
ಕನ್ನಡ ಮನಸುಗಳು ಕರ್ನಾಟಕ
@kannadamanasuga • 5,236 subscribers
ಕನ್ನಡ ಮನಸುಗಳು ಕರ್ನಾಟಕ ಡಿ ಆರ್ ಬಿ ೩/ಎಸ್ ಓ ಆರ್ /೩೩೭/೨೦೨೨/೨೩ ೨೦೧೭ ಸೆಪ್ಟೆಂಬರ್ ೨೬ ಸರ್ಕಾರಿ ಶಾಲೆ ಉಳಿಸಿ ಅಭಿಯಾನ🏫 ಹಸಿರು ಅಭಿಯಾನ 🌳 ಅಖಂಡ ಕರ್ನಾಟಕ ♥️ ೯೧೪೮೬೫೨೦೧೭ 📱
Shorts
Videos

ಹೆದರಿಸಿ ದಂಡ ವಸೂಲಿ ಯಾಕ್ರೀ ಮಾಡ್ತೀರಾ ಸರಿಯಾಗಿ ಸೂಚನಾ ಫಲಕ ವಿಲ್ಲ ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಹಿಂದಿ ಬರೋಲ್ಲ ಅಂತ ಕನ್ನಡ ಮಾತಾಡಿ ಅಂದ್ರೆ ಸೆಂಟ್ರಲ್ ಅಂದ್ರೆ ಹೇಗೆ ಫೋನ್ ಕಿತ್ತುಕೊಂಡು ದೌರ್ಜನ್ಯ ಮಾಡೋದು ದಂಡ ಕಟ್ಟಿಲ್ಲ ಅಂದ್ರೆ ಅರೆಸ್ಟ್ ಅಂತೆ South Western Railway V. Somanna ಸೂಕ್ತ ಕ್ರಮ ಕೈಗೊಳ್ಳಬೇಕು Office of the OSD to CM Karnataka
ಕನ್ನಡ ಮನಸುಗಳು ಕರ್ನಾಟಕ19,447 views • 1 month ago

ನೋಡಿ ಶುರು ಆಯ್ತು ಈ ಉತ್ತರ ಭಾರತದ ಪ್ರಜೆಗಳ ಪರಿಸ್ಥಿತಿ Nokia Nokia India ಇಂಥ ಜನರಿಗೆ ಕೆಲಸ ಯಾಕ್ ಕೊಟ್ಟಿದ್ದೀರಾ ಬೆಂಗಳೂರು ಬಗ್ಗೆ ಈ ರೀತಿಯಲ್ಲಿ ಹೇಳಿ ನಮ್ಮ ಊರಿನ ಮಾನ ಮರ್ಯಾದೆ ಹರಾಜು ಹಾಕ್ತಾರೆ ಇಂಥ ಜನಕ್ಕೆ ಒಳ್ಳೆ ಬುದ್ದಿ ಕೊಡಪ್ಪ ಬರೀ 3 ಅಡಿ ನೀರು ತುಂಬಿದ್ರೆ ವಾಟರ್ ಪಾರ್ಕ್ ಅಂತಾರೆ ಇವರ ಊರಲ್ಲಿ ಕನಿಷ್ಠ ನೀರಿಲ್ಲ
ಕನ್ನಡ ಮನಸುಗಳು ಕರ್ನಾಟಕ74,980 views • 1 year ago

ಬೆಂಗಳೂರು ಮೆಜೆಸ್ಟಿಕ್ ನಲ್ಲಿ ಬರುವ ಸಾವಿರಾರು ಜನರ ಪಾಡು ಹೀಗೆ ಆಗ್ತಿದೆ ಅನ್ನೋ ದುಃಖ ಅನ್ನೋದೇ ಅನ್ಯಾಯ ಅನ್ನೋದೇ ಗೊತ್ತು ಆಗ್ತಿಲ್ಲವಲ್ಲ ಬೆಂಗಳೂರು ನಗರ ಪೊಲೀಸ್ BengaluruCityPolice ಏನಾದ್ರು ಕ್ರಮ ತಗೊತ್ತಿರಾ ಹೀಗೆ ಬಿಡ್ತೀರ ನೋಡಿ Office of the OSD to CM Karnataka ತುರ್ತಾಗಿ ಅಗಬೇಕಾಗಿರುವ ಅಗತ್ಯವಾದ ಕಾರ್ಯ ಈ ಅಕ್ರಮ ನಿಲ್ಲಿಸಬೇಕಿದೆ CP Bengaluru ಪೊಲೀಸ್ ಆಯುಕ್ತ ಬೆಂಗಳೂರು @btp DCP West Bengaluru City
ಕನ್ನಡ ಮನಸುಗಳು ಕರ್ನಾಟಕ33,419 views • 11 months ago
