
NewsFirst Kannada
@NewsFirstKan • 21,942 subscribers
News First is a Pioneering 24x7 Kannada News Channel. Delivering high quality news content not seen before in Kannada Television News.
Shorts
Videos

ಅಮಿತ್ ಶಾ ಮುಂದೆ ಹಿಂದಿಯಲ್ಲಿ ಭಾಷಣ ಮಾಡಿದ ವಿಜಯೇಂದ್ರ Vijayendra Yediyurappa #BYVijayendra #BSYediyurappa #GMSiddeshwar #PralhadJoshi #BYRaghavendra #BYVijayendra #50YearsInPolitics #BSYAbhimanotsava #BSYediyurappa50YearsInPolitics #PoliticsJourny #Chitradurga #BJP
NewsFirst Kannada59,258 просмотров • 1 месяц назад

ನಾನು ಎಲ್ಲರಿಗೂ ಹೇಳ್ತಿದ್ದೀನಿ ಮೇ 15ಕ್ಕೆ ಯಾರಾದರು ಕಾರ್ಯಕರ್ತರು ನನ್ನ ಹುಟ್ಟುಹಬ್ಬದ ಪ್ಲೆಕ್ಸ್ ಹಾಕಿದ್ರೆ ಎಲ್ಲರ ಮೇಲೂ ಕೇಸ್ ಹಾಕಿ ಎಂದು ಕಾರ್ಪೊರೇಷನ್ ಕಮಿಷನರ್ಗಳಿಗೆ ಹೇಳಿದ್ದೀನಿ, ಯಾರು ರಸ್ತೆ ಹಾಳುಮಾಡಬಾರದು ಎಂದು DCM DK ಶಿವಕುಮಾರ್ ಹೇಳಿದ್ದಾರೆ. #DCMDKShivakumar #DKShivakumarBirthday #Flex #Newsfirstlive
NewsFirst Kannada15,278 просмотров • 1 месяц назад

ಆಟೋಗೆ ಜಾಹೀರಾತು ಪೋಸ್ಟರ್ ಅಂಟಿಸಿದ್ರೆ ಇನ್ನೂ ಮುಂದೆ RTO ಅಧಿಕಾರಿಗಳು ಫೈನ್ ಹಾಕ್ತಾರೆ. ಬರೋಬ್ಬರಿ 5 ಸಾವಿರ ರೂಪಾಯಿ ದಂಡ ಹಾಕುವ ಮೂಲಕ ಪೋಸ್ಟರ್ ಅಂಟಿಸಿದ ಸಾವಿರಾರು ಆಟೋ ಚಾಲಕರಿಗೆ RTO ಬಿಸಿ ಮುಟ್ಟಿಸಿದೆ. #RTO #AutoDrivers #Auto #Advertisement #AdvertisementPoster #Newsfirstlive #Newsfirstkannada
NewsFirst Kannada70,809 просмотров • 11 месяцев назад

ನನ್ನ ಹೆಸರಿಗೆ ಕಳಂಕ ತರುವ ಯಾವ ಕೆಲಸವನ್ನೂ ನನ್ನ ಫ್ಯಾನ್ಸ್ ಮಾಡಿಲ್ಲ. ವ್ಯಕ್ತಿತ್ವದಲ್ಲಿ ದೊಡ್ಡವರಾಗಬೇಕು ಅಂದ್ರೆ ಬರೀ ಫಿಲ್ಮ್ ಮಾಡಿದ್ರೆ ಸಾಕಾಗಲ್ಲ. ನನ್ನ ಕುಟುಂಬ, ಫ್ಯಾನ್ಸ್, ಫ್ರೆಂಡ್ಸ್ ನನ್ನೊಂದಿಗೆ ಚೆನ್ನಾಗಿದ್ದಾರೆ ಅದಕ್ಕೆ ನಾನು ಚೆನ್ನಾಗಿದ್ದೀನಿ ಎಂದು ನಟ ಕಿಚ್ಚ ಸುದೀಪ್ ಹೇಳಿದ್ದಾರೆ. Kichcha Sudeepa #KichchaSudeep #SudeepBirthdayCelebration #KichchaSudeepFans #KichchaSudeepBirthday #MaxMovie #MESGround #Bengaluru
NewsFirst Kannada112,997 просмотров • 1 год назад

ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬದ ಹಿನ್ನೆಲೆ ಮೈಸೂರಲ್ಲಿ ಉಚಿತ ಸಾಮೂಹಿಕ ವಿವಾಹ ಏರ್ಪಡಿಸಲಾಗಿದೆ. ಪುನೀತ್ ಅವರ ಹೆಸರು ಶಾಶ್ವತವಾಗಿರಬೇಕು. ಹೀಗಾಗಿ ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿ ಎಂದು ಯದುವೀರ್ ಒಡೆಯರ್ ಮನವಿ ಮಾಡಿಕೊಂಡಿದ್ದಾರೆ. #YaduveerWadiyar #DrPuneethRajkumar #HappyBirthdayPowerstar
NewsFirst Kannada129,377 просмотров • 2 лет назад

ಗೆಸ್ಟ್ ಟೀಚರ್ನ ತೆಗೆದು ಪರ್ಮನೆಂಟ್ ಶಿಕ್ಷಕರನ್ನ ನೇಮಕ ಮಾಡಿ ಬೆಳಗ್ಗೆ 6 ಗಂಟೆಯಿಂದ ಕಾಯ್ತಿದ್ದೀವಿ 5 ನಿಮಿಷ ಟೈಂ ಕೊಡಕ್ಕೆ ಆಗಲ್ವಾ ಎಂದು ಡಿಸಿಎಂ ಡಿಕೆ ಶಿವಕುಮಾರ್ಗೆ ವಿರುದ್ಧ ಶಿಕ್ಷಕ ಹುದ್ದೆಯ ಆಕಾಂಕ್ಷಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. DK Shivakumar #DCMDKShivakumar #Teachers #newsfirstlive #newsfirstkannada
NewsFirst Kannada73,645 просмотров • 1 год назад

ಕೋಟ್ಯಾಂತರ ರೂ. ಖರ್ಚು ಮಾಡಿ ಫಿಲ್ಮ್ ಮಾಡಿದ್ದೀವಿ. ಆದ್ರೆ ರಚಿತಾ ಪ್ರಮೋಷನ್ಗೆ ಬರ್ತಿಲ್ಲ ಫಿಲ್ಮ್ ಚೇಂಬರ್ಗೆ ಅವರ ವಿರುದ್ಧ ಕಂಪ್ಲೇಂಟ್ ಕೊಡ್ತೀವಿ ಎಂದು ಸಂಜು ವೆಡ್ಸ್ ಗೀತಾ 2 ಚಿತ್ರದ ನಿರ್ದೇಶಕ ನಾಗಶೇಖರ್ ಹೇಳಿದ್ದಾರೆ. #Nagashekar #RachitaRam #SanjuWedsGeetha2 #KFI #Newsfirstlive
NewsFirst Kannada49,260 просмотров • 11 месяцев назад

ಬೆಂಗಳೂರಿನ ಇಂದಿರನರಗದ ಬಿಬಿಎಂಪಿ ಪಾರ್ಕ್ನಲ್ಲಿ ಹೆಣ್ಣುಮಕ್ಕಳ ವಿರುದ್ಧ ದಿಕ್ಕಿನಿಂದ ಪುರುಷರು ವಾಕ್ ಮಾಡುವಂತಿಲ್ಲ ಎಂಬ ಹೊಸ ನಿಯಮವನ್ನ ಹೆಣ್ಣುಮಕ್ಕಳ ಸುರಕ್ಷತೆ ದೃಷ್ಟಿಯಿಂದ ಜಾರಿ ಮಾಡಿದ್ದಾರೆ. #BBMPPark #IndiranagarBBMPPark #NewRulesInBBMPPark #WalkClockwise #NoJogging #Women #WomenSafety #newsfirstlive
NewsFirst Kannada53,516 просмотров • 1 год назад

ಹಳೆ ಗರ್ಲ್ ಫ್ರೆಂಡ್ ಜೊತೆಗಿನ ಫೋಟೋ ವೈರಲ್ ಬಗ್ಗೆ ರಜತ್ ಪ್ರತಿಕ್ರಿಯಿಸಿದ್ದು ನೀವು ಬಿಗ್ಬಾಸ್ನಲ್ಲಿ ಇದ್ದಾಗ ನಿಮ್ಮ ಹೆಂಡ್ತಿಗೆ ಬ್ಲಾಕ್ಮೇಲ್ ಮಾಡಿದ್ದಾರೆ ಎಂಬ ಪ್ರಶ್ನೆಗೆ ನಾನೀಗ ಆಚೆ ಬಂದಿದ್ದೀನಿ ನಾನ್ ಎಲ್ಲಾ ನೋಡ್ಕೊಳ್ತೀನಿ ಎಂದು ಹೇಳಿದ್ದಾರೆ. #rajathkishan #bbk11 #bbk #rajathkishangirlfriend #bbkcontestants
NewsFirst Kannada56,869 просмотров • 1 год назад

