Video wird geladen...

Video konnte nicht geladen werden

Zur Startseite

ನಿಮ್ಮ ಬೆಂಬಲ, ನಮ್ಮ ಬಲ #ಪ್ರಗತಿಯತ್ತ_ಕರ್ನಾಟಕ #2yearsOfGuaranteeSarkara

9 Kommentare

Profilbild von Sunkara
Sunkaravor 1 Jahr

Dear Kannadigas, do Rahul and Sonia know Kannada?Still you vote Congress.

Profilbild von Suhesh Salunkhe
Suhesh Salunkhevor 1 Jahr

Nimma roadu, namma savu. No action from your govt, it’s been more than a year, water blockage issue always arises, no response utill water gets blocked. Can’t your govt take action on water situation before it rises, it a failure of your govt.

Profilbild von Arbaz khan
Arbaz khanvor 1 Jahr

Speak in hindi and hindi is our national language

Profilbild von Karmesh
Karmeshvor 1 Jahr

You are in X. Write in english.

Profilbild von Arbaz khan
Arbaz khanvor 1 Jahr

Shame on you

Profilbild von ಡೇರ್ ಡೆವಿಲ್ ಮುಸ್ತಫಾ 😎
ಡೇರ್ ಡೆವಿಲ್ ಮುಸ್ತಫಾ 😎vor 1 Jahr

ರಾಜ್ಯ ಕಾಂಗ್ರೆಸ್ಸಿನ ಪ್ರಾಣ ವಾಯು ಸೈರಾ ಸಿದ್ದು 🐏

Profilbild von madhava. H. A.
madhava. H. A.vor 1 Jahr

ಯಾರದ್ದೋ ದುಡ್ಡು ಎಲ್ಲಮ್ಮ ನ ಜಾತ್ರೆ.

Profilbild von Deepak Verma
Deepak Vermavor 1 Jahr

Subtitles Tera baap likhega???

Profilbild von Debabrata
Debabratavor 1 Jahr

Let me tell you the bigger problems of your state :- Rain problem -Traffic in Bangalore slow metro construction highways filled with looters poor road infrastructure rentals through the roof Hope you can actually do some work instead of language politics #LanguageTerrorism

Ähnliche Videos

ನಮ್ಮದು ಯುವಜನರ ಧ್ವನಿಗೆ ಮಿಡಿಯುವ ಸರ್ಕಾರ; ವಿದ್ಯಾರ್ಥಿಗಳ ಉಜ್ವಲ ಭವಿಷ್ಯವೇ ನಮ್ಮ ಗುರಿ! ಆಗಸ್ಟ್‌ 4 ರಂದು ಜಿಕೆವಿಕೆ ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ನನ್ನನ್ನು ಭೇಟಿಯಾಗಿ ತಮ್ಮ ನೋವನ್ನು ತೋಡಿಕೊಂಡಾಗ, ಅವರ ಆತಂಕಕ್ಕೆ ನಮ್ಮ ಸರ್ಕಾರ ತಕ್ಷಣವೇ ಸ್ಪಂದಿಸಿದೆ. ಹಿಂದಿನ ಬಿಜೆಪಿ ಸರ್ಕಾರದ ಅವೈಜ್ಞಾನಿಕ ತೀರ್ಮಾನ ಹಾಗೂ ದೋಷಪೂರಿತ ನಿಯಮಗಳ ತಿದ್ದುಪಡಿಯಿಂದಾಗಿ ನಮ್ಮ ಕೃಷಿ ಪದವೀಧರರ ಭವಿಷ್ಯ ಅತಂತ್ರವಾಗಿತ್ತು. ಹಿಂದಿನ ಸರ್ಕಾರ ಮಾಡಿದ ಆ ತಪ್ಪನ್ನು ಸರಿಪಡಿಸಲು ಈಗ ದಿಟ್ಟ ನಿರ್ಧಾರ ತೆಗೆದುಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ವಿದ್ಯಾರ್ಥಿಗಳ ಅಳಲಿಗೆ ಸದಾ ಕಿವಿಗೊಡುವ ನಮ್ಮ ಸರ್ಕಾರ, ಕೃಷಿ ಅಧಿಕಾರಿ ನೇಮಕಾತಿಯ ಪರೀಕ್ಷೆಯನ್ನು ತಾತ್ಕಾಲಿಕವಾಗಿ ಮುಂದೂಡಲು ತೀರ್ಮಾನಿಸಿದೆ. ನಮ್ಮ ಕೃಷಿ ಪದವೀಧರರಿಗೆ ಕಿಂಚಿತ್ತೂ ಅನ್ಯಾಯವಾಗದಂತೆ, ಪರೀಕ್ಷೆ ನಡೆಸಲು ದೃಢಸಂಕಲ್ಪ ಮಾಡಿದೆ. ವಿದ್ಯಾರ್ಥಿಗಳೇ, ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಖಂಡಿತ ಸಿಗಲಿದೆ. ನಿಮ್ಮ ಕನಸುಗಳನ್ನು ನನಸಾಗಿಸುವುದು ಹಾಗೂ ನಿಮ್ಮ ಭವಿಷ್ಯವನ್ನು ಕಾಪಾಡುವುದು ನಮ್ಮ ಜವಾಬ್ದಾರಿ!

DK Shivakumar

21,605 Aufrufe • vor 17 Tagen