ಕಾರ್ತಿಕ್ ವೆಂಕಟೇಶ್ l K@RTH!K Venkatesh🟨🟥's banner
ಕಾರ್ತಿಕ್ ವೆಂಕಟೇಶ್ l K@RTH!K Venkatesh🟨🟥's profile picture

ಕಾರ್ತಿಕ್ ವೆಂಕಟೇಶ್ l K@RTH!K Venkatesh🟨🟥

@VKkarthik1694,872 subscribers

ಕನ್ನಡಿಗ ಅಷ್ಟೇ, ಕನ್ನಡ ಕುಲದವನು Kannada Nationalist, ಕನ್ನಡ ನನ್ನ ಉಸಿರು, ಕನ್ನಡನಾಡು ನನ್ನ ದೇಶದ ಹೆಸರು 💛❤️ ಯಾವುದೇ ಪಕ್ಷದ ಗುಲಾಮನಲ್ಲ ತಿಳಿಯೋ ಮೂರ್ಖ

Shorts

ಕನ್ನಡ ಮಾತಾಡಿ ಅಂದ್ರೆ ಮಾತಾಡಲ್ಲ ಎಂದು ದುರಂಕಾರದಿಂದ ಹೇಳುತ್ತಿದ್ದಾನೆ 😡 ಜಯನಗರ ೪ನೇ ಹಂತ ⁦Decathlon⁩ ⁦Decathlon_India⁩ ವ್ಯವಹಾರ ಮಾಡಲು ಕನ್ನಡ ನೆಲಬೇಕು ಕನ್ನಡ ಬೇಡವೇ? ಒಂದೇ ಒಂದು ಕನ್ನಡ ಹಾಡು ಕೂಡ ಹಾಕೋಲ್ಲ? #ServeinmyLanguage #kannada

ಕನ್ನಡ ಮಾತಾಡಿ ಅಂದ್ರೆ ಮಾತಾಡಲ್ಲ ಎಂದು ದುರಂಕಾರದಿಂದ ಹೇಳುತ್ತಿದ್ದಾನೆ 😡 ಜಯನಗರ ೪ನೇ ಹಂತ ⁦Decathlon⁩ ⁦Decathlon_India⁩ ವ್ಯವಹಾರ ಮಾಡಲು ಕನ್ನಡ ನೆಲಬೇಕು ಕನ್ನಡ ಬೇಡವೇ? ಒಂದೇ ಒಂದು ಕನ್ನಡ ಹಾಡು ಕೂಡ ಹಾಕೋಲ್ಲ? #ServeinmyLanguage #kannada

118,750 views

ನೋಡಿ ಇವರ ಗಾಂಚಲಿ ತಾಯಿ ಭುವನೇಶ್ವರಿ ಹಾಗೂ ಸಾಹಸಸಿಂಹ ವಿಷ್ಣುವರ್ಧನ್ ಅವರಿಗೆ ಅವಮಾನ ಮಾಡಿದ ಇವರನ್ನ ಕಾನೂನು ಮುಖಾಂತರ ಬುದ್ಧಿ ಕಲಿಸಲೇಬೇಕು 😡😡😡 ಬೆಂಗಳೂರು ನಗರ ಪೊಲೀಸ್‌ BengaluruCityPolice Cybercrime CID ಸೈಬರ್ ಕ್ರೈಮ್ ಸಿಐಡಿ #karnataka #vishnudada #vishnu #bhuvaneshwari #drrajkumar

ನೋಡಿ ಇವರ ಗಾಂಚಲಿ ತಾಯಿ ಭುವನೇಶ್ವರಿ ಹಾಗೂ ಸಾಹಸಸಿಂಹ ವಿಷ್ಣುವರ್ಧನ್ ಅವರಿಗೆ ಅವಮಾನ ಮಾಡಿದ ಇವರನ್ನ ಕಾನೂನು ಮುಖಾಂತರ ಬುದ್ಧಿ ಕಲಿಸಲೇಬೇಕು 😡😡😡 ಬೆಂಗಳೂರು ನಗರ ಪೊಲೀಸ್‌ BengaluruCityPolice Cybercrime CID ಸೈಬರ್ ಕ್ರೈಮ್ ಸಿಐಡಿ #karnataka #vishnudada #vishnu #bhuvaneshwari #drrajkumar

