Загрузка видео...

Не удалось загрузить видео

На главную

ಈ ರಾಜಕಾರಣಿಯ ಅಸಲಿ ದುನಿಯಾ 🥴

67,023 просмотров • 1 год назад •via X (Twitter)

Комментарии: 11

Фото профиля ಲಕ್ಷ್ಮಣ್ ಗೌಡ ಬೊಮ್ಮನಹಳ್ಳಿ
ಲಕ್ಷ್ಮಣ್ ಗೌಡ ಬೊಮ್ಮನಹಳ್ಳಿ1 год назад

ನಾನು ಒಂದು ಇರುವೆಗೂ ಕಾಟ ಕೊಟ್ಟಿಲ್ಲ ಅಂತ ಹೇಳಿದ ಸತ್ಯವನ್ ಸಾವಿತ್ರಿ ಇವರೇನ

Фото профиля wHatNext 🚩
wHatNext 🚩1 год назад

Yes 💯

Фото профиля Best Wallet
Best Wallet1 год назад

🚀 Best Wallet - NO KYC crypto wallet 💸

Фото профиля Nagarika ನಾಗರೀಕ
Nagarika ನಾಗರೀಕ1 год назад

ಈ ಗೃಹಣಿ ಹಿಂದೆ ತಮ್ಮದೇ ಪಕ್ಷದ ಮಹಿಳಾ ರಾಜಕಾರಣಿ ಮತ್ತು ಚಿತ್ರನಟಿ ಜಯಮಾಲ ಮಂತ್ರಿಯಾದಾಗ ಅವರ ವಿರುದ್ಧ ಬಳಸಿರುವಪದ ಈ ರಾಜಕಾರಣಿಯ ಇನ್ನೊಂದು ಮುಖ ಕಾಣಿಸುತ್ತದೆ ಹಾಗಯೇ ಇವರನ್ನು ಬೆಂಬಲಿಸುವ ರಾಜಕಾರಣಿಗಳು ಹಿಂಬಾಲಕರು ಈ ಬಗ್ಗೆ ಯಾವುದೇ ಚಕಾರವೆತ್ತುವುದಿಲ್ಲ. ಇವರ ಅಸಲಿ ಮುಖ ಈ ಘಟನೆಯಿಂದ ಗೊತ್ತಾಗುತ್ತದೆ.

Фото профиля wHatNext 🚩
wHatNext 🚩1 год назад

ಈ ಯಮ್ಮನ ಅಸಲಿ ಮುಖ ಬೇರೆನೆ ಇದೆ ಸಾರ್

Фото профиля jogi ಜೋಗಿ 🇮🇳
jogi ಜೋಗಿ 🇮🇳1 год назад

@Nimmabhaskar22 sir. Wen a politician threatens a police officer with consequences if he doesn't do as told by d politician,what should the officer do ?? Shouldn't the DGP take cognizance of this and file a suo moto case against the politician ?

Фото профиля Rakesh P
Rakesh P1 год назад

@ChekrishnaCk ನೋಡೋ ಲೇ

Фото профиля Saibanna 🇮🇳 ಸಾಯಿಬಣ್ಣ (Son of India)
Saibanna 🇮🇳 ಸಾಯಿಬಣ್ಣ (Son of India)1 год назад

@ChekrishnaCk yanu guru @FollowAkshay1

Фото профиля 🚩ಕೃಷ್ಣಸಖ ನಿಮ್ಮ ನಿಖಿಲ್‌ರಾಜ್ ಭಾರತೀಯ 🇮🇳
🚩ಕೃಷ್ಣಸಖ ನಿಮ್ಮ ನಿಖಿಲ್‌ರಾಜ್ ಭಾರತೀಯ 🇮🇳1 год назад

ನಿನ್ನೆನ ಟೀವ್ಯಾಗ ನಾ ಯಾರಿಗೂ ಕಾಟ ಕೊಟ್ಟಿಲ್ರಿ ಅನಕತ್ತಿರಲ್ಲಪ್ಪ 😮🤔

Фото профиля ವಿದ್ಯಾದತ್ತ
ವಿದ್ಯಾದತ್ತ1 год назад

ಆ ಹಾ ಹಾ ಸತ್ಯವಾನ್ ಸಾವಿತ್ರಿ ಇವಳು

Фото профиля OLA hu UBER 🤲(Terrorists Slayer)
OLA hu UBER 🤲(Terrorists Slayer)1 год назад

