ರೂಪೇಶ್ ರಾಜಣ್ಣ(RUPESH RAJANNA)'s banner
ರೂಪೇಶ್ ರಾಜಣ್ಣ(RUPESH RAJANNA)'s profile picture

ರೂಪೇಶ್ ರಾಜಣ್ಣ(RUPESH RAJANNA)

@rajanna_rupesh49,220 subscribers

ಸ್ವಾಭಿಮಾನಿ ಕನ್ನಡಿಗ.. ಕನ್ನಡ ಬಿಗ್ ಬಾಸ್ 9 ಸ್ಪರ್ಧಿ ಕನ್ನಡ..ಕನ್ನಡಿಗ..ಕರ್ನಾಟಕ..💛❤️ ಕನ್ನಡಿಗರ ರಾಷ್ಟ್ರ ಭಾಷೆ ಕನ್ನಡ....💛❤️

Shorts

ಈ ದುರಹಂಕಾರಿಗಳನ್ನು ಏನ್ ಮಾಡಬೇಕು ಹೇಳಿ ಕರ್ನಾಟಕ, ಬೆಂಗಳೂರು, ಕನ್ನಡಿಗರನ್ನು ಹೀನಾಯವಾಗಿ ನಿಂದಿಸೋದೆ ಕೆಲಸ ಮಾಡಿಕೊಂಡಿದ್ದಾರೆ. 😡 ಬೆಂಗಳೂರು ನಗರ ಪೊಲೀಸ್‌ BengaluruCityPolice ಈ ಕೂಡಲೇ ಇವನನ್ನು ಹುಡುಕಿ ತಂದು ಕರ್ನಾಟಕ ಪೊಲೀಸ್ ನಾ ಪವರ್ ತೋರಿಸಿ.. ಇಲ್ಲ ನಮಗೆ ಅವಕಾಶ ಕೊಡಿ ಇವನನ್ನು ಕನ್ನಡಿಗರ ಮುಂದೆ ಮಂಡಿಯೂರಿಸುತ್ತೇವೆ.

ಈ ದುರಹಂಕಾರಿಗಳನ್ನು ಏನ್ ಮಾಡಬೇಕು ಹೇಳಿ ಕರ್ನಾಟಕ, ಬೆಂಗಳೂರು, ಕನ್ನಡಿಗರನ್ನು ಹೀನಾಯವಾಗಿ ನಿಂದಿಸೋದೆ ಕೆಲಸ ಮಾಡಿಕೊಂಡಿದ್ದಾರೆ. 😡 ಬೆಂಗಳೂರು ನಗರ ಪೊಲೀಸ್‌ BengaluruCityPolice ಈ ಕೂಡಲೇ ಇವನನ್ನು ಹುಡುಕಿ ತಂದು ಕರ್ನಾಟಕ ಪೊಲೀಸ್ ನಾ ಪವರ್ ತೋರಿಸಿ.. ಇಲ್ಲ ನಮಗೆ ಅವಕಾಶ ಕೊಡಿ ಇವನನ್ನು ಕನ್ನಡಿಗರ ಮುಂದೆ ಮಂಡಿಯೂರಿಸುತ್ತೇವೆ.

158,023 views

ಬೆಂಗಳೂರನ್ನು ಭೀಮಾರು ಅಂದುಕೊಂಡಿರೋ ಈ ಅನಾಗಕರಿಗೆ ಹೇಳೋರು ಕೇಳೋರು ಯಾರು ಇಲ್ಲಾ ನಮ್ಮ ಮೆಟ್ರೋ ಇದಕ್ಕೆ ಕೂಡಲೇ ಕ್ರಮ ಆಗಲೇಬೇಕು... ಇಂತಹ ಡ್ರಾಮಾನಾ ಅವರ ಊರಲ್ಲಿ ಇಟ್ಟುಕೊಳ್ಳಲಿ.. ಇಲ್ಲ ಮೆಟ್ರೋ ಅಧಿಕಾರಿಗಳು ಇದಕ್ಕೆ ಬೆಂಬಲ ಆಗಿದ್ದೀರಾ ಹೇಳಿ 😡 ಇದು ಕರ್ನಾಟಕ... ಬೆಂಗಳೂರು ನಗರ ಪೊಲೀಸ್‌ BengaluruCityPolice ತಮ್ಮ ಗಮನಕ್ಕೆ

