
Karnataka Congress
@INCKarnataka • 392,312 subscribers
The Official Twitter Account of The Karnataka Pradesh Congress Commitee | Facebook: https://t.co/tNgL2jIfOK
Shorts
Videos

ನಾಡಹಬ್ಬ ಮೈಸೂರು ದಸರಾಗೆ ಇದೇ ಮೊದಲ ಬಾರಿಗೆ ದಕ್ಷಿಣ ಭಾರತದ ಎಲ್ಲಾ ಮುಖ್ಯಮಂತ್ರಿಗಳು ಹಾಗೂ ವಿದೇಶಿ ರಾಯಭಾರಿಗಳನ್ನು ಆಹ್ವಾನಿಸುವ ಹೊಸ ಸಂಪ್ರದಾಯಕ್ಕೆ ಕಾಂಗ್ರೆಸ್ ಸರ್ಕಾರ ನಾಂದಿ ಹಾಡಿದೆ. ಕರುನಾಡಿನ ಸಾಂಸ್ಕೃತಿ ಹಬ್ಬವನ್ನು ದಕ್ಷಿಣ ಭಾರತದ ಒಗ್ಗಟ್ಟಿನ ವೇದಿಕೆಯಾಗಿ ರೂಪಿಸಲು ಸರ್ಕಾರ ಇಡುತ್ತಿರುವ ಹೊಸ ಹೆಜ್ಜೆ ಇದಾಗಿದೆ. ಸಂಸ್ಕೃತಿಯಿಂದ ಸಂಬಂಧ ಬೆಸೆಯುವ ನಡೆಗೆ ಕರ್ನಾಟಕ ನಾಯಕತ್ವ ನೀಡುತ್ತಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಹೊಸ ಅಧ್ಯಾಯ ಶುರುವಾಗಿದೆ.
Karnataka Congress30,582 просмотров • 10 дней назад

ಇದು ರಾಜ್ಯ ಬಿಜೆಪಿ ರೌಡಿ ಮೋರ್ಚಾದ ಮುಂದುವರಿದ ಭಾಗ! ಪ್ರತಿಭಟನೆಯ ಹೆಸರಲ್ಲಿ ಬಿಜೆಪಿ ಮಾಜಿ ಶಾಸಕ ರಾಜ್ ಕುಮಾರ್ ಪಾಟೀಲ್ ತೆಲ್ಕೂರ್ ಮೆರೆದ ಗೂಂಡಾಗಿರಿ ಬಿಜೆಪಿಯವರ ಪ್ರತಿಭಟನೆಗೆ ಕಲಬುರಗಿ ಜನ ಸ್ಪಂದಿಸಲಿಲ್ಲ ಎಂಬ ಕಾರಣಕ್ಕೆ ಮಾಡಿದ ಆಟಾಟೋಪ ನಿಮ್ಮ ದರ್ಪಕ್ಕೆ, ರೌಡಿಸಂಗೆ ಜನ ಸರಿಯಾಗಿ ಬುದ್ಧಿ ಕಲಿಸ್ತಾರೆ..
Karnataka Congress14,196 просмотров • 13 дней назад

Why did the Modi govt let Vijay Mallya flee to London in 2016? Mallya reiterates on a podcast that he informed FM Jaitley before leaving, yet no action was taken to stop him. With ₹9,000 cr in dues, how was a fugitive allowed to slip away? #BJPSupportsCronyCapitalism
Karnataka Congress311,002 просмотров • 1 год назад

ಎಂಜಿಯರ್ ಗಳ ಆಯ್ಕೆ ಪರೀಕ್ಷೆಯ ಓಎಂಆರ್ ಶೀಟ್ ತಿದ್ದುಪಡಿ ಮಾಡಿರುವುದಕ್ಕೆ ಯಾರು ಹೊಣೆ? ಇದಕ್ಕೆ ಕೆಪಿಎಸ್ಸಿಯೇ ಜವಾಬ್ದಾರಿ. ಈ ಬಗ್ಗೆ ಜೆಡಿಎಸ್ ನಾಯಕರಿಗೆ ಸಾಮಾನ್ಯ ಜ್ಞಾನ ಇಲ್ಲವೇ? ಈ ವಿಚಾರದಲ್ಲಿ ಕೆಪಿಎಸ್ ಸಿ ನಮ್ಮ ಜತೆ ಯಾವುದೇ ಪತ್ರ ವ್ಯವಹಾರ ನಡೆಸಿರುವ ದಾಖಲೆಗಳಿದ್ದರೆ ತೋರಿಸಲಿ. ಓಎಂಆರ್ ಶೀಟ್ ತಿದ್ದುಪಡಿ ಆಗಿದ್ದರಲ್ಲಿ ನನ್ನ ಪಾತ್ರ ಏನಿದೆ? @PriyankMKharge ಗೃಹ ಸಚಿವರು
Karnataka Congress12,416 просмотров • 15 дней назад