ಶಿವಮೊಗ್ಗದ ಯುವಕರಿಗೆ ಕೈಮುಗಿದು ಬೇಡ್ತಿನಿ, ನಮ್ಮ ರಾಜಕಾರಣಿಗಳ ಹಿಂದೆ ಬರ್ಬೇಡಿ. ನಾಳೆ ನಿಮ್ಗೆ ಏನಾದ್ರೂ ಹೆಚ್ಚು ಕಡಿಮೆ ಆದ್ರೆ ನಿಮ್ಮನ ನೋಡೋದು ನಿಮ್ಮ ಕುಟುಂಬ, ರಾಜಕಾರಣಿಗಳು ಬರಲ್ಲ ಎಂದು ಯುವಕರಿಗೆ ಶಾಸಕ ಪ್ರದೀಪ್ ಈಶ್ವರ್ ಮನವಿ ಮಾಡಿದ್ದಾರೆ. Pradeep eshwar Madhu Bangarappa K S Eshwarappa #Karnataka #NewsFirstLive
NewsFirst Kannada77,279 просмотров • 2 лет назад

ಸ್ಯಾಂಡಲ್ವುಡ್ ಸ್ಟಾರ್ ನಟಿ ರಮ್ಯಾ ಈ ಹಿಂದೆಯಷ್ಟೇ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರತಂಡದ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದರು. ಇಂದು ಕೇಸ್ ವಿಚಾರಣೆಗಾಗಿ ನಟಿ ರಮ್ಯಾ ವಾಣಿಜ್ಯ ಕೋರ್ಟ್ಗೆ ಹಾಜರಾಗಿದ್ದು, ಇದೇ ವೇಳೆ ಪ್ರತಿಕ್ರಿಯಿಸಿದ್ದಾರೆ. Ramya/Divya Spandana Kichcha Sudeepa Upendra #SanjuWedsGeeta2 #Ramya #DivyaSpandana #HostelHudugaruBekagidaare #KFI #Max #UI #Sandalwood
NewsFirst Kannada51,784 просмотров • 1 год назад

ಸರ್ಕಾರದ ಬಸ್ ಟಿಕೆಟ್ ದರ ಏರಿಕೆ ಹಿನ್ನೆಲೆ ಪ್ರಯಾಣಿಕರಿಗೆ ಹೂ ನೀಡುವ ವೇಳೆ ವಿರೋಧ ಪಕ್ಷದ ನಾಯಕ ಆರ್ ಆಶೋಕ್ ಯಾರಾದ್ರು ನನ್ನ ಮುಟ್ಟಿದ್ರೆ ಕೋರ್ಟ್ನಲ್ಲಿ ನಿಲ್ಲುಸ್ತಿನಿ, ತಳ್ಳೋದು ಮಾಡಿದ್ರೆ ಹುಷಾರ್! ಎಂದು ಪೊಲೀಸರಿಗೆ ಅವಾಜ್ ಹಾಕಿದ್ದಾರೆ. R. Ashoka #RAshok #BusTicketPriceHike #newsfirstlive #newsfirstkannada
NewsFirst Kannada50,739 просмотров • 1 год назад

ಬೆಳಗಾವಿಯ ಕಾಂಗ್ರೆಸ್ ಶತಮಾನೋತ್ಸವ ಸಮಾರಂಭ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ & ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಡಿಸಿಎಂ ಡಿ.ಕೆ ಶಿವಕುಮಾರ್ ತಳ್ಳಿರುವ ಘಟನೆ ನಡೆದಿದೆ. DK Shivakumar Siddaramaiah Mallikarjun Kharge #CMSiddaramaiah #DCMDKShivakumar #MallikarjunKharge #Belagavi #CMProgramme #Congress #CongressProgramme
NewsFirst Kannada49,698 просмотров • 1 год назад

















