
ಕನ್ನಡಿಗ ದೇವರಾಜ್
@sgowda79 • 1,997 subscribers
ಕನ್ನಡನಾಡಿನ ಕನ್ನಡಿಗ ಕಣ್ಣಿಗೆ ಕಾಣಲಿ ಕನ್ನಡ ಕಿವಿಗೆ ಬಿಳಲಿ ಕನ್ನಡ ಹುಟ್ಟಿದ್ದು ಕನ್ನಡಿಗನಾಗಿ ಸಾಯುವುದು ಕನ್ನಡಿಗನಾಗಿ
Shorts
Videos

ಸ್ಯಾಂಡಲ್ ಸೋಪ್ ಫ್ಯಾಕ್ಟರಿ ❌ಅಲ್ಲ ಮೈಸೂರು ಸ್ಯಾಂಡಲ್ ಸೋಪ್ ಫ್ಯಾಕ್ಟರಿ✅ ನಮ್ಮ ಮೆಟ್ರೋ
ಕನ್ನಡಿಗ ದೇವರಾಜ್43,511 görüntüleme • 1 ay önce

ವಲಸಿಗರ ಹಾವಳಿ ಹೆಚ್ಚಾಗಿದೆ ಸರ್ಕಾರಿ ಕಛೇರಿಗೆ ನುಗ್ಗಿ ಕನ್ನಡ ಮಾತಾಡದೆ ಸರ್ಕಾರಿ ಅಧಿಕಾರಿಗೆ ಧಮ್ಕಿ ಹಾಕುತ್ತಿದ್ದಾಳೆ
ಕನ್ನಡಿಗ ದೇವರಾಜ್101,845 görüntüleme • 3 ay önce

ಕರ್ನಾಟಕ ಪೊಲೀಸ್ ಮರ್ಯಾದೆ ರಸ್ತೆಯಲ್ಲಿ ತೆಗೆಯುತ್ತಿದ್ದಾರೆ. ಬೆಂಗಳೂರು ನಗರ ಪೊಲೀಸ್ BengaluruCityPolice
ಕನ್ನಡಿಗ ದೇವರಾಜ್35,844 görüntüleme • 1 ay önce

ಕಾಮಿಡಿ, ಫ್ರಾಂಕ್ ಹೆಸರಿನಲ್ಲಿ ರಸ್ತೆಯಲ್ಲಿ ಹೋಗುವ ಹೆಣ್ಣುಮಕ್ಕಳಿಗೆ ಚುಡಾಯಿಸಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಿದ್ದಾರೆ. ಬೆಂಗಳೂರು ನಗರ ಪೊಲೀಸ್ BengaluruCityPolice ಇವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಿ. ಇಂತಹ ವಿಡಿಯೋಗಳನ್ನು ನೋಡಿ ಮತ್ತಷ್ಟು ಜನ ಈ ರೀತಿ ಮಾಡುತ್ತಾರೆ. ಕಮೆಂಟ್ ಸೆಕ್ಷನ್ ನಲ್ಲಿ ಇವರ ಲಿಂಕ್ ಹಾಕಿರುವೆ ನೋಡಿ.
ಕನ್ನಡಿಗ ದೇವರಾಜ್14,065 görüntüleme • 18 gün önce

ಕರ್ನಾಟಕ ಬೆಂಗಳೂರು ಬಸವನಗುಡಿ ಅಂಚೆ ಕಚೇರಿಯ ಸಿಬ್ಬಂದಿಗೆ ಕನ್ನಡ ಬರುವುದಿಲ್ಲ ಅಂದ್ರೆ ಹೇಗೆ
ಕನ್ನಡಿಗ ದೇವರಾಜ್157,013 görüntüleme • 1 yıl önce

ಕನ್ನಡಿಗರ ಉದ್ಯೋಗ ಮೀಸಲಾತಿಗೆ ವಿರೋಧಿಸುತ್ತಿರುವ ಕಿರಣ್ ಮಜುಂದಾರ್ ಸಂಸ್ಥೆಯ ಹೆಸರಿಗೆ ಮಸಿ ಬಳಿದ ಕನ್ನಡಿಗರು
ಕನ್ನಡಿಗ ದೇವರಾಜ್158,829 görüntüleme • 1 yıl önce

