Sensitive content

This media may contain sensitive content.

Загрузка видео...

Не удалось загрузить видео

На главную

ಇವರ ದುಃಖ ಹಿಂದುಗಳಿಗೆ ಅರ್ಥವಾಗುವುದೇ...??? 🤔

30,301 просмотров • 2 лет назад •via X (Twitter)

Комментарии: 9

Фото профиля jk gowda
jk gowda2 лет назад

ಕಚಾಡಾ ಗುಂಡಿಯಲ್ಲಿ ಬಿದ್ದಿರುವ ಕಚಾಡಾ ಎತ್ತಿ ಜೀವನ ಮಾಡುವ ಜನರನ್ನು ಕೋಚ್ಚೇಯಿಂದ ಮೇಲೆತ್ತಲು ಪ್ರಯತ್ನ ಮಾಡಿ ಸೋತಾ ನೀವು ದುಃಖ ಪಡಬೇಕಾಗಿಲ್ಲ ಅವರು ಕೋಚ್ಚೇಯಲ್ಲೀ ಕೋಳೆಯಲಿ ಬಿಡಿ

Фото профиля Hanamanth B Kodagali
Hanamanth B Kodagali2 лет назад

ತಮಿಳುನಾಡಿನ ಜನರಂತ ದಡ್ಡರು ಮತ್ತು ಮೂರ್ಖರು ಭಾರತದ ಯಾವ ಮೂಲೆಯಲ್ಲೂ ಸಹ ಇಲ್ಲ, come back stronger My Singham he's very talented and educated person, 😔 ನಮ್ ಕರ್ನಾಟಕದಲ್ಲಿ ಸ್ಪರ್ಧೆ ಮಾಡಿ ಅಂತ ನೀವ್ ಐಪಿಎಸ್ ರಾಜೀನಾಮೆ ಕೊಟ್ಟಾಗಲೇ ಹೇಳಿದ್ವಿ ನೀವ್ ಕೇಳಲಿಲ್ಲ

Фото профиля MoNakumar
MoNakumar2 лет назад

@Anitha_Chandraa

Фото профиля ಬಸವರಾಜ.ರಾ.ಬಜಂತ್ರಿ
ಬಸವರಾಜ.ರಾ.ಬಜಂತ್ರಿ2 лет назад

TN ದವರು ನಿಮ್ಮ ಕೈ ಬಿಟ್ಟಿರಬಹುದು ಸರ್ ಆದರೆ ಅಸಂಖ್ಯಾತ ಹಿಂದೂಗಳು ನಿಮ್ಮ ಹಿಂದೆ ಅದಿವಿ ಸರ್ ಬಂದು ಬೀಡಿ ನಮ್ಮ ರಾಜ್ಯಕ್ಕೆ . ಬಿಜೆಪಿ ನಿಮ್ಮ ಕೈ ಎಂದಿಗೂ ಬಿಡಲ್ಲಾ ಸರ್ ಧೈರ್ಯವಾಗಿರಿ🙏

Фото профиля Harish Kumar
Harish Kumar2 лет назад

ಸರ್ ನಿಮ್ಮ ಪ್ರಯತ್ನ ಮುಂದುವರಿಯಲಿ, ಮೊಂದೊಂದು ದಿನ ಖಂಡಿತ ಜಯ ನಿಮ್ಮದಾಗಲಿದೆ. ನಿಮ್ಮ ಪ್ರಯತ್ನ ವ್ಯರ್ಥ ಆಗೋದಿಲ್ಲ. ಅಸಾಧ್ಯವಾದ ಕೆಲಸವನ್ನು ಸಾಧಿಸಲು ಹೊರಟಿದ್ದೀರಿ, ಸಮಯ ಬೇಕಾಗುತ್ತೆ.

Фото профиля Aravinda Hosamane
Aravinda Hosamane2 лет назад

ಹಿಂದೂ ಧರ್ಮದ ಇವತ್ತಿನ ಪರಿಸ್ಥಿತಿಗೆ ಧರ್ಮದಲ್ಲಿನ ಆಸ್ಪಸ್ಯತೇಯೇ ಕಾರಣ ಬಿಜೆಪಿ ಯ ಇವತ್ತಿನ ಪರಿಸ್ಥಿತಿಗೆ ರಾಜಕೀಯ ದಲ್ಲಿನ ಆಸ್ಪಸ್ಯತೇಯೇ ಕಾರಣ ಇನ್ನಾದರೂ ಸ್ಥಳೀಯ ಕಾರ್ಯಕರ್ತರನ್ನು ಮತದಾರರನ್ನು ಕಡೆಗಣಿಸಬೇಡಿ

Фото профиля Nataraja
Nataraja2 лет назад

ಏಕೆ ಈತನಿಗೆ ರಾಮ ಒಲಿಯಲಿಲ್ಲ.