ಬೆಂಗಳೂರನ್ನು ಭೀಮಾರು ಅಂದುಕೊಂಡಿರೋ ಈ ಅನಾಗಕರಿಗೆ ಹೇಳೋರು ಕೇಳೋರು ಯಾರು ಇಲ್ಲಾ ನಮ್ಮ ಮೆಟ್ರೋ ಇದಕ್ಕೆ ಕೂಡಲೇ ಕ್ರಮ ಆಗಲೇಬೇಕು... ಇಂತಹ ಡ್ರಾಮಾನಾ ಅವರ ಊರಲ್ಲಿ ಇಟ್ಟುಕೊಳ್ಳಲಿ.. ಇಲ್ಲ ಮೆಟ್ರೋ ಅಧಿಕಾರಿಗಳು ಇದಕ್ಕೆ ಬೆಂಬಲ ಆಗಿದ್ದೀರಾ ಹೇಳಿ 😡 ಇದು ಕರ್ನಾಟಕ... ಬೆಂಗಳೂರು ನಗರ ಪೊಲೀಸ್‌ BengaluruCityPolice ತಮ್ಮ ಗಮನಕ್ಕೆ

29,765 views

ಕನ್ನಡ 💛❤️💪 ದಾಖಲೆ ಅಂದ್ರೇನೆ ನಮ್ಮ RCB Royal Challengers Bengaluru Smriti Mandhana ಈ ಸಲ ಕಪ್ ನಮ್ದೇ ಅಲ್ಲಾ ಈ ಸಲ ಕಪ್ ನಮ್ಮದು..💪 ಟ್ರೋಫಿ - RCB. ಆರೇಂಜ್ ಕ್ಯಾಪ್ - RCB. ಪರ್ಪಲ್ ಕ್ಯಾಪ್ - RCB. ಫೇರ್ ಪ್ಲೆ ಅವಾರ್ಡ್ - RCB. ಎಮರ್ಜಿಂಗ್ ಆಟಗಾರ- RCB. ಈ ಎಲ್ಲಾ ಬಹುಮಾನಗಳನ್ನು ತನ್ನದಾಗಿಸಿಕೊಂಡ ಮೊದಲ ತಂಡ ನಮ್ಮ ಆರ್ ಸಿ ಬಿ..💪

ಕನ್ನಡ 💛❤️💪 ದಾಖಲೆ ಅಂದ್ರೇನೆ ನಮ್ಮ RCB Royal Challengers Bengaluru Smriti Mandhana ಈ ಸಲ ಕಪ್ ನಮ್ದೇ ಅಲ್ಲಾ ಈ ಸಲ ಕಪ್ ನಮ್ಮದು..💪 ಟ್ರೋಫಿ - RCB. ಆರೇಂಜ್ ಕ್ಯಾಪ್ - RCB. ಪರ್ಪಲ್ ಕ್ಯಾಪ್ - RCB. ಫೇರ್ ಪ್ಲೆ ಅವಾರ್ಡ್ - RCB. ಎಮರ್ಜಿಂಗ್ ಆಟಗಾರ- RCB. ಈ ಎಲ್ಲಾ ಬಹುಮಾನಗಳನ್ನು ತನ್ನದಾಗಿಸಿಕೊಂಡ ಮೊದಲ ತಂಡ ನಮ್ಮ ಆರ್ ಸಿ ಬಿ..💪

43,610 views

ಕನ್ನಡಿಗರು ಪ್ರಧಾನಿ ಆದ್ರೆ ಟ್ರಾಫಿಕ್ ಜಾಮ್ ಮಾತ್ರ ಆಗೋದಂತೆ Chakravarty Sulibele ಉತ್ತರಿಸಿ ಕನ್ನಡ ಕನ್ನಡಿಗರು ಕರ್ನಾಟಕ ಅಂದ್ರೆ ಅದು ಯಾಕೆ ಅಷ್ಟೊಂದು ಉರಿ ತಮಗೆ ಅಂತ. ಯಾಕೆ ಈ ರೀತಿ ಕನ್ನಡಿಗರನ್ನು ಕೀಳಾಗಿ ಮಾತಾಡ್ತೀರಿ.ಕನ್ನಡಿಗರು ಕೂಡ ಈ ದೇಶ ಆಳಿದವರೆ ಇನ್ನುಮುಂದೆಯೂ ಕನ್ನಡಿಗರು ಭಾರತ ಆಳಲಿ ಆ ಸ್ವಾಭಿಮಾನ ಇರಲಿ. ಇನ್ನೆಷ್ಟು ದಿನ ಗುಲಾಮಗಿರಿ.