ಕೋರಮಂಗಲದ ಫೋರಂ ಮಾಲ್ ನಲ್ಲಿ ಲೈವ್ ಕನ್ಸರ್ಟ್ (ಸಂಗೀತ) ಕಾರ್ಯಕ್ರಮದಲ್ಲಿ ಕನ್ನಡ ಹಾಡುಗಳನ್ನು ಕಡೆಗಣಿಸಿ ಕೇವಲ ತಮಿಳು ಹಾಡುಗಳನ್ನು ಹಾಡುತ್ತಿದ್ದ ವೇಳೆ ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ದಾವಿಸಿ ಕರವೇ ಪ್ರವೀಣ್ ಶೆಟ್ಟಿ ರವರು ಕಾರ್ಯಕ್ರಮದಲ್ಲಿ ತಮಿಳು ಹಾಡುಗಳನ್ನು ನಿಲ್ಲಿಸಿ ಕನ್ನಡ ಹಾಡುಗಳನ್ನು ಹಾಡಲು ಮಾತ್ರ ಅವಕಾಶ ಮಾಡಿಕೊಟ್ಟರು.
ಕನ್ನಡಿಗ ದೇವರಾಜ್37,578 görüntüleme • 4 ay önce

ಆನೇಕಲ್ ಬಡಾವಣೆಯಲ್ಲಿ ಸಾರ್ವಜನಿಕರ ರಸ್ತೆಯಲ್ಲಿ ನಿಯಮಾನುಸಾರ ಎಲ್ಲ ಸರ್ಕಾರಿ ಇಲಾಖೆಗಳಿಂದ ಅನುಮತಿ ಪತ್ರ ಪಡೆದು ಕನ್ನಡ ನಾಮಫಲಕಗಳನ್ನು ಬರೆಯಲು ಮುಂದಾದಾಗ ಅಲ್ಲಿನ ಅನ್ಯ ಭಾಷಿಕರು ವಿರೋಧ ವ್ಯಕ್ತಪಡಿಸಿದರು. ಅದರಲ್ಲಿ ಕೆಲವರು ನಮ್ಮ ರಾಜ್ಯದವರಗಿದ್ದು ವಿಷಾದನೀಯ. ನಮ್ಮ ಭಾಷೆ ಹಾಗೂ ಸಾಹಿತ್ಯದ ವಿರುದ್ಧ ಇವರು ಹೋರಾಟ ಮಾಡುತ್ತಿದ್ದಾರೆ.
ಕನ್ನಡಿಗ ದೇವರಾಜ್113,809 görüntüleme • 1 yıl önce

ಕರ್ನಾಟಕದಲ್ಲಿ ಹೆಚ್ಚಾಯಿತು ಮಲಯಾಳಿಗಳ ಗೂಂ*ಡಾ ವರ್ತನೆ ಒಬ್ಬ ಕನ್ನಡಿಗನ ಮೇಲೆ ಗುಂಪು ಕಟ್ಟಿಕೊಂಡು ಹ*ಲ್ಲೆಗೆ ಯತ್ನ
ಕನ್ನಡಿಗ ದೇವರಾಜ್28,185 görüntüleme • 3 ay önce

ಇದು ಒಂದು ರಸ್ತೆಯ ಅಥವಾ ಒಂದು ಊರಿನ ಸಮಸ್ಯೆ ಅಲ್ಲ ಊರು ತುಂಬಾ ಇಂತಹ ಚ ಪ್ರಿಗಳು ಇದ್ದಾರೆ ಇವರಿಗೆ ಕಾನೂನು ಭಯವಿಲ್ಲ ಪೊಲೀಸರ ಮೇಲೆ ಈ ರೀತಿ ದೌರ್ಜನ್ಯ ಮಾಡುವ ಇವರು ಸಾಮಾನ್ಯ ಜನರ ಮೇಲೆ ಯಾವ ರೀತಿ ಮಾಡಲ್ಲ. ಕೂಡಲೇ ಪೊಲೀಸ್ ನವರು ಇವನ ಗಾಡಿ ಜಪ್ತಿ ಮಾಡಿ ಪರವಾನಿಗೆ ರದ್ದು ಮಾಡಬೇಕು ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice ಬೆಂಗಳೂರು ನಗರ ಪೊಲೀಸ್ BengaluruCityPolice
ಕನ್ನಡಿಗ ದೇವರಾಜ್21,192 görüntüleme • 2 ay önce

ಕನ್ನಡನಾಡಿನ ರೈಲ್ವೆ ನಿಲ್ದಾಣದಲ್ಲಿ ಟಿಕೆಟ್ ಪಡೆಯಲು ಕನ್ನಡಿಗರು ಹಿಂದಿ/ಉರ್ದು ಕಲಿಯಬೇಕಂತೆ 😡 ಯಾವ ನಿಲ್ದಾಣ ಮಾಹಿತಿ ಇಲ್ಲ
ಕನ್ನಡಿಗ ದೇವರಾಜ್98,895 görüntüleme • 1 yıl önce