ರಾಜ್ಯ ಕೇಸರಿ ಪಕ್ಷದ ಸಭ್ಯತೆಯ ಮುಖವಾಡ ಮತ್ತೆ ಕಳಚಿ ಬಿದ್ದಿದೆ. ಮಾಡೋದು ಅನಾಚಾರ ಮನೆ ಮುಂದೆ ಬೃಂದಾವನ ಎನ್ನುವಂತಾಗಿದೆ ಬಿಜೆಪಿ ನಾಯಕರ ಸ್ಥಿತಿ. ಕೆಪಿಎಸ್ ಸಿ ಕಿಂಗ್ ಪಿನ್ ಗಳೆಲ್ಲ ಇವರ ದೋಸ್ತಿಗಳೇ..! ಭ್ರಷ್ಟಾಚಾರದ ಕೆಸರಲ್ಲಿ ಕಮಲ ಹುಲುಸಾಗಿ ಬೆಳೆಯುತ್ತಿದೆ.! ಮಾಜಿ ಮುಖ್ಯಮಂತ್ರಿ, ಮಾಜಿ ಉಪ ಮುಖ್ಯಮಂತ್ರಿ ಹಾಗೂ ಕೆಪಿಎಸ್ ಸಿ ಹಗರಣದಲ್ಲಿ ಸಿಕ್ಕಿಬಿದ್ದಿರುವ ಆರೋಪಿ ಕನ್ನಾಳೆಗೂ ಏನು ಅನುಬಂಧ, ಅದೇನು ಸಂಬಂಧ? ಇದರಲ್ಲಿ ಈ ಉರಿಗೌಡ, ನಂಜೇಗೌಡರ ಪಾಲೆಷ್ಟು?
Karnataka Congress13,021 просмотров • 16 дней назад

ಬಿಡದಿ ಟೌನ್ ಶಿಪ್ ವಿಚಾರದಲ್ಲಿ ಪ್ರತಿಭಟನೆ ಮಾಡುತ್ತಿದ್ದ ರೈತರೂ ಪರಿಹಾರಕ್ಕೆ ಒಪ್ಪಿದ್ದಾರೆ. ಈ ಯೋಜನೆ ವಿರುದ್ಧದ ಪಾದಯಾತ್ರೆಗೆ ಬಿಜೆಪಿ ನೈತಿಕ ಬೆಂಬಲ ನೀಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರೇ ಹೇಳಿದ್ದಾರೆ. ಹೀಗಿರುವಾಗ ಪಾಪದ ಪ್ರಾಯಶ್ಚಿತ ಪಾದಯಾತ್ರೆ ಯಾವ ಪುರುಷಾರ್ಥಕ್ಕೆ? ನಿಖಿಲ್ ಕುಮಾರಸ್ವಾಮಿ ಅವರ ರಾಜಕೀಯ ನೆಲೆಗಾಗಿಯೋ? ಕುಮಾರಸ್ವಾಮಿ ಅವರ ಬೇನಾಮಿ ಆಸ್ತಿ ರಕ್ಷಣೆಗೋ?
Karnataka Congress17,155 просмотров • 1 месяц назад

They call it ‘Cooperative Federalism’, we call it daylight robbery. Karnataka contributes ₹4.5 lakh crore, but gets back just ₹60,000 crore. Only ₹12 for every ₹100 we send to the Centre. While BJP-ruled states are rewarded for inefficiency, Karnataka is punished for performance. It’s time to stand up and demand what’s rightfully ours. #BJPFailsKarnataka
Karnataka Congress88,503 просмотров • 10 месяцев назад

