ಕನ್ನಡಿಗ ದೇವರಾಜ್'s banner
ಕನ್ನಡಿಗ ದೇವರಾಜ್'s profile picture

ಕನ್ನಡಿಗ ದೇವರಾಜ್

@sgowda791,997 subscribers

ಕನ್ನಡನಾಡಿನ ಕನ್ನಡಿಗ ಕಣ್ಣಿಗೆ ಕಾಣಲಿ ಕನ್ನಡ ಕಿವಿಗೆ ಬಿಳಲಿ ಕನ್ನಡ ಹುಟ್ಟಿದ್ದು ಕನ್ನಡಿಗನಾಗಿ ಸಾಯುವುದು ಕನ್ನಡಿಗನಾಗಿ

Shorts

ಹಾಸನದ ಬೆಂಗಳೂರು ಮಂಗಳೂರು ಬೈಪಾಸ್ ರಸ್ತೆಯ ದೇವರಾಯಪಟ್ಟಣದ ಬಳಿ ಸುಗಮ ಟ್ರಾವೆಲ್ಸ್ ಗೆ ಸೇರಿದ ಬಸ್ಸಿಗೆ ಅಡ್ಡಗಟ್ಟಿ ಹಲ್ಲೆ ನಡೆಸಿ ಪ್ರಯಾಣಿಕರಿಗೆ ಭಯ ಉಂಟುಮಾಡಿದ ಕಿಡಿಗೇಡಿ ಬೆಂಗಳೂರು ನಗರ ಪೊಲೀಸ್‌ BengaluruCityPolice

ಹಾಸನದ ಬೆಂಗಳೂರು ಮಂಗಳೂರು ಬೈಪಾಸ್ ರಸ್ತೆಯ ದೇವರಾಯಪಟ್ಟಣದ ಬಳಿ ಸುಗಮ ಟ್ರಾವೆಲ್ಸ್ ಗೆ ಸೇರಿದ ಬಸ್ಸಿಗೆ ಅಡ್ಡಗಟ್ಟಿ ಹಲ್ಲೆ ನಡೆಸಿ ಪ್ರಯಾಣಿಕರಿಗೆ ಭಯ ಉಂಟುಮಾಡಿದ ಕಿಡಿಗೇಡಿ ಬೆಂಗಳೂರು ನಗರ ಪೊಲೀಸ್‌ BengaluruCityPolice

169,113 次观看

ಅನಾಹುತ್ 😂😂😂

ಅನಾಹುತ್ 😂😂😂

75,916 次观看

ದೊಡ್ಡಮಾವತ್ತೂರಿನ ಶ್ರೀಮಹಾದೇವಮ್ಮ ದೇವಸ್ಥಾನದ ಎದುರಿಗೆ ಭೂಷಣದಂತೆ ಲಕ್ಷಣವಾಗಿ ಬೃಹದಾಕಾರವಾಗಿ ಸುಂದರವಾಗಿ ದೇವಿಯ ವೃಕ್ಷದಂತೆ ಬಹುಉಪಕಾರಿಯಾಗಿದ್ದ ಅರಳೀಮರವನ್ನು ಅಕ್ಕಪಕ್ಕ ಜಾಗವಿದ್ದರೂ ರಸ್ತೆ ಅಭಿವೃದ್ಧಿ ಹೆಸರಿನಲ್ಲಿ ಮರವನ್ನು ನಾಶಮಾಡಿರುವ ಮಹಾನ್ ನಾಯಕರಿಗೆ ಸ್ವಲ್ಪವೂ ಹೊಟ್ಟೆ ಉರಿಯಲಿಲ್ಲವೇ ಅವರನ್ನು ಕಾಪಾಡು ತಾಯಿ😭

