾನಿಸಲು ಟೊಂಕ ಕಟ್ಟಿ ನಿಂತಿರುವಂತಿದೆ, K.Annamalai ಅವರು ಕರ್ನಾಟಕದ ಅನ್ನ ತಿಂದು ಬದುಕಿದ್ದನ್ನು ಮರೆತು ಈಗ ಕರ್ನಾಟಕವನ್ನೇ ಪಾಕಿಸ್ತಾನ ಎನ್ನುವಷ್ಟರ ಮಟ್ಟಿಗೆ ದುರಹಕಾರ ಬೆಳೆಸಿಕೊಂಡಿದ್ದಾರೆ, ಅಣ್ಣಾಮಲೈ ಆಡಿದ ಈ ಮಾತುಗಳನ್ನು ಪ್ರಾಯೋಜಿಸಿದವರು ನಾಗಪುರದವರೋ ಅಥವಾ ಬಿಜೆಪಿ ಹೈಕಮಾಂಡೋ? ಕೇಂದ್ರ ಸರ್ಕಾರದ ಮುಂದೆ ಕನ್ನಡಿಗರು ಭಿಕ್ಷೆ ಕೇಳುತ್ತಿಲ್ಲ, ತಮ್ಮ ಬೆವರಿನ ದುಡಿಮೆಯ ಹಕ್ಕನ್ನು ಮರಳಿ ಕೇಳುತ್ತಿದ್ದಾರೆ, ಕರ್ನಾಟಕ ದೇಶದಲ್ಲೇ ಅತಿ ಹೆಚ್ಚು ತೆರಿಗೆ ಪಾವತಿಸುವ 2ನೇ ರಾಜ್ಯ ಎನ್ನುವ ಸಾಮಾನ್ಯ ಜ್ಞಾನ ಬಿಜೆಪಿಗಿರಲಿ. ಕನ್ನಡಿಗರನ್ನು ಅವಮಾನಿಸುವ BJP Karnataka ಧೋರಣೆಗೆ ತಕ್ಕ ಪಾಠ ಕಲಿಸಲು ಕನ್ನಡಿಗರು ಸಜ್ಜಾಗಿದ್ದಾರೆ.

Karnataka Congress

76,415 views • 2 years ago

INCKarnataka's profile picture

ರಣಹೇಡಿ BJP Karnataka ವಿಬಿ ಗ್ರಾಮ್ ಜಿ ಮಸೂದೆ ಸಮರ್ಥನೆ ಮಾಡಿಕೊಳ್ಳುವ ಧಮ್ಮು, ತಾಕತ್ತು ಇಲ್ಲದೇ, ರಾಜ್ಯಪಾಲರ ಮೂಲಕ ಸದನದ ಪ್ರಕ್ರಿಯೆಗೆ ಧಕ್ಕೆ ತಂದಿರುವುದು ನಿಮ್ಮ ಹೇಡಿತನದ ಪರಮಾವಧಿ. ಬಿಜೆಪಿಯು ರಾಜ್ಯಪಾಲರನ್ನು ತನ್ನ ಕೈಗೊಂಬೆಯಂತೆ ಆಡಿಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ತರಲಾಗಿದೆ. ರಾಜ್ಯ ಸರ್ಕಾರ ನೀಡಿರುವ ಭಾಷಣದಲ್ಲಿ ನಿಮಗೆ ಆಕ್ಷೇಪಿಸುವ ಅಂಶಗಳಿದ್ದರೆ, ರಾಜ್ಯಪಾಲರ ಭಾಷಣದ ಮೇಲೆ ನಡೆಯುವ ಚರ್ಚೆ ವೇಳೆ ನಿಮ್ಮ ವಾದವನ್ನು ಮಂಡಿಸಿ. ಅದನ್ನು ಬಿಟ್ಟು ಇಂತಹ ನೀಚ ಮಾರ್ಗ ಹಿಡಿದಿರುವುದು ರಾಜ್ಯದ ವಿಧಾನ ಮಂಡಲ ಕಾರ್ಯಕಲಾಪದ ಇತಿಹಾಸದಲ್ಲೇ ಒಂದು ಕರಾಳ ದಿನವಾಗಿದೆ. ರಾಜ್ಯಪಾಲರ ಸಂವಿಧಾನ ವಿರೋಧಿ ನಡೆಯನ್ನು ಕಾಂಗ್ರೆಸ್ ಶಾಸಕರಾದ ಬಾಲಕೃಷ್ಣ, ಎಸ್.ರವಿ, ಶರತ್ ಬಚ್ಚೇಗೌಡ, ಬಿ.ಕೆ. ಹರಿಪ್ರಸಾದ್ ಸೇರಿದಂತೆ ಇತರೆ ನಾಯಕರು ಸ್ಥಳದಲ್ಲೇ ಖಂಡಿಸಿ, ರಾಜ್ಯಪಾಲರಿಗೆ ಭಾಷಣ ಓದುವಂತೆ ಒತ್ತಾಹಿಸಿದರು. ಈ ವೇಳೆ ಕಾಂಗ್ರೆಸ್ ಹಿರಿಯ ನಾಯಕರ ಮೇಲೆ ದಬ್ಬಾಳಿಕೆ ನಡೆಸಿರುವುದು ಖಂಡನೀಯ.

Karnataka Congress

16,064 views • 4 months ago