ಕನ್ನಡ😍। ಮೈಸೂರು ದೇಶ😍। ಕನ್ನಡ ನಮ್ಮ ರಾಷ್ಟ್ರ ಭಾಷೆ। । ಕುವೆಂಪು। ಪೂ ಚಂ ತೇ। ಚಾರಣಿಗ|
Shorts
Will our GBA minister dare to remove these kinds of footpath encroachments as well? Greater Bengaluru Authority Maheshwar Rao.M, IAS Krishna Byre Gowda
86,608 görüntüleme
ತುಂಗನಾಥ ಭಾರತದ ಉತ್ತರಾಖಂಡ ರಾಜ್ಯದಲ್ಲಿನ ಒಂದು ಪವಿತ್ರ ಕ್ಷೇತ್ರ. ತುಂಗನಾಥ ದೇವಾಲಯ ಕೇದಾರನಾಥ ದೇವಾಲಯ ಗಳ ಪೈಕಿ ಒಂದು. ಸಮುದ್ರಮಟ್ಟದಿಂದ ೩೬೮೦ ಮೀಟರ್ ಅತೀ ಹೆಚ್ಚು ಎತ್ತರದಲ್ಲಿರುವ ತುಂಗನಾಥ ದೇವಾಲಯವು ಹಿಮಾಲಯದ ಅದ್ಭುತ ಪ್ರಕೃತಿಯ ಮಧ್ಯೆ ಇರುವ ಶಿವಾಲಯ😎 ಅಲ್ಲಿ ಕನ್ನಡ ಬಾವುಟ ಹಾರಿಸಿದ್ದು ಹೆಮ್ಮೆ😍🤩🤩 💛💛❤️❤️