ದಿವಂಗತ ಶಾಮನೂರು ಶಿವಶಂಕರಪ್ಪ ಅವರ ನೇತೃತ್ವದಲ್ಲಿ ಅಭಿವೃದ್ಧಿಯ ಹಾದಿಯಲ್ಲಿ ಸಾಗಿ ಬಂದಿರುವ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ಈಗ ಯುವ "ಸಮರ್ಥ" ನಾಯಕತ್ವಕ್ಕೆ ಸಿದ್ಧವಾಗಿದೆ. ಕ್ಷೇತ್ರದ ಅಭಿವೃದ್ಧಿಗೆ ನೀಲನಕ್ಷೆ ಹೀಗಿದೆ. * 100% ಸಿಸಿ ರಸ್ತೆ * ಸಂಪೂರ್ಣ ಒಳಚರಂಡಿ ಹಾಗೂ ಪ್ರವಾಹ ನಿಯಂತ್ರಣ ಮೂಲ ಸೌಕರ್ಯ * 24/7 ಕುಡಿಯುವ ನೀರಿನ ಸೌಲಭ್ಯ * ಎಲ್ಲೆಡೆ ಬೀದಿ ದೀಪ * ವಸತಿ ಹಾಗೂ ಭೂಮಿ ಹಕ್ಕು * ಪರಿಶಿಷ್ಟರ ಕಾಲೋನಿಗಳ ಅಭಿವೃದ್ಧಿಗೆ ಆದ್ಯತೆ * ಪಾರದರ್ಶಕ ಆಡಳಿತ * ₹100 ಕೋಟಿ ಅಭಿವೃದ್ಧಿ ಬದ್ಧತೆ ಮೂಲಕ ಪ್ರತಿ ವಾರ್ಡ್ ಮತ್ತು ಪ್ರತಿ ಗ್ರಾಮದಲ್ಲಿ ಯೋಜನೆ ನುಡಿದಂತೆ ನಡೆಯುವ ಕಾಂಗ್ರೆಸ್ ಸರ್ಕಾರವನ್ನು ಬೆಂಬಲಿಸಿ.
Karnataka Congress31,811 просмотров • 5 месяцев назад

ತಿರುಕನ ಕನಸು ಕಾಣುತ್ತಿರುವವರು ಯಾರು? 140 ಕ್ಷೇತ್ರ ಗೆದ್ದವರೋ, 18 ಕ್ಷೇತ್ರ ಗೆದ್ದವರೋ?
Karnataka Congress41,014 просмотров • 8 месяцев назад

ಬೇವಿನ ಬೀಜವ ಬಿತ್ತಿ ಬೆಲ್ಲದ ಕಟ್ಟೆಯ ಕಟ್ಟಿ ನೊರೆಹಾಲು ಹಾಕಿದರೆ ಸಿಹಿಯಾಗಬಲ್ಲುದೇ? ಎಂದು ವಚನಕಾರರು ಹೇಳಿದ್ದಾರೆ. "ಜಾಲಿಯ ಮರದಂತೆ ದುರ್ಜನರು ಜಾಲಿಯ ಮರದಂತೆ. ಬಿಸಿಲಲಿ ಬಳಲಿ ಬಂದವರಿಗೆ ನೆರಳಿಲ್ಲ ಹಸಿದು ಬಂದವರಿಗೆ ಹಣ್ಣು ಇಲ್ಲ ಕುಸುಮ ವಾಸನೆ ಇಲ್ಲ, ಕೂಡಲು ಸ್ಥಳವಿಲ್ಲ ರಸದಲ್ಲಿ ಸ್ವಾದವು, ವಿಷದಂತೆ" ಎಂದು ಪುರಂದರದಾಸರು ಹೇಳಿದ್ದಾರೆ. ನಮ್ಮ ಹಿರಿಯ ದಾರ್ಶನಿಕರ ಮಾತುಗಳು ಇಂಥಹ ಆಧುನಿಕ ಯುಗದಲ್ಲೂ ಕೊಳೆಕು ಬಾಯಿಗಳಿಗೆ ಅನ್ವಯವಾಗಲಿದೆ.
Karnataka Congress11,057 просмотров • 1 месяц назад

ಹೇಗೆ ಸಂವಿಧಾನ ನಿಮ್ಮ ರಕ್ತದಲ್ಲಿ ಇಲ್ಲವೊ, ಹಾಗೆ RSS ನಮ್ಮ ರಕ್ತದಲ್ಲಿ ಇಲ್ಲ! - Priyank Kharge / ಪ್ರಿಯಾಂಕ್ ಖರ್ಗೆ
Karnataka Congress89,449 просмотров • 2 лет назад

ಮಹದಾಯಿ ವಿಚಾರದಲ್ಲಿ ರಾಜ್ಯಕ್ಕೆ ಮೋಸ ಮಾಡಿದ 'ನಾಡ ದ್ರೋಹಿ' ಸಂಸದರು!
Karnataka Congress45,419 просмотров • 1 год назад

MLA Shri Ravi Subramanya claims crores were spent on projects, including road works. Yet Basavanagudi still suffers with potholes, flooding and broken roads. Now with fresh funds from the Congress Government, what excuse remains? And the biggest joke, R. Ashok highlighting the absolute incompetence of his own colleagues by filling potholes in a BJP MLA’s Constituency . If money was truly spent, why is a senior BJP leader doing patchwork on the streets? Basavanagudi deserves answers, where did the money go? #BJPFailsKarnataka
Karnataka Congress39,410 просмотров • 11 месяцев назад