Loading video...

Video Failed to Load

Go Home

ಈತನ ಮೇಲೆ ಕಠಿಣ ಕ್ರಮ ತೊಗೊಳ್ಳೇಬೇಕು

10,523 views • 2 years ago •via X (Twitter)

5 Comments

Rajashri Bhat's profile picture
Rajashri Bhat2 years ago

ನಮ್ಮ ಬೆಳಗಾವಿಯಲ್ಲಿ ಅದೇ ಪರಿಸ್ಥಿತಿ ಮರಾಠಿಗರಿಗೆ ಕೆಲ್ಸಾ ಕೊಡ್ತಾರೆ ಅದೇ ನಾವು ಕನ್ನಡ ಅಷ್ಟೇ ಬರೋದು ಅಂದ್ರೆ ಕೆಲ್ಸಾ ಕೊಡೋಲ್ಲಾ.ಇದೇನೂ ಕರ್ನಾಟಕನಾ? ಮಹಾರಾಷ್ಟ್ರಾನಾ ಅಂತಾ ಒಮ್ಮೊಮ್ಮೆ ನಮಗೆ doubt ಬರುತ್ತೆ.ನಮ್ಮ ಇಡೀ ಬೆಳಗಾವಿಯಲ್ಲಿ ಮಾರ್ವಾಡಿ ಮತ್ತೆ ಬಂಗಾಳಿ,ಮರಾಠಿಗರು ದಿನೇ ದೀನೇ ಬೆಳಿತಿದ್ದಾರೆ ಹೊರ್ತು ಕನ್ನಡಿಗರು ಬೆಳಿತಾ ಇಲ್ಲಾ.

Solar Heavy's profile picture
Solar Heavy1 year ago

- Come Around

Daniel Danny's profile picture
Daniel Danny2 years ago

ಪ್ರತಿಯೊಂದು ಕಾನೂನಾತ್ಮಕವಾಗಿ ಇರಲಿ, ಹಿಂಸೆ ಬೇಡ Everything should be in legal, no violence

Vittal's profile picture
Vittal2 years ago

ಇಂಥ ನಾಡ ದ್ರೋಹಿಗೆ ಕಠಿಣ ಶಿಕ್ಷೆ ವಿಧಿಸಬೇಕು 🤬

Youth_Crazyminds's profile picture
Youth_Crazyminds2 years ago

@stop_hindi_KA ಜೈಲು ಶಿಕ್ಷೆಯಾಗಬೇಕು,ಕನ್ನಡಿಗರಿಂದ ಚಪ್ಪಲಿ ಪೂಜೆ ಮಾಡಿ ಮೆರವಣಿಗೆ ಮಾಡಬೇಕು

Related Videos

ಕಾಂಗ್ರೆಸ್‌ ಆಡಳಿತದಲ್ಲಿ ಶಾಸಕನಿಗೆ ರಕ್ಷಣೆ ಇಲ್ಲ ಎಂದರೇ ಇನ್ನೂ ಜನಸಾಮಾನ್ಯರ ಪಾಡೇನು ? ಇಂದು ಪರಿಷತ್‌ ಸದಸ್ಯರೊಬ್ಬರ ಮೇಲೆ ಕಾಂಗ್ರೆಸ್‌ ಬೆಂಬಲಿತ ಗೂಂಡಾಗಳು ಬೆಳಗಾವಿಯ ಸುವರ್ಣಸೌಧದ ಒಳಗೆ ನುಗ್ಗಿ ಹಲ್ಲೆಗೆ ಯತ್ನಿಸಿದ್ದಾರೆ. ಬಿಗಿ ಭದ್ರತೆಯಲ್ಲಿ ಅಧಿವೇಶನ ನಡೆಯುತ್ತಿದ್ದ ವೇಳೆ ಸುವರ್ಣಸೌಧಕ್ಕೆ ನುಗ್ಗಿ ಶಾಸಕನಿಗೆ ಬೆದರಿಕೆ ಹಾಕಿ, ಹಲ್ಲೆಗೆ ಯತ್ನಿಸುವಷ್ಟರ ಮಟ್ಟಿಗೆ ಭದ್ರತಾ ಲೋಪವಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಯಾವ ಪರಿ ಹದಗೆಟ್ಟಿದೆ ಎಂಬುದು Karnataka Congress ಸರ್ಕಾರದ ದುರಾಡಳಿತಕ್ಕೆ ಹಿಡಿದ ಕನ್ನಡಿಯಾಗಿದೆ. ಆಕಸ್ಮಿಕ ಗೃಹ ಸಚಿವ Dr. G Parameshwara ಅವರೇ ಕಾಂಗ್ರೆಸ್‌ ಬೆಂಬಲಿಗರ ಈ ಗೂಂಡಾಗಿರಿಯನ್ನು ಆಕಸ್ಮಿಕ ಘಟನೆ ಎಂದು ತಿಪ್ಪೆಸಾರಿಸಬೇಡಿ. ಹಲ್ಲೆಗೆ ಯತ್ನಿಸಿದ ಪುಂಡರ ಮೇಲೆ ಕಠಿಣ ಕ್ರಮ ಜರುಗಿಸಿ. Siddaramaiah #CongressRowdism