ಕನ್ನಡಿಗರು ಪ್ರಧಾನಿ ಆದ್ರೆ ಟ್ರಾಫಿಕ್ ಜಾಮ್ ಮಾತ್ರ ಆಗೋದಂತೆ Chakravarty Sulibele ಉತ್ತರಿಸಿ ಕನ್ನಡ ಕನ್ನಡಿಗರು ಕರ್ನಾಟಕ ಅಂದ್ರೆ ಅದು ಯಾಕೆ ಅಷ್ಟೊಂದು ಉರಿ ತಮಗೆ ಅಂತ. ಯಾಕೆ ಈ ರೀತಿ ಕನ್ನಡಿಗರನ್ನು ಕೀಳಾಗಿ ಮಾತಾಡ್ತೀರಿ.ಕನ್ನಡಿಗರು ಕೂಡ ಈ ದೇಶ ಆಳಿದವರೆ ಇನ್ನುಮುಂದೆಯೂ ಕನ್ನಡಿಗರು ಭಾರತ ಆಳಲಿ ಆ ಸ್ವಾಭಿಮಾನ ಇರಲಿ. ಇನ್ನೆಷ್ಟು ದಿನ ಗುಲಾಮಗಿರಿ.

45,893 views

ಅಬ್ಬಬ್ಬಾ.... ಹೇಗಿದೆ ನೋಡಿ ಕನ್ನಡಿಗರ ಸಂತಸ 💪🏻 18ವರ್ಷಗಳ ನಮ್ಮ ಕನಸು ಬೆಂಗಳೂರು ತಲುಪಿ ಆಯಿತು.. ವಿರಾಟ್ ಜೊತೆ ಐ ಪಿ ಎಲ್ ಕಪ್ ಬಂದಾಯಿತು.. Royal Challengers Bengaluru Virat Kohli ಜೈ ಆರ್ ಸಿ ಬಿ...💛❤️💪🏻

ಅಬ್ಬಬ್ಬಾ.... ಹೇಗಿದೆ ನೋಡಿ ಕನ್ನಡಿಗರ ಸಂತಸ 💪🏻 18ವರ್ಷಗಳ ನಮ್ಮ ಕನಸು ಬೆಂಗಳೂರು ತಲುಪಿ ಆಯಿತು.. ವಿರಾಟ್ ಜೊತೆ ಐ ಪಿ ಎಲ್ ಕಪ್ ಬಂದಾಯಿತು.. Royal Challengers Bengaluru Virat Kohli ಜೈ ಆರ್ ಸಿ ಬಿ...💛❤️💪🏻

19,663 views

ಇಂತಹ ಅಯೋಗ್ಯರಿಗೆ ನಮ್ಮ ತೆರಿಗೆ ಬೇರೆ ವೇಸ್ಟ್.👇 ರಸ್ತೆ ,ಉದ್ಯೋಗ, ಆರೋಗ್ಯ ಏನು ಬೇಡವಂತೆ... ಜನರು ಉದ್ದಾರ ಆಗೋದಾದ್ರೂ ಹೇಗ್ರೋ ಇವರಿಗೆ ಏನಾಗ್ಬೇಕು ಜಾತಿ ಧರ್ಮ ಅನ್ನೋದು ಬಿಟ್ಟು. ಎಲ್ಲಾ ತೆರಿಗೆ ನಮ್ಮಿಂದ ತೆಗೆದುಕೊಂಡು ನಮಗೆ ಚಿಪ್ಪು ಕೊಡುತ್ತಿದ್ದಾರೆ. #ನನ್ನತೆರಿಗೆನನ್ನಹಕ್ಕು #SouthTaxMovement

ಇಂತಹ ಅಯೋಗ್ಯರಿಗೆ ನಮ್ಮ ತೆರಿಗೆ ಬೇರೆ ವೇಸ್ಟ್.👇 ರಸ್ತೆ ,ಉದ್ಯೋಗ, ಆರೋಗ್ಯ ಏನು ಬೇಡವಂತೆ... ಜನರು ಉದ್ದಾರ ಆಗೋದಾದ್ರೂ ಹೇಗ್ರೋ ಇವರಿಗೆ ಏನಾಗ್ಬೇಕು ಜಾತಿ ಧರ್ಮ ಅನ್ನೋದು ಬಿಟ್ಟು. ಎಲ್ಲಾ ತೆರಿಗೆ ನಮ್ಮಿಂದ ತೆಗೆದುಕೊಂಡು ನಮಗೆ ಚಿಪ್ಪು ಕೊಡುತ್ತಿದ್ದಾರೆ. #ನನ್ನತೆರಿಗೆನನ್ನಹಕ್ಕು #SouthTaxMovement

33,599 views

#ArrestShiladityaBose ಈ ಸುಳ್ಳನ ಬಂಧನ ಆಗಲೇಬೇಕು..

Sensitive content

#ArrestShiladityaBose ಈ ಸುಳ್ಳನ ಬಂಧನ ಆಗಲೇಬೇಕು..

19,584 views

Videos