That's how she became a minister. 🤡

Похожие видео

ಸರ್ಕಾರಿ ಉದ್ಯೋಗಿಗಳ ಕಷ್ಟದ ಹಣವನ್ನೂ ಬಿಡದೆ ‘ಪಿಎಂ ಕೇರ್’ ಹೆಸರಲ್ಲಿ ವಸೂಲಿ ಮಾಡಿದ ಮಹಾ ವಂಚಕರು ನೀವು. ಪ್ರಧಾನಿ ಹೆಸರನ್ನು ಮತ್ತು ಭಾರತ ಸರ್ಕಾರದ ಲಾಂಛನವನ್ನು ಚುನಾವಣಾ ಬಾಂಡ್‌ ಹೆಸರಿನ ‘ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ’ ಬಳಸಿಕೊಂಡಿದ್ದು ಅಕ್ಷಮ್ಯ ಅಪರಾಧ. ಈ ಅಪರಾಧ ಎಸಗಿ ಸಾವಿರಾರು ಕೋಟಿ ರೂಪಾಯಿಗಳ ಲೂಟಿ ಹೊಡೆದು ಮಾಡಿರುವ ‘ಚುನಾವಣಾ ಬಾಂಡ್’ ಹಗರಣ ದೇಶ ಕಂಡ ಅತಿದೊಡ್ಡ ರಾಜಕೀಯ ಭ್ರಷ್ಟಾಚಾರ! ವಸೂಲಿ ರಾಜಕೀಯದ ವಕ್ತಾರರಾಗಿರುವ Pralhad Joshi ಅವರೇ, ಈ ಹಗರಣಗಳ ಬಗ್ಗೆ‌ ಬಾಯಿ ಬಿಚ್ಚಲ್ಲವೇಕೆ? ನಿಮ್ಮವರನ್ನು ಪ್ರಶ್ನಿಸುವುದಿರಲಿ, ನಮ್ಮ ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸುವಾ ಪ್ರಯತ್ನವಾದರೂ ಮಾಡುವೀರಾ? * ಚುನಾವಣಾ ಬಾಂಡ್ ಹೆಸರಿನಲ್ಲಿ ಬಿಜೆಪಿ ವಸೂಲಿ ಮಾಡಿದ್ದೆಷ್ಟು? * ಪಿಎಂ ಕೇರ್ ನಿಧಿಯ ಅಸಲಿ ಕಥೆಯೇನು? ಲೆಕ್ಕ ಯಾಕೆ ಕೊಡ್ತಿಲ್ಲ? ಯಾರ ಭಯ? * ಪಿಎಂ ಕೇರ್‌‌ ಹೆಸರಲ್ಲಿ ಸರ್ಕಾರದ ಲಾಂಛನವನ್ನೇ ದುರುಪಯೋಗ ಮಾಡಿದ್ದು ಯಾರ ಸ್ವಾರ್ಥಕ್ಕಾಗಿ? ಹಗರಣವೇ ಅಲ್ಲದ ನ್ಯಾಷನಲ್ ಹೆರಾಲ್ಡ್ ‌ವಿಷಯ ಹಿಡಿದುಕೊಂಡು ನೈಜ ವಿಷಯಗಳಿಂದ ಜನರನ್ನು ದಿಕ್ಕು ತಪ್ಪಿಸುವವರಿಂದ, ದೇಶದಲ್ಲಿ ಲಂಚಬಾಕತನಕ್ಕೆ ಹೊಸ ಹೆಸರಿಟ್ಟ ಭ್ರಷ್ಟಾಚಾರದ ಪಿತಾಮಹರಿಂದ ನಮಗೆ ನೈತಿಕತೆಯ ಪಾಠ ಬೇಕಿಲ್ಲ. ಮೊದಲು ನಿಮ್ಮ ಲೂಟಿಯ ಇತಿಹಾಸವನ್ನು ಜನರ ಮುಂದಿರಿಸಿ... ಸಾಧ್ಯವೇ‌ ನಿಮ್ಮಿಂದಾ??!!

Dinesh Gundu Rao/ದಿನೇಶ್ ಗುಂಡೂರಾವ್

10,823 просмотров • 6 месяцев назад