Sensitive content
This media may contain sensitive content.
Загрузка видео...
Не удалось загрузить видео
ಇವರ ದುಃಖ ಹಿಂದುಗಳಿಗೆ ಅರ್ಥವಾಗುವುದೇ...??? 🤔
30,301 просмотров • 2 лет назад •via X (Twitter)
Комментарии: 9

ಕಚಾಡಾ ಗುಂಡಿಯಲ್ಲಿ ಬಿದ್ದಿರುವ ಕಚಾಡಾ ಎತ್ತಿ ಜೀವನ ಮಾಡುವ ಜನರನ್ನು ಕೋಚ್ಚೇಯಿಂದ ಮೇಲೆತ್ತಲು ಪ್ರಯತ್ನ ಮಾಡಿ ಸೋತಾ ನೀವು ದುಃಖ ಪಡಬೇಕಾಗಿಲ್ಲ ಅವರು ಕೋಚ್ಚೇಯಲ್ಲೀ ಕೋಳೆಯಲಿ ಬಿಡಿ

ತಮಿಳುನಾಡಿನ ಜನರಂತ ದಡ್ಡರು ಮತ್ತು ಮೂರ್ಖರು ಭಾರತದ ಯಾವ ಮೂಲೆಯಲ್ಲೂ ಸಹ ಇಲ್ಲ, come back stronger My Singham he's very talented and educated person, 😔 ನಮ್ ಕರ್ನಾಟಕದಲ್ಲಿ ಸ್ಪರ್ಧೆ ಮಾಡಿ ಅಂತ ನೀವ್ ಐಪಿಎಸ್ ರಾಜೀನಾಮೆ ಕೊಟ್ಟಾಗಲೇ ಹೇಳಿದ್ವಿ ನೀವ್ ಕೇಳಲಿಲ್ಲ

@Anitha_Chandraa

TN ದವರು ನಿಮ್ಮ ಕೈ ಬಿಟ್ಟಿರಬಹುದು ಸರ್ ಆದರೆ ಅಸಂಖ್ಯಾತ ಹಿಂದೂಗಳು ನಿಮ್ಮ ಹಿಂದೆ ಅದಿವಿ ಸರ್ ಬಂದು ಬೀಡಿ ನಮ್ಮ ರಾಜ್ಯಕ್ಕೆ . ಬಿಜೆಪಿ ನಿಮ್ಮ ಕೈ ಎಂದಿಗೂ ಬಿಡಲ್ಲಾ ಸರ್ ಧೈರ್ಯವಾಗಿರಿ🙏

ಸರ್ ನಿಮ್ಮ ಪ್ರಯತ್ನ ಮುಂದುವರಿಯಲಿ, ಮೊಂದೊಂದು ದಿನ ಖಂಡಿತ ಜಯ ನಿಮ್ಮದಾಗಲಿದೆ. ನಿಮ್ಮ ಪ್ರಯತ್ನ ವ್ಯರ್ಥ ಆಗೋದಿಲ್ಲ. ಅಸಾಧ್ಯವಾದ ಕೆಲಸವನ್ನು ಸಾಧಿಸಲು ಹೊರಟಿದ್ದೀರಿ, ಸಮಯ ಬೇಕಾಗುತ್ತೆ.

ಹಿಂದೂ ಧರ್ಮದ ಇವತ್ತಿನ ಪರಿಸ್ಥಿತಿಗೆ ಧರ್ಮದಲ್ಲಿನ ಆಸ್ಪಸ್ಯತೇಯೇ ಕಾರಣ ಬಿಜೆಪಿ ಯ ಇವತ್ತಿನ ಪರಿಸ್ಥಿತಿಗೆ ರಾಜಕೀಯ ದಲ್ಲಿನ ಆಸ್ಪಸ್ಯತೇಯೇ ಕಾರಣ ಇನ್ನಾದರೂ ಸ್ಥಳೀಯ ಕಾರ್ಯಕರ್ತರನ್ನು ಮತದಾರರನ್ನು ಕಡೆಗಣಿಸಬೇಡಿ

ಏಕೆ ಈತನಿಗೆ ರಾಮ ಒಲಿಯಲಿಲ್ಲ.

Annamalai is 2nd highest candidate loved ❤️ by the people of coimbatore. See the votes he got 4.50 lakhs

ನೀವೇ ಗೆಲ್ಲಬೇಕು, ಲೋಕಸಭಾ ಸದಸ್ಯರಾಗಬೇಕು ಎಂಬ ಒಂದೇ ಗುರಿ ಇದ್ದಿದ್ದರೆ ಗೆಲ್ಲುವ ಪಕ್ಷಕ್ಕೇ ಸೇರಿಕೊಂಡು ಗೆಲ್ಲಬಹುದಿತ್ತು. ನೀವು ಗೆಲ್ಲಿಸ ಹೊರಟಿದ್ದು ಜನರನ್ನು ಹಾಗಾಗಿಯೇ ಕಷ್ಟ. ಕಣ್ಣೀರು ಹಾಕಬೇಕದದ್ದು ನೀವಲ್ಲ, ನಿಮ್ಮನ್ನು ಸೋಲಿಸುವ ಮೂಲಕ ತಮ್ಮ ಕಾಲ ಮೇಲೆ ತಾವೇ ಕಲ್ಲು ಹಾಕಿಕೊಂಡ ಜನರು.