35,579 views

ಆರ್ ವಿ ಕಾಲೇಜು ವಿಚಾರದಲ್ಲಿ ರೂಪೇಶ್ ಪುತ್ತೂರು ಅವರ ಸಮಸ್ಯೆಗೆ ಸ್ಪಂದಿಸಿದ ರೂಪೇಶ್ ರಾಜಣ್ಣ(RUPESH RAJANNA) ಅವ್ರಿಗೆ ನನ್ನೀ 👏💛❤️... ಅವರ ಜೊತೆ ಇದ್ದೇವೆ. ಅವರಿಗೆ ನ್ಯಾಯ ಸಿಗೋವರೆಗೂ ಅವರ ಜೊತೆ.. ಸದ್ಯಕ್ಕೆ ವಾಪಾಸ್ ಕೆಲಸ ನೀಡುವ ಭರವಸೆ ಸಿಕ್ಕಿದೆ.. ಉಳಿದ ಮಾಹಿತಿ ಸದ್ಯದಲ್ಲೇ ನೀಡುಲಿದ್ದಾರೆ.. ಕನ್ನಡಕ್ಕೆ ಕನ್ನಡಿಗರಿಗೆ ಅನ್ಯಾಯ ಆದರೆ ಬಿಡುವ ಪ್ರಶ್ನೆಯೇ ಇಲ್ಲ.. ಜೈ ಕರ್ನಾಟಕ 💛❤️ ಜೈ #ಯುವಕರ್ನಾಟಕವೇದಿಕೆ

ಆರ್ ವಿ ಕಾಲೇಜು ವಿಚಾರದಲ್ಲಿ ರೂಪೇಶ್ ಪುತ್ತೂರು ಅವರ ಸಮಸ್ಯೆಗೆ ಸ್ಪಂದಿಸಿದ ರೂಪೇಶ್ ರಾಜಣ್ಣ(RUPESH RAJANNA) ಅವ್ರಿಗೆ ನನ್ನೀ 👏💛❤️... ಅವರ ಜೊತೆ ಇದ್ದೇವೆ. ಅವರಿಗೆ ನ್ಯಾಯ ಸಿಗೋವರೆಗೂ ಅವರ ಜೊತೆ.. ಸದ್ಯಕ್ಕೆ ವಾಪಾಸ್ ಕೆಲಸ ನೀಡುವ ಭರವಸೆ ಸಿಕ್ಕಿದೆ.. ಉಳಿದ ಮಾಹಿತಿ ಸದ್ಯದಲ್ಲೇ ನೀಡುಲಿದ್ದಾರೆ.. ಕನ್ನಡಕ್ಕೆ ಕನ್ನಡಿಗರಿಗೆ ಅನ್ಯಾಯ ಆದರೆ ಬಿಡುವ ಪ್ರಶ್ನೆಯೇ ಇಲ್ಲ.. ಜೈ ಕರ್ನಾಟಕ 💛❤️ ಜೈ #ಯುವಕರ್ನಾಟಕವೇದಿಕೆ

48,600 views

ಹೃದಯಗಳು ಪರಿಶುದ್ಧವಿದ್ದಾಗ 💛❤️ When hearts are pure, name's of gods don't divide 🕉️☪️✝️ ವಿಶ್ವವಿಖ್ಯಾತಿ “ಬೆಂಗಳೂರು ಕರಗ” #BengaluruKaraga #ಬೆಂಗಳೂರುಕರಗ

ಹೃದಯಗಳು ಪರಿಶುದ್ಧವಿದ್ದಾಗ 💛❤️ When hearts are pure, name's of gods don't divide 🕉️☪️✝️ ವಿಶ್ವವಿಖ್ಯಾತಿ “ಬೆಂಗಳೂರು ಕರಗ” #BengaluruKaraga #ಬೆಂಗಳೂರುಕರಗ

28,762 views

ನೌಕಪಡೆಯ ಪಿತಾಮಹಾ ಹಿಂದೂ ಧರ್ಮವನ್ನುಉಳಿಸಿದ ಮೊದಲ ದೊರೆ ಸಾಮ್ರಾಟರಿಗೆ ಮಹಾನ್ ಸಾಮ್ರಾಟ ಹೆಮ್ಮೆಯ #ಇಮ್ಮಡಿಪುಲಕೇಶಿ ಯ ಹೊಸ ವಿನ್ಯಾಸದೊಂದಿಗೆ ತಯಾರಾದ ಅಂಗಿಯನ್ನ ಬಿಡುಗಡೆ ಮಾಡಿದ ನಮ್ಮ ಹೆಮ್ಮೆಯ ನಟರು ಹಾಗೂ ಕನ್ನಡಿಗರು ಆದ Vasishta N Simha ಅವ್ರಿಗೆ ನನ್ನೀ👏💛❤️ ಕೊಳ್ಳಲು : ಈ ಕೊಂಡಿಯನ್ನ ಬಳಸಿ.

