
ಕಾರ್ತಿಕ್ ವೆಂಕಟೇಶ್ l K@RTH!K Venkatesh🟨🟥
@VKkarthik169 • 4,894 subscribers
ಕನ್ನಡಿಗ ಅಷ್ಟೇ, ಕನ್ನಡ ಕುಲದವನು Kannada Nationalist, ಕನ್ನಡ ನನ್ನ ಉಸಿರು, ಕನ್ನಡನಾಡು ನನ್ನ ದೇಶದ ಹೆಸರು 💛❤️ ಯಾವುದೇ ಪಕ್ಷದ ಗುಲಾಮನಲ್ಲ ತಿಳಿಯೋ ಮೂರ್ಖ
Shorts
Videos

ರ್ಯಾಪರ್ ರಾಹುಲ್ ಡಿಟ್ಟೋ Rahul Dit-O , ನೀವು ಕಲಾವಿದರು — ರೌಡಿಗಳು ಅಲ್ಲ. ನೀವು ಮತ್ತು ನಿಮ್ಮ ಗ್ಯಾಂಗ್ ಕಲಾವಿದರಂತೆ ನಡೆದುಕೊಳ್ಳಿ, ಗೂಂಡಾಗಳಂತೆ ಅಲ್ಲ, ಆಡುವ ಮಾತಿನಲ್ಲಿ ನಿಗಾವಿರಲಿ. ಎಲ್ಲದಕ್ಕೂ ಕಾನೂನು ಇದೆ, ಕಾನೂನಿನ ಕೈ ಮೀರಿ ಹೋಗಬೇಡಿ ! ಬೆಂಗಳೂರು ನಗರ ಪೊಲೀಸ್ BengaluruCityPolice #kannada #karnataka #rahuldito #harrasment #rapper
ಕಾರ್ತಿಕ್ ವೆಂಕಟೇಶ್ l K@RTH!K Venkatesh🟨🟥52,397 görüntüleme • 4 ay önce

ಯಾರೇ ಕರೆಮಾಡ್ಲಿ ಕನ್ನಡದಲ್ಲೇ ಮಾತಾಡಿ ಸುರಕ್ಷಿತವಾಗಿರಿ 💛❤️
ಕಾರ್ತಿಕ್ ವೆಂಕಟೇಶ್ l K@RTH!K Venkatesh🟨🟥48,563 görüntüleme • 4 ay önce

ಮಡಿಕೇರಿಯ ಅಬ್ಬಿ ಜಲಪಾತದ ಬ್ಲಾಸಮ್ ಹೋಟೆಲ್ಗೆ ಬಂದಿದ್ದ ಐದಾರು ಪ್ರವಾಸಿಗರು ಹೋಟೆಲ್ ಮಾಲೀಕರ ಮೇಲೆ ಹಲ್ಲೆ ನಡೆಸಿರುವ ಪ್ರಕರಣ ಸಂಬಂಧದ ವಿಡಿಯೋ ವೈರಲ್ ಆಗಿದ್ದು, ಘಟನೆವೇಳೆ ಹೋಟೆಲ್ ಮಾಲೀಕ ಲಾಂಗ್ ಹಿಡಿದುಕೊಂಡು ಆವಾಜ್ ಹಾಕುತ್ತಿರುವ ದೃಶ್ಯ ಪ್ರವಾಸಿಗರ ಮೊಬೈಲ್ ನಲ್ಲಿ ಸೆರೆಯಾಗಿದೆ.
ಕಾರ್ತಿಕ್ ವೆಂಕಟೇಶ್ l K@RTH!K Venkatesh🟨🟥19,165 görüntüleme • 1 ay önce

ನೋಡಿ ಈ ವಲಸಿಗನ ದುರಂಕಾರ 😡😡 ಕನ್ನಡ ಮಾತಾಡುವಂತಿಲ್ಲ ಅಂತಾನೆ!
ಕಾರ್ತಿಕ್ ವೆಂಕಟೇಶ್ l K@RTH!K Venkatesh🟨🟥44,433 görüntüleme • 6 ay önce

