Loading video...

Video Failed to Load

Go Home

ಈ ರೀತಿ ಸಿನಿಮಾಗಳು ಈಗ ಯಾಕೆ ಬರ್ತಿಲ್ಲ..?

40,810 views • 1 year ago •via X (Twitter)

12 Comments

ಪುಲ್ವಾಮಾ 💔's profile picture
ಪುಲ್ವಾಮಾ 💔1 year ago

ಮಲೆಯಾಳಂ ಹಿಂದಿ ಇಂಗ್ಲಿಷ್ ನಲ್ಲಿ ಬರ್ತಾ ಇರುತ್ತೆ. ಕನ್ನಡದಲ್ಲಿ ಸ್ವಲ್ಪ ಕಮ್ಮಿ

Siri Sireesha✨'s profile picture
Siri Sireesha✨1 year ago

ಇರಬಹುದು....

Solar Heavy's profile picture
Solar Heavy1 year ago

- All I Knew

ashok kumar's profile picture
ashok kumar1 year ago

ಇತ್ತೀಚಿಗೆ ಜನರ ಅಭಿರುಚಿ ಬದಲಾಗಿದೆ ಅನಿಸುತ್ತೆ, ಕನ್ನಡದಲ್ಲಿ ಒಳ್ಳೆ ಸಿನಿಮಾಗಳು ಬರುತ್ತಿಲ್ಲ

Rajendra Koushik A C (INDIA is our PARIWAR)'s profile picture
Rajendra Koushik A C (INDIA is our PARIWAR)1 year ago

ಇದ್ದಕ್ಕಿದ್ದ ಆಗೆ ಅಲೆ ಕಳ್ಳ ಕಾಕರು ಹೇಗೆ ಇರುತ್ತಾರೆ, ಅವರು ಯಾಕೆ ಹಂಗೆ ಆಗ್ತಾರೆ ಅಂತ ತಿಳಿದುಕೊಳ್ಳುವಲ್ಲಿ ಉತ್ಸುಕರಾಗಿದ್ದಾರೆ, ಅಲ್ಲಿ ಎಷ್ಟು ಕರಾಳತೆ ಇದೆ ಅಂತ ತಿಳಿದುಕೊಳ್ಳೋಕೆ ಇತ್ತೀಚಿಗೆ ಅಂತ ಸಿನಿಮಾ ಒಂದು ಯಶಸ್ಸು ಗಳಿಸಿಲ್ಲ, ಅದಕ್ಕೆ ನಿರ್ದೇಶಕರು, ನಿರ್ಮಾಪಕರು ಪ್ರೀತಿ, ಪ್ರೇಮ, ಸಮಾಜ ಬಗ್ಗೆ ತಲೆ ಕೆಡಿಸಿಕೊಳ್ಳುತ್ತ ಇಲ್ಲ

Siri Sireesha✨'s profile picture
Siri Sireesha✨1 year ago

ಸರಿಯಾಗಿ ಹೇಳಿದ್ದೀರಾ.👍

Dr AishwaryaS's profile picture
Dr AishwaryaS1 year ago

Because Kannada cinema industry seems to be run by bunch of goondas who are projecting violence, murder, killing are all normal characters of heroes.

Siri Sireesha✨'s profile picture
Siri Sireesha✨1 year ago

Yes..

Malli B karjun's profile picture
Malli B karjun1 year ago

Swathi muttina male haniye, Kannadakkgi onedannu otti, hondisi bareyiri,

sudhir jadhav dharwad's profile picture
sudhir jadhav dharwad1 year ago

ಅಂಥ ಕಲಾಕಾರರಿಲ್ಲ...

TheEpic's profile picture
TheEpic1 year ago

One of my all time favourites.

Siri Sireesha✨'s profile picture
Siri Sireesha✨1 year ago

Everyone favourite ❤️

Related Videos

ಒಂದು ನೇಮಕಾತಿ ಪರೀಕ್ಷೆಯನ್ನ ನೆಟ್ಟಗೆ ನಡೆಸಲು 'ಕೈ'ಲಾಗದಿರುವ ಈ ನಾಲಾಯಕ್ Karnataka Congress ಸರ್ಕಾರ ಇದ್ದರೆಷ್ಟು ಸತ್ತರೆಷ್ಟು? ಕೆಪಿಎಸ್ಸಿ ಪೂರ್ವಭಾವಿ ಪರೀಕ್ಷೆ, ಮರುಪರೀಕ್ಷೆ, ಮುಖ್ಯ ಪರೀಕ್ಷೆ, ಈ ಮೂರು ಪರೀಕ್ಷೆಗಳಲ್ಲೂ ಆಗಿರುವ ಭಾಷಾಂತರ ಲೋಪದಿಂದ ಈಗಾಗಲೇ ಲಕ್ಷಾಂತರ ಕನ್ನಡ ಮಾಧ್ಯಮ ಅಭ್ಯರ್ಥಿಗಳು ಅನ್ಯಾಯಕ್ಕೊಳಗಾಗಿದ್ದಾರೆ. ಈಗ ಮುಖ್ಯ ಪರೀಕ್ಷೆಯ ಪ್ರಶ್ನೆಪತ್ರಿಕೆ ಎರಡು ದಿನಗಳ ಮುಂಚೆಯೇ ಸೋರಿಕೆ ಆಗಿತ್ತು ಎನ್ನುವ ಸುದ್ದಿ ಪ್ರಾಮಾಣಿಕ ಅಭ್ಯರ್ಥಿಗಳಿಗೆ ಮತ್ತೊಮ್ಮೆ ಮರ್ಮಾಘಾತ ನೀಡಿದೆ. ಸಿಎಂ Siddaramaiah ನವರೇ, ಒಂದು ಸ್ಪರ್ಧಾತ್ಮಕ ಪರೀಕ್ಷೆಯನ್ನ ನೆಟ್ಟಗೆ ನಡೆಸಲಾಗದ ತಾವು ಯಾವ ಸೀಮೆ ಮುಖ್ಯಮಂತ್ರಿ ಸ್ವಾಮಿ? ತಮ್ಮ ಕೈಯಲ್ಲಿ ಆಡಳಿತ ನಡೆಸುವುದು ಸಾಧ್ಯವಿಲ್ಲ ಎನ್ನುವುದಾದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ. ಅದು ಬಿಟ್ಟು ಲಕ್ಷಾಂತರ ಉದ್ಯೋಗಾಕಾಂಕ್ಷಿಗಳಿಗೆ ಈ ರೀತಿ ಪದೇ ಪದೇ ಯಾಕೆ ತೊಂದರೆ ಕೊಡುತ್ತೀರಿ?

R. Ashoka

14,035 views • 1 year ago