ದೊಡ್ಡಮಾವತ್ತೂರಿನ ಶ್ರೀಮಹಾದೇವಮ್ಮ ದೇವಸ್ಥಾನದ ಎದುರಿಗೆ ಭೂಷಣದಂತೆ ಲಕ್ಷಣವಾಗಿ ಬೃಹದಾಕಾರವಾಗಿ ಸುಂದರವಾಗಿ ದೇವಿಯ ವೃಕ್ಷದಂತೆ ಬಹುಉಪಕಾರಿಯಾಗಿದ್ದ ಅರಳೀಮರವನ್ನು ಅಕ್ಕಪಕ್ಕ ಜಾಗವಿದ್ದರೂ ರಸ್ತೆ ಅಭಿವೃದ್ಧಿ ಹೆಸರಿನಲ್ಲಿ ಮರವನ್ನು ನಾಶಮಾಡಿರುವ ಮಹಾನ್ ನಾಯಕರಿಗೆ ಸ್ವಲ್ಪವೂ ಹೊಟ್ಟೆ ಉರಿಯಲಿಲ್ಲವೇ ಅವರನ್ನು ಕಾಪಾಡು ತಾಯಿ😭

25,227 次观看

ಕರ್ನಾಟಕದಲ್ಲಿ ಕನ್ನಡ ಅಷ್ಟೇ

ಕರ್ನಾಟಕದಲ್ಲಿ ಕನ್ನಡ ಅಷ್ಟೇ

24,903 次观看

ನಿಮ್ಮ ರಾಜಕೀಯ ನೀವು ಮಾಡಿಕೊಳ್ಳಿ ಆದರೆ ಕನ್ನಡ ನಾಡಿನಲ್ಲಿ ವಲಸಿಗರಿಗೆ ಜಾಗ ಕೊಡುವ ಹಕ್ಕು ನಿಮಗಿಲ್ಲ ಗೋವಾದಲ್ಲಿ ಕನ್ನಡಿಗರು ಮನೆ ಕಳೆದುಕೊಂಡ್ರು. ಯಾವ ಹೈಕಮಾಂಡ್ ಕೂಡ ಮಾತನಾಡಲಿಲ್ಲ, ಇದೀಗ ವಲಸೆ ಬಂದ ಜನರು ಅಕ್ರಮವಾಗಿ ಕಟ್ಟಿಕೊಂಡಿದ್ದ ಮನೆ ಕೆಡವಿದ್ದಕ್ಕೆ ಕೇರಳ ಲಾಭಿ‌ ಮತ್ತು ಹೈಕಮಾಂಡ್ ಗೆ ಕೋಪ ಬಂದಿದೆ. ಹೈಕಮಾಂಡ್ ಗುಲಾಮಗಿರಿ

ನಿಮ್ಮ ರಾಜಕೀಯ ನೀವು ಮಾಡಿಕೊಳ್ಳಿ ಆದರೆ ಕನ್ನಡ ನಾಡಿನಲ್ಲಿ ವಲಸಿಗರಿಗೆ ಜಾಗ ಕೊಡುವ ಹಕ್ಕು ನಿಮಗಿಲ್ಲ ಗೋವಾದಲ್ಲಿ ಕನ್ನಡಿಗರು ಮನೆ ಕಳೆದುಕೊಂಡ್ರು. ಯಾವ ಹೈಕಮಾಂಡ್ ಕೂಡ ಮಾತನಾಡಲಿಲ್ಲ, ಇದೀಗ ವಲಸೆ ಬಂದ ಜನರು ಅಕ್ರಮವಾಗಿ ಕಟ್ಟಿಕೊಂಡಿದ್ದ ಮನೆ ಕೆಡವಿದ್ದಕ್ಕೆ ಕೇರಳ ಲಾಭಿ‌ ಮತ್ತು ಹೈಕಮಾಂಡ್ ಗೆ ಕೋಪ ಬಂದಿದೆ. ಹೈಕಮಾಂಡ್ ಗುಲಾಮಗಿರಿ

11,925 次观看

Videos