ಕನ್ನಡ ಹಾಡಿಲ್ಲದ ಕನ್ನಡ ಚಲನಚಿತ್ರದ ಸಂಗೀತ ನಿರ್ದೇಶಕನ ಮಗಳ ಕಾರ್ಯಕ್ರಮ 😞😞
ಕಾರ್ತಿಕ್ ವೆಂಕಟೇಶ್ l K@RTH!K Venkatesh🟨🟥32,986 görüntüleme • 4 ay önce

ಸತ್ಯಕ್ಕೆ ಜಯ ಸಿಕ್ಕಿದೆ 💛❤️💪 ಮೊನ್ನೆ ಸರ್ಫಾರಾಜ್ ಖಾನ್ ಎಂಬತ ಏನು ರೂಪೇಶ್ ರಾಜಣ್ಣ(RUPESH RAJANNA) ಅವರ ಮೇಲೆ ಸುಳ್ಳು ಆರೋಪ, ಆಪಾದನೆ ಮಾಡಿದ್ದ ಇಂದು ನನಗೆ ತಪ್ಪು ಮಾಹಿತಿ ಬಂದಿತ್ತು ಕ್ಷಮಿಸಿ, ನಿಮ್ಮದು ದೊಡ್ಡಗುಣ ಎಂದು ಗುಣಗಾನ ಮಾಡಿದ್ದಾನೆ! ಸುಳ್ಳಿನ ಹಿಂದೆ ಹೋದ ಎಲ್ಲ bsdk ಗಳಿಗೆ ಸಮರ್ಪಣೆ 😂😂 ಸರಿಯಾದ ಮಾಹಿತಿ ಇಲ್ಲದೆ ಯಾವುದೇ ವ್ಯಕ್ತಿಯನ್ನು ದೋಷಿಸುವುದು ಆರೋಪ ಮಾಡುವುದು ತಪ್ಪು! #IstandwithRupeshRaajanna
ಕಾರ್ತಿಕ್ ವೆಂಕಟೇಶ್ l K@RTH!K Venkatesh🟨🟥72,386 görüntüleme • 1 yıl önce

ದಕ್ಷಿಣ ಭಾರತದವರಿಗೂ #ರಾಮನಿಗೂ ಯಾವುದೇ ಸಂಭಂದ ಇಲ್ಲ. ವಿದೇಶಿ ಆರ್ಯರು ಬಂದಮೇಲೆನೆ ಈ ರಾಮ, ಕೃಷ್ಣನ ಹೆಸರಿನ ದೇವರುಗಳು ಹುಟ್ಟಿದ್ದು. ನಮ್ಮ ನೆಲಮೂಲದ ದೇವರುಗಳು ಮಾರಮ್ಮ, ಬೀರಮ್ಮ, ಪಟಾಲಮ್ಮ, ಮಾದಪ್ಪ, ಕಬ್ಬಾಳಮ್ಮ, ನಂಜುಂಡೇವ್ವರ, ಈಶ್ವರ ಇವುಗಳು ಮಾತ್ರ ನಮ್ಮ ಸಂಸ್ಕೃತಿಯ ದೇವರುಗಳು. ನಮ್ಮ ಭಾರತೀಯರ ಮೂಲ ದೇವರುಗಳ ವಿಶೇಷತೆ ಏನೆಂದರೆ ಪಕ್ಕಾ #ಮಾಂಸಹಾರ ಮತ್ತು ಸೌಹಾರ್ದತೆ, ಸಹಬಾಳ್ವೆ ನೀತಿ.. ಹಾಗಾಗಿಯೇ ಇವತ್ತು ಕೂಡ ನಮ್ಮ ದೇವರುಗಳಿಗೆ ಕೋಳಿ, ಕುರಿ, ಹರಕೆ ಕೊಡೋದು ಜೊತೆಗೆ ಯಾವುದೇ ಜಾತಿ, ಮತ ನೋಡದೆ ಎಲ್ಲರೂ ಸೇರಿ ಸಂತಸದಿಂದ ಊರಬ್ಬ, ಜಾತ್ರೆ ಮಾಡಿ ಬಂದ ಜನರಿಗೆ ಬಾಡೂಟ ಹಾಕೋದು.. ಆದರೆ ಈ ದೇಶಕ್ಕೆ ಆರ್ಯ (ಬ್ರಾಹ್ಮಣರು) ವಲಸೆ ಬಂದಮೇಲೆ ಕೆಲವು ನೆಲಮೂಲನಿವಾಸಿಗಳು ನಮ್ಮ ನೆಲಮೂಲದ ಸಹಬಾಳ್ವೆ ಸಂಸ್ಕೃತಿಯ ದೇವರುಗಳ ಶಕ್ತಿ ತಿಳಿಯದೆ, ದುಷ್ಟ ಆರ್ಯರು ಹುಟ್ಟಿಸಿದ ದೇವರುಗಳ ಸಂಸ್ಕೃತ ಶ್ಲೋಕಗಳಿಗೆ ಗುಲಾಮರಾಗಿ #ಜೈಶ್ರೀರಾಮ ಎಂದು ಕ್ರೌರ್ಯದ ಶೋಷಣೆ ಕೆಲಸಗಳನ್ನು ದೇವರ ಹೆಸರಿನಲ್ಲಿ ಮಾಡುತ್ತಿದ್ದಾರೆ.
ಕಾರ್ತಿಕ್ ವೆಂಕಟೇಶ್ l K@RTH!K Venkatesh🟨🟥175,625 görüntüleme • 3 yıl önce

