Loading video...

Video Failed to Load

Go Home

ಇಷ್ಟು ದಿನ ಆಡಿದೆಲ್ಲಾ ನಾಟಕ ..

43,021 views • 1 year ago •via X (Twitter)

0 Comments

No comments available

Comments from the original post will appear here

Related Videos

ನಿನ್ನೆ ರಾತ್ರಿ ಮಂಗಳೂರಿನಲ್ಲಿ ವಿಜಯ್ ಕುಮಾರ್ ಕೊಡಿಯಾಲ್‌ಬೈಲ್ ಅವರ ನಿರ್ದೇಶನದ ಛತ್ರಪತಿ ಶಿವಾಜಿ ನಾಟಕ ಇತ್ತು. ಅದನ್ನು ನೋಡಬೇಕೆಂದೇ ಒಂದು ದಿನ ಮಂಗಳೂರಿನಲ್ಲಿ ಉಳಿದುಕೊಂಡಿದ್ದೆ. ನಾಟಕ ಅದೆಷ್ಟು ಅದ್ಭುತವಾಗಿ ಮೂಡಿಬಂದಿದೆ ಎಂದರೆ ಶಿವಾಜಿ ಮಹಾರಾಜರ ಇಡಿಯ ಬದುಕನ್ನೇ ಎರಡು ಗಂಟೆಗಳಲ್ಲಿ ಅದ್ದೂರಿಯಾಗಿ ತೆರೆದಿಡುತ್ತದೆ. ಬಹುಶಃ ಶಿವಾಜಿ ಮಹಾರಾಜರ ಬದುಕನ್ನು ರಂಗಕ್ಕೆ ಅಳವಡಿಸಿ ಹೀಗೆ ತರುವ ಪ್ರಯತ್ನ ಕರ್ನಾಟಕದಲ್ಲಿ ಹಿಂದೆಂದೂ ನಡೆದಿರಲಿಲ್ಲ ಎನಿಸುತ್ತದೆ. ಪ್ರತಿ ದೃಶ್ಯದಲ್ಲೂ ನಾಟಕ ರಚನಾಕಾರರು, ನಿರ್ದೇಶಕರು, ಕಲಾವಿದರು ತೋರಿಸಿರುವ ಆಸ್ಥೆಯನ್ನು ಕಂಡಾಗ ರೋಮಾಂಚನವಾಗುವುದು ಸಹಜ. ಕೊನೆಗೆ ಪಟ್ಟಭಿಷಿಕ್ತರಾಗಲು ಶಿವಾಜಿ ಮಹಾರಾಜರು ನಿಜವಾದ ಕುದುರೆಯನ್ನೇ ಏರಿ ಬರುವಾಗಲಂತೂ ನೋಡುಗರು ಕಳೆದೇಹೋಗಿಬಿಡುತ್ತಾರೆ. ಶಿವಾಜಿ ಮಹಾರಾಜರ ಈ ನಾಟಕ ರಾಜ್ಯದ ಮೂಲೆ-ಮೂಲೆಯಲ್ಲೂ ಪ್ರದರ್ಶನಗೊಳ್ಳಬೇಕಿದೆ.

Chakravarty Sulibele

21,400 views • 1 year ago