正在加载视频...

视频加载失败

ಇಷ್ಟು ದಿನ ಆಡಿದೆಲ್ಲಾ ನಾಟಕ ..

43,002 次观看 • 1 年前 •via X (Twitter)

0 条评论

暂无评论

原始帖子的评论将显示在这里

相关视频

ನಿನ್ನೆ ರಾತ್ರಿ ಮಂಗಳೂರಿನಲ್ಲಿ ವಿಜಯ್ ಕುಮಾರ್ ಕೊಡಿಯಾಲ್‌ಬೈಲ್ ಅವರ ನಿರ್ದೇಶನದ ಛತ್ರಪತಿ ಶಿವಾಜಿ ನಾಟಕ ಇತ್ತು. ಅದನ್ನು ನೋಡಬೇಕೆಂದೇ ಒಂದು ದಿನ ಮಂಗಳೂರಿನಲ್ಲಿ ಉಳಿದುಕೊಂಡಿದ್ದೆ. ನಾಟಕ ಅದೆಷ್ಟು ಅದ್ಭುತವಾಗಿ ಮೂಡಿಬಂದಿದೆ ಎಂದರೆ ಶಿವಾಜಿ ಮಹಾರಾಜರ ಇಡಿಯ ಬದುಕನ್ನೇ ಎರಡು ಗಂಟೆಗಳಲ್ಲಿ ಅದ್ದೂರಿಯಾಗಿ ತೆರೆದಿಡುತ್ತದೆ. ಬಹುಶಃ ಶಿವಾಜಿ ಮಹಾರಾಜರ ಬದುಕನ್ನು ರಂಗಕ್ಕೆ ಅಳವಡಿಸಿ ಹೀಗೆ ತರುವ ಪ್ರಯತ್ನ ಕರ್ನಾಟಕದಲ್ಲಿ ಹಿಂದೆಂದೂ ನಡೆದಿರಲಿಲ್ಲ ಎನಿಸುತ್ತದೆ. ಪ್ರತಿ ದೃಶ್ಯದಲ್ಲೂ ನಾಟಕ ರಚನಾಕಾರರು, ನಿರ್ದೇಶಕರು, ಕಲಾವಿದರು ತೋರಿಸಿರುವ ಆಸ್ಥೆಯನ್ನು ಕಂಡಾಗ ರೋಮಾಂಚನವಾಗುವುದು ಸಹಜ. ಕೊನೆಗೆ ಪಟ್ಟಭಿಷಿಕ್ತರಾಗಲು ಶಿವಾಜಿ ಮಹಾರಾಜರು ನಿಜವಾದ ಕುದುರೆಯನ್ನೇ ಏರಿ ಬರುವಾಗಲಂತೂ ನೋಡುಗರು ಕಳೆದೇಹೋಗಿಬಿಡುತ್ತಾರೆ. ಶಿವಾಜಿ ಮಹಾರಾಜರ ಈ ನಾಟಕ ರಾಜ್ಯದ ಮೂಲೆ-ಮೂಲೆಯಲ್ಲೂ ಪ್ರದರ್ಶನಗೊಳ್ಳಬೇಕಿದೆ.

Chakravarty Sulibele

21,400 次观看 • 1 年前

"ಹಿಂದೂ ಹೆಸರಿನಲ್ಲಿದ್ದ ನಾಮಫಲಕ ತೆರವುಗೊಳಿಸಿದ ಪುನೀತ್ ಕೆರೆಹಳ್ಳಿ! ಪುನೀತ್ ಕೆರೆಹಳ್ಳಿ ಮಾಡಿದ್ದು ಸರಿ ಎನ್ನುವವರು ಶೇರ್ ಮಾಡಿ ಅವರಿಗೆ ಬೆಂಬಲ ನೀಡಿ! ಶ್ರೀ ಮಂಜುನಾಥನ" ಪೋಟೋ ತಂದು ಕೊಡ್ತೀನಿ ದಿನ ಹೂ ಇಟ್ಟು ಪೂಜೆ ಮಾಡಿ ಎಂದ ಪುನೀತ್ ಕೆರೆಹಳ್ಳಿ! ಪೂಜೆ ಮಾಡಲು ಸಾಧ್ಯವಿಲ್ಲ! ನಾವು ಮಂಜುನಾಥನ ಮೇಲೆ ವಿಶ್ವಾಸ ಇಡುವುದಿಲ್ಲ ಎಂದ ಆಸೀಫ್ ! ನಂಬಿಕೆ ವಿಶ್ವಾಸ ಇಲ್ಲ ಎಂದ ಮೇಲೆ ಅಂಗಡಿಗೆ ಹಾಕಿರುವ ಶ್ರೀ ಮಂಜುನಾಥನ ಹೆಸರಿನ ನಾಮಫಲಕ ತೆರವುಗೊಳಿಸಿ‌ ಎಂದ ಪುನೀತ್ ಕೆರೆಹಳ್ಳಿ! ಇಷ್ಟು ದಿನ ಇವನ ಹೆಂಡತಿ ಮಕ್ಕಳು ಹೊಟ್ಟೆ ತುಂಬಿಸಿಕೊಂಡಿದ್ದು ಶ್ರೀ ಮಂಜುನಾಥ ಹೆಸರಿನಿಂದಲೇ ಎನ್ನುವುದನ್ನು ಆಸೀಫ್ ಮರೆತಿದ್ದಾನೆ ಎನಿಸುತ್ತದೆ! #ವಿಶ್ವಾಸದ್ರೋಹಿಗಳು #ನಯವಂಚಕರು #PuneethKerehalli

Puneeth Kerehalli

35,738 次观看 • 9 个月前