Loading video...

Video Failed to Load

Go Home

ಒಂದು ಮಾಂಸದ ಕಥೆ! ಕೇಳಿ ರೋಚಕವಾಗಿದೇ..

20,347 views • 2 years ago •via X (Twitter)

9 Comments

Adamson's profile picture
Adamson2 years ago

@LavanyaBallal ಅದ್ಭುತ ಕಥೆ.👌 ನಿಜಾಂಶ ಗೊತ್ತಿತ್ತು ಆದರೆ ಇದು ಸಮಸ್ತ ನಾಡಿನ ಮುಂದೆ ಆಧಾರ ಸಮೇತ ಬಂದದ್ದು ಬಹಳ ಸಂತೋಷದ ವಿಚಾರ. ಇದು ಮುಸಲ್ಮಾನರ ಮೇಲಿನ ವ್ಯವಸ್ಥಿತ ಸಂಚು ಎಂಬುದು ನಮಗೆಲ್ಲರಿಗೂ ಗೊತ್ತಿದ್ದ ವಿಚಾರವೇ ಸಂಘ ಪರಿವಾರಗಳ ಅಸಲಿ ಮುಖ ಇಂದು ಸಮಸ್ತ ಜನರ ಮುಂದೆ ಬಯಲಾಗಿದ್ದು ಬಹಳ ಖುಷಿ ಕೊಡುತ್ತಿದೆ. ಮಾಹಿತಿಯನ್ನು ತಲುಪಿಸಿದ ಎಲ್ಲರಿಗೂ ಧನ್ಯವಾದ

ಕರುನಾಡಿನ ಮಿನುಗುವ ನಕ್ಷತ್ರ💛❤️'s profile picture
ಕರುನಾಡಿನ ಮಿನುಗುವ ನಕ್ಷತ್ರ💛❤️2 years ago

ಭಜರಂಗದಳದವರ "ಪಿಕ್ ಅಪ್ " ನವರಲ್ಲಿ ಹಣ ಕೊಟ್ಟು, ಜಾನುವಾರು ತರಿಸಿದ್ದೀನಿ 😂. ಬ್ರದರ್ ಅದೂ ಚಡ್ಡಿಗಳ ಏರಿಯಾ. ಈವಾಗ್ಲೂ ಮಾಡ್ತಿದ್ದಾರೆ 🤣

@'s profile picture
@2 years ago

Look here ☺️😃

RCB ಕಲಾಸಿಪಾಳ್ಯ's profile picture
RCB ಕಲಾಸಿಪಾಳ್ಯ2 years ago

Full video idre link kalsi🙏

Indian Army Day❤️'s profile picture
Indian Army Day❤️2 years ago

ವೈರಲ್ ಮಾಡಿ ಎಲ್ರೂ ಇದನ್ನು ದಯವಿಟ್ಟು...

ರಾಮು ಜಿ 𝕩's profile picture
ರಾಮು ಜಿ 𝕩2 years ago

ಇದನ್ನೆಲ್ಲ ನೋಡ್ತಾ ಇದ್ರೇ ಮತ್ಸ್ಯಗಂಧ ಸಿನಿಮಾ ನೋಡಿದ ಹಾಗಾಗುತ್ತೆ 😅😅

Svaśva 💮's profile picture
Svaśva 💮2 years ago

Thuuuuu Yenu manushyaru guru evrella!

md Imtiyaz's profile picture
md Imtiyaz2 years ago

New business model

K....S....'s profile picture
K....S....2 years ago

ಭಾರತಕ್ಕೆ ಸ್ವಾತಂತ್ರ ಸಿಗಲು ನಿಧಾನ ಆಗಿದ್ದಕ್ಕೆ, ಹಲವು ಹೋರಾಟಗಾರರ ಸಾವಿಗೆ ಕಾರಣ ನಮ್ಮಲ್ಲೇ ಇದ್ದ ದೇಶದ್ರೋಹಿಗಳು. ಭಾರತ ಮೇಲೆ ಮುಸ್ಲಿಮರು ಆಕ್ರಮಣ ಮಾಡಿದಾಗ ಇಲ್ಲಿನ ರಾಜರು ಸೋತ ಕಾರಣ ರಾಜದ್ರೋಹಿಗಳು. ಇದರಲ್ಲಿ ಎಲ್ಲ ಧರ್ಮ ಜನಾಂಗದವರು ಇದ್ದರೂ, ಹಾಗೆ ಈಗಿನ ಸಮಸ್ಯೆಗಳಲ್ಲಿ ಎಲ್ಲ ಜನಾಂಗದ ಪಾತ್ರವಿದೇ ರಾಜಕೀಯಕ್ಕೆ ಬಲಿ ಆಗ್ತಿದ್ದಾರೆ

Related Videos