ಈ ವಲಸಿಗರಿಂದ ದಿನೇ ದಿನೇ ಕನ್ನಡಿಗರ ಮೇಲೆ ದಬ್ಬಾಳಿಕೆ ಹೆಚ್ಚುತ್ತಿದೆ 😡😡
ಕಾರ್ತಿಕ್ ವೆಂಕಟೇಶ್ l K@RTH!K Venkatesh🟨🟥37,087 görüntüleme • 6 ay önce

ನೊಂದ ಕನ್ನಡಿಗರ ಪರ ಯುಕವೇ..✊💛❤️ 50ಕ್ಕೂ ಹೆಚ್ಚು ಕನ್ನಡಿಗರಿಗೆ ಸಂಬಳವನ್ನು ಕೊಡದೆ ಏಕಾ-ಏಕಿ ಕಂಪನಿಯಿಂದ ಹೊರ ಹಾಕಿದ ಉತ್ತರ ಭಾರತ ಮೂಲದ ಬೆಂಗಳೂರಿನಲ್ಲಿರುವ ಖಾಸಗಿ ಕಂಪನಿ..! ನ್ಯಾಯ ಕೇಳಲು ಹೋದರೆ ಗೂಂಡಾಗಳನ್ನು ಬಿಟ್ಟು ಹಲ್ಲೆಗೆ ಯತ್ನ.. ತಮ್ಮ ಅನುಭವ ಪತ್ರ (experience letter) ನೀಡಲು 80 ಸಾವಿರ ಹಣಕ್ಕೆ ಬೇಡಿಕೆ ಇಡುವ ದುರಹಂಕಾರಿಗಳನ್ನು ನಾವು ಸಹಿಸಬೇಕೆ..? ಇದೀಗ ನ್ಯಾಯ ಕೇಳಿಕೊಂಡು ಯುವ ಕರ್ನಾಟಕ ವೇದಿಕೆ ಬಳಿಗೆ ಬಂದ ಎಲ್ಲಾ ಕನ್ನಡಿಗ ಉದ್ಯೋಗಿಗಳಿಗೂ ನ್ಯಾಯ ಒದಗಿಸುವುದು ನಮ್ಮ ಕರ್ತವ್ಯ.. ✊ ಬುಧವಾರದ ಒಳಗೆ ಕನ್ನಡಿಗರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಿ ಅವರಿಗೆ ನ್ಯಾಯ ಕೊಡಿಸಿದ್ರೆ ಶಾಂತಿ ಇಲ್ಲದಿದ್ದರೆ ಕ್ರಾಂತಿ..!✊💛❤️ ಕನ್ನಡ ಕನ್ನಡಿಗ ಕರ್ನಾಟಕಕ್ಕಾಗಿ ಸದಾ ಸಿದ್ದ ನಿಮ್ಮ #ಯುವ_ಕರ್ನಾಟಕ_ವೇದಿಕೆ
ಕಾರ್ತಿಕ್ ವೆಂಕಟೇಶ್ l K@RTH!K Venkatesh🟨🟥50,099 görüntüleme • 10 ay önce