ನೌಕಪಡೆಯ ಪಿತಾಮಹಾ ಹಿಂದೂ ಧರ್ಮವನ್ನುಉಳಿಸಿದ ಮೊದಲ ದೊರೆ ಸಾಮ್ರಾಟರಿಗೆ ಮಹಾನ್ ಸಾಮ್ರಾಟ ಹೆಮ್ಮೆಯ #ಇಮ್ಮಡಿಪುಲಕೇಶಿ ಯ ಹೊಸ ವಿನ್ಯಾಸದೊಂದಿಗೆ ತಯಾರಾದ ಅಂಗಿಯನ್ನ ಬಿಡುಗಡೆ ಮಾಡಿದ ನಮ್ಮ ಹೆಮ್ಮೆಯ ನಟರು ಹಾಗೂ ಕನ್ನಡಿಗರು ಆದ Vasishta N Simha ಅವ್ರಿಗೆ ನನ್ನೀ👏💛❤️ ಕೊಳ್ಳಲು : ಈ ಕೊಂಡಿಯನ್ನ ಬಳಸಿ.

11,834 views

ಈ ತುಣುಕು ಕೆಲವರಿಗೆ ಅರ್ಪಣೆ

ಈ ತುಣುಕು ಕೆಲವರಿಗೆ ಅರ್ಪಣೆ

17,706 views

Videos

VKkarthik169's profile picture

ನೊಂದ ಕನ್ನಡಿಗರ ಪರ ಯುಕವೇ..✊💛❤️ 50ಕ್ಕೂ ಹೆಚ್ಚು ಕನ್ನಡಿಗರಿಗೆ ಸಂಬಳವನ್ನು ಕೊಡದೆ ಏಕಾ-ಏಕಿ ಕಂಪನಿಯಿಂದ ಹೊರ ಹಾಕಿದ ಉತ್ತರ ಭಾರತ ಮೂಲದ ಬೆಂಗಳೂರಿನಲ್ಲಿರುವ ಖಾಸಗಿ ಕಂಪನಿ..! ನ್ಯಾಯ ಕೇಳಲು ಹೋದರೆ ಗೂಂಡಾಗಳನ್ನು ಬಿಟ್ಟು ಹಲ್ಲೆಗೆ ಯತ್ನ.. ತಮ್ಮ ಅನುಭವ ಪತ್ರ (experience letter) ನೀಡಲು 80 ಸಾವಿರ ಹಣಕ್ಕೆ ಬೇಡಿಕೆ ಇಡುವ ದುರಹಂಕಾರಿಗಳನ್ನು ನಾವು ಸಹಿಸಬೇಕೆ..? ಇದೀಗ ನ್ಯಾಯ ಕೇಳಿಕೊಂಡು ಯುವ ಕರ್ನಾಟಕ ವೇದಿಕೆ ಬಳಿಗೆ ಬಂದ ಎಲ್ಲಾ ಕನ್ನಡಿಗ ಉದ್ಯೋಗಿಗಳಿಗೂ ನ್ಯಾಯ ಒದಗಿಸುವುದು ನಮ್ಮ ಕರ್ತವ್ಯ.. ✊ ಬುಧವಾರದ ಒಳಗೆ ಕನ್ನಡಿಗರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಿ ಅವರಿಗೆ ನ್ಯಾಯ ಕೊಡಿಸಿದ್ರೆ ಶಾಂತಿ ಇಲ್ಲದಿದ್ದರೆ ಕ್ರಾಂತಿ..!✊💛❤️ ಕನ್ನಡ ಕನ್ನಡಿಗ ಕರ್ನಾಟಕಕ್ಕಾಗಿ ಸದಾ ಸಿದ್ದ ನಿಮ್ಮ #ಯುವ_ಕರ್ನಾಟಕ_ವೇದಿಕೆ

ಕಾರ್ತಿಕ್ ವೆಂಕಟೇಶ್ l K@RTH!K Venkatesh🟨🟥

50,092 views • 8 months ago