Video yükleniyor...

Video Yüklenemedi

Ana Sayfaya Dön

ಇದರ ಬಗ್ಗೆ ಯೋಚನೆ ಮಾಡಲೇ ಬೇಕು ನೀವೇನಂತಿರಾ

23,811 görüntüleme • 11 ay önce •via X (Twitter)

0 Yorum

Yorum bulunmuyor

Orijinal gönderinin yorumları burada görünecek

Benzer Videolar

ಎಲ್ಲೋ ಇವನ ಅಪ್ಪ ಅಮ್ಮನಿಗೆ ದೈವದ ಅನುಗ್ರಹ ಇತ್ತು ಅನ್ಸುತ್ತೆ ಅದಕ್ಕೆ ಪ್ರದೀಪ ಅಂತ ಹೆಸರಿಟ್ಟವ್ರೆ ಇಲ್ಲಾಂದ್ರೆ ಇವ್ನಿಗೆ ತಿಕ್ಕಲ ಅಂತ ಹೆಸರಿಟ್ಟಿರೋರು, ನಾವೆಲ್ಲ ಪ್ರದೀಪ್ ಈಶ್ವರ ಅಂತ ಕರೆಯೋಲ್ಲ, ಹುಚ್ಚ್ ಪ್ರದೀಪ ಅಂತ ಕರೀತೀವಿ, ಸುಮ್ನೆ ಮೆಂಟಲ್ ತರ ಕಿರಿಚಡ್ತಿರ್ತಾನೆ ಇವ್ನಿಗೆಲ್ಲೊ ಮೆಂಟಲ್ ಕ್ರೈಸಿಸ್ ಇರಬೇಕು... ಅಂದ್ರೇ ಮಾನಸಿಕ ಕೊರತೆ ಅಂತಾರೆ....... ಇವ್ನು Prathap Simha ಯವರ ಬಗ್ಗೆ ಯೋಚನೆ ಮಾಡೋದು ಬಿಟ್ಟ್ ತನ್ನ ಬುಡದಲ್ಲಿ ಎದ್ದಿರೋ ಬೆಂಕಿನಾ ಅರಿಸಿಕೊಳ್ಳಲ್ಲಿ ಅವ್ರಿಗೆ ಮುಂದಿನ ದಿನದಲ್ಲಿ ಇವ್ನು ಏನೂ ಇವ್ನ ಇಡೀ ಪಟಾಲಂ ಕೂಡ ಯೋಚನೆ ಮಾಡದಂತ ಜವಾಬ್ದಾರಿ ಸಿಗಲಿದೆ... ಈಗ್ಲೇ ಇವ್ನ ಹಿಂದೆ ನಿಂತಿರೋರೆ ಇವನನ್ನ ಗುಂಡಿ ತಳ್ಳೊಕ್ಕೆ ಕಾಯ್ತಾವ್ರೆ.... ಇವ್ನು ತನ್ನ ಬುಡ ನೋಡ್ಕೊಳೋದು ಬಿಟ್ಟ್...... ಬಗ್ಗಿ ನೋಡೋ ಬ್ರದರ್ ಆಗಿಬಿಟ್ಟವ್ನೆ... 😄😄😄😄 ಮೆಂಟಲ್ ಕ್ರೈಸಿಸ್ ಪ್ರದೀಪ...... 😄😄😄

𝗚𝘂𝗿𝘂🇮🇳 (мσ∂ιʝι кα Y̺o̺d̺h̺a̺)

14,749 görüntüleme • 11 ay önce

ದೂರದ ಪ್ಯಾಲೆಸ್ತೀನ್ ನಲ್ಲಿ ಯಾರೋ ಸತ್ತರೆ ತಮ್ಮ ಮನೆಯವರೇ ಸತ್ತರು ಎಂದು ಅಳುವ ನಕಲಿ ಮಾನವತಾವಾದಿಗಳು ಯಾಕೆ ಪಕ್ಕದ ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ಆಗುತ್ತಿರುವ ದೌರ್ಜನ್ಯದ ಬಗ್ಗೆ ದನಿ ಎತ್ತುತ್ತಿಲ್ಲ? So Called Celebrities, Political Leaders, Humanists, Rationalists ಎಲ್ಲಿದ್ದಾರೆ? ಒಂದಿಬ್ಬರು ಉಗ್ರರ ಹೆಣ ಬಿದ್ದರೆ ಭಾರತ safe ಅಲ್ಲ ಎಂದು ಅರಚುವ ಭಾರತದ ಮತಾಂತರರಾದ ಮುಸಲ್ಮಾನರಿಗೆ ಪಕ್ಕದ ದೇಶದಲ್ಲಿ ನಡೆಯುತ್ತಿರುವ ಮಾರಣಹೋಮ ಕಾಣಿಸುತ್ತಿಲ್ಲವೇ? ಹಸಿದವರಿಗೆ ಅನ್ನ ನೀಡಿದ ಇಸ್ಕಾನ್ ಇಂದು ಧಾರ್ಮಿಕ ಮೂಲಭೂತವಾದಿ ಸಂಘಟನೆ ಎನ್ನಲು ಹೊಟ್ಟೆಗೆ ಅನ್ನ ತಿನ್ನುವ ಯಾವೊಬ್ಬ ಕೂಡ ಹೇಳಲಾರ. ಮತಬ್ಯಾಂಕ್ ಗಾಗಿ ತಾವೂ ನೀರ್ದೋಸೆ ಟೊಪ್ಪಿ ಹಾಕಿಕೊಳ್ಳುವ ನಾಚಿಕೆಗೆಟ್ಟ ಹಿಂದೂ ರಾಜಕಾರಣಿಗಳು ಯಾಕೆ ಇದರ ಬಗ್ಗೆ ಮಾತನಾಡುತಿಲ್ಲ? VC : PublicTv

ಸನಾತನ (सनातन)

33,337 görüntüleme • 1 yıl önce