Janata Dal Secular

17,374 views • 1 year ago

ಕಾಂಗ್ರೆಸ್‌ನ ಓಲೈಕೆ ರಾಜಕಾರಣದಿಂದಾಗಿ ಅಟ್ಟಹಾಸ ಮೆರೆಯುತ್ತಿರುವ ಜಿಹಾದಿಗಳು ! ಕಾಂಗ್ರೆಸ್‌ನ ಹಿಂದೂ ವಿರೋಧಿ ನೀತಿಯಿಂದ ರಾಜ್ಯದಲ್ಲಿ ಶಾಂತಿ ಕದಡುತ್ತಿದೆ. ತುಷ್ಟೀಕರಣದ ಪರಿಣಾಮ ಇಂದು ಈದ್ ಮಿಲಾದ್ ಮೆರವಣಿಗೆ ವೇಳೆ ಬಸವನಗುಡಿಯಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ಜಿಹಾದಿಗಳಿಂದ ದಾಳಿ ನಡೆದಿದೆ. ಹಿಂದೂಗಳ ಮೆರವಣಿಗೆಯಲ್ಲೂ ಮತಾಂಧರಿಂದ ದಾಳಿ ನಡೆಯುತ್ತದೆ, ಮುಸಲ್ಮಾನರ ಈದ್ ಮೆರವಣಿಗೆಯಲ್ಲೂ ಹಿಂದೂಗಳ ಮೇಲೆಯೇ ಮತಾಂಧರಿಂದ ದಾಳಿ ನಡೆಯುತ್ತಿದೆ. ಯಾರ ಹಬ್ಬವಾದರೂ ದಾಳಿ ನಡೆಯುವುದು ಹಿಂದೂಗ‌ಳ ಮೇಲೆ ! ಮಾನ್ಯ ಪ್ರಿಯಾಂಕ್ ಖರ್ಗೆ ಅವರೇ, ಪುತ್ತೂರು ಘಟನೆಯ ಬಳಿಕ ಇದೀಗ ಬಸವನಗುಡಿಯಲ್ಲೂ ಪೊಲೀಸರ ಸಮ್ಮುಖದಲ್ಲಿಯೇ ದಾಳಿ ನಡೆದಿದೆ. ರಾಜ್ಯದಲ್ಲಿ ಜಿಹಾದಿಗಳಿಗೆ ಕಾನೂನಿನ ಭಯ ಇಲ್ಲವೇ? ಅಂಬೇಡ್ಕರ್ ಅವರ ಸಂವಿಧಾನದ ಬದಲು ರಾಜ್ಯದಲ್ಲಿ ಷರಿಯಾ ಕಾನೂನು ಇದೆಯಾ? ಐಸಿಸ್ ಮಾದರಿಯ ಆಡಳಿತಕ್ಕೆ ರಾಜ್ಯದ ಜನರು ಅಂತ್ಯ ಹಾಡುವ ಸಮಯ ಬರಲಿದೆ ಎಚ್ಚರಿಕೆ‌. ಕೂಡಲೇ ಜಿಹಾದಿ ಕಿಡಿಗೇಡಿಗಳನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. #HinduVirodhiCongress

BJP Karnataka

18,181 views • 8 days ago