Фото профиля ವಿನಾಯಕ
ವಿನಾಯಕ2 лет назад

Annamalai is 2nd highest candidate loved ❤️ by the people of coimbatore. See the votes he got 4.50 lakhs

Фото профиля Hemavathi S
Hemavathi S2 лет назад

ನೀವೇ ಗೆಲ್ಲಬೇಕು, ಲೋಕಸಭಾ ಸದಸ್ಯರಾಗಬೇಕು ಎಂಬ ಒಂದೇ ಗುರಿ ಇದ್ದಿದ್ದರೆ ಗೆಲ್ಲುವ ಪಕ್ಷಕ್ಕೇ ಸೇರಿಕೊಂಡು ಗೆಲ್ಲಬಹುದಿತ್ತು. ನೀವು ಗೆಲ್ಲಿಸ ಹೊರಟಿದ್ದು ಜನರನ್ನು ಹಾಗಾಗಿಯೇ ಕಷ್ಟ. ಕಣ್ಣೀರು ಹಾಕಬೇಕದದ್ದು ನೀವಲ್ಲ, ನಿಮ್ಮನ್ನು ಸೋಲಿಸುವ ಮೂಲಕ ತಮ್ಮ ಕಾಲ ಮೇಲೆ ತಾವೇ ಕಲ್ಲು ಹಾಕಿಕೊಂಡ ಜನರು.

Похожие видео

ಇಸ್ಲಾಮಿಕ್ ಜೆಹಾದಿಗಳ ಕುತಂತ್ರಕ್ಕೆ ಬಲಿಯಾದ ಹಿಂದುತ್ವದ ಕಾರ್ಯಕರ್ತ, ಕಟ್ಟರ್ ಹಿಂದುತ್ವವಾದಿ ಸುಹಾಸ್ ಶೆಟ್ಟಿಯ ಹತ್ಯೆ ಅಮಾನವೀಯ. ಎದೆಯೆತ್ತರಕ್ಕೆ ಬೆಳೆದ ಮಗ ಇನ್ನಿಲ್ಲ ಎಂಬ ನೋವಿನಲ್ಲಿರುವ ಹೆತ್ತವರ, ಅವರ ಕುಟುಂಬದ ಕಣ್ಣೀರಗೆ ಹೇಗೆ ಸಾಂತ್ವನ ಹೇಳಬೇಕು ಎಂದು ತೋಚದಾಗಿದೆ. ತನ್ನ ಸರ್ವಸ್ವವನ್ನೂ ಹಿಂದೂ ಸಮಾಜದ ರಕ್ಷಣೆಗೆ ನೀಡಿದ ಅಪ್ಪಟ ಹಿಂದೂವಾದಿಯೊಬ್ಬರನ್ನು ಕಳೆದುಕೊಂಡ ನೋವು, ದುಃಖ ತಡೆಯಲಾಗುತ್ತಿಲ್ಲ. ಹಿಂದುಗಳಿಗೆ ರಾಜ್ಯದಲ್ಲಿ ರಕ್ಷಣೆ ಇಲ್ಲವಂದರೆ, ಪೊಲೀಸರು, ಸರ್ಕಾರ, ಕಾನೂನು ರಕ್ಷಣೆ ವ್ಯವಸ್ಥೆಗಳು ಯಾರಿಗಾಗಿ? ರಾಜ್ಯದ ಕಾನೂನು ಸುವ್ಯವಸ್ಥೆ ಕಾಪಾಡಲು, ಹಿಂದುಗಳಿಗೆ ರಕ್ಷಣೆ ನೀಡಲು ಸಾಧ್ಯವಿಲ್ಲವೆಂದಾದರೆ ಹೇಳಿ, ನಮ್ಮ ರಕ್ಷಣೆಗೆ ಬೇಕಾದ ವ್ಯವಸ್ಥೆ ನಾವೇ ಮಾಡಿಕೊಳ್ಳುತ್ತೇವೆ.

Dr. Ravi C. T 🇮🇳 ಡಾ. ರವಿ ಸಿ. ಟಿ

19,579 просмотров • 1 год назад