Video yükleniyor...
Video Yüklenemedi
ಒಳಮೀಸಲಾತಿ ಜಾರಿಯ ಬಗ್ಗೆ ಯಾರಿಗೂ ಅನುಮಾನವೇ ಬೇಡ.
14,651 görüntüleme • 1 yıl önce •via X (Twitter)
11 Yorum

Sadashiva aayoga na implement madtivi antha manifesto alli yenik haakidri Mr siddaramaiah?

- Come Around

Sir ನೀವು ಮಾಡ್ತೀರ್ ಅಂತ ಗೊತ್ತು, ಅದನೆ ಬೇಗ ಮಾಡಿ.... 2 ವರ್ಷ ಮಾಡ್ಬೇಡಿ...... ಬೇಗ ಅಧಿಸೂಚನೆ ಹೊರಡಿಸಿ

ಒಳ ಮೀಸಲಾತಿಯಿಂದ ಯಾರಿಗೂ ತೊಂದರೆ ಆಗುವುದಿಲ್ಲ ಎಂದರೆ ನಮಗೆ ಒಪ್ಪಿಗೆ ಇದೆ ಸಮಪಾಲು ಸಮಾ ಬಾಳು ಈ ತತ್ವದಲ್ಲಿ ಹಂಚಿಕೆ ಮಾಡಿ

ಅನುಮಾನ ವಿಷಯ ಬಿಡಿ.. ಆದಷ್ಟು ಬೇಗ ಜಾರಿ ಮಾಡಿ ಅಧಿಸೂಚನೆ ಹೊರಡಿಸಿ!!!!!

ಇದರಲ್ಲಿ ಏನೋ ಒಳ ಮರ್ಮ್ ಅಡಗಿದೆ ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಬೇರೆ ರಾಜ್ಯಗಳು ಘೋಷಣೆ ಮಾಡಿದೆ ಆದ್ರೆ ನಮ್ಮ ಕರ್ನಾಟಕದಲ್ಲಿ ಯಾಕಿಷ್ಟು ಲೇಟ ಏನೋ ಕುತಂತ್ರ ಇದೆ ಅನ್ಸುತ್ತೆ

Innu 2 months bekante nodi swamy kaleda 6 tingalinda idanne heltidira bere matu baralva nimge hottege aden tintira , particularly nagamohandas avre post bidodakku reservation gu sambanda illa anta helidare nimdenri madyadalli putagosi tandu time bekante?

ಹೌದು ಸಂಶಯ ನೀ ಬೇಡಾ, ಇದ್ರಲ್ಲಿ ಏನೊ ಒಳಮರ್ಮ ಅಡಗಿದೆ...

ಬೇಗ ಮಾಡಿ ಸರ್. ಗೌರ್ಮೇಂಟ್ ಜಾಬ್ ಅಸ್ಪರೆಂಟ್ಸ್ ಕಾಯ್ತಿದಾರೆ. ನೆಕ್ಷ್ಟ್ ಎಲೆಕ್ಷನ್ ನಲ್ಲಿ ನಿಮ್ ಪಕ್ಷಕ್ ಮಾತ್ರಾ ಒಟ್ ಹಾಕಲ್ಲ, ಹಾಕ್ಸೊದು ಇಲ್ಲಾ. ಈಗ್ ಅನ್ಬೊವಿಸಿದ್ದೆ ಸಾಕಾಗಿದೆ.

ತಡವೆ ಬೇಡಾ?

ಬೇಗ ಮಾಡಿ ಸರ್ 💐💐
