Video wird geladen...

Video konnte nicht geladen werden

Zur Startseite

ಪೊಲೀಸರೇ, ಎಲ್ಲಿದ್ದಿರಪ್ಪ ?

122,475 Aufrufe • vor 2 Jahren •via X (Twitter)

10 Kommentare

Profilbild von 3.0
3.0vor 2 Jahren

ಸ್ವಾಮಿಗಳು ಕಾವಿ ಹಾಕಿದ್ದಾರೆ, ಬುದ್ಧನ ವಿಗ್ರಹಕ್ಕೆ ಮತ್ತು ಅಂಬೇಡ್ಕರ್ ಫೋಟೋಕ್ಕೆ ಹಾರ ಹಾಕಿದ್ದಾರೆ, ವೈದಿಕ ಆಚರಣೆಯನ್ನು ಯಾಕ್ರೋ ಮಾಡ್ತಾ ಇದ್ದೀರಾ ಉಚಿತ ಪೀಳಿಗೆಗಳಾ🤣🤣🤣🤣🤣

Profilbild von Accidental Bhakth
Accidental Bhakthvor 2 Jahren

Even ಡೇ : ನಾನು ನಾನು ದೇವರನ್ನು ದೇವರನ್ನು ನಂಬುವುದಿಲ್ಲ ನಂಬುವುದಿಲ್ಲ Odd ಡೇ : ನನಗೆ ನನಗೆ ಮೇಲ್ಜಾತಿಯವರು ಮೇಲ್ಜಾತಿಯವರು ದೇವಸ್ಥಾನಕ್ಕೆ ದೇವಸ್ಥಾನಕ್ಕೆ ಹೋಗೋದಿಕ್ಕೆ ಹೋಗೋದಿಕ್ಕೆ ಬಿಡೋದಿಲ್ಲ ಬಿಡೋದಿಲ್ಲ ನಮ್ಮ ಜೊತೆ ನಮ್ಮ ಜೊತೆ ತಾರತಮ್ಯ ತಾರತಮ್ಯ ಆಗತಾ ಇದೆ ಆಗತಾ ಇದೆ ಅದಕ್ಕೆ ಅದಕ್ಕೆ ನಮಗೆ ನಮಗೆ ಮೀಸಲಾತಿ ಮೀಸಲಾತಿ ಬೇಕು ಬೇಕು

Profilbild von Hanumantappa Patil
Hanumantappa Patilvor 2 Jahren

ನಾನು ದುಡ್ಡಿಗೆ,ಪಡಿತರಕ್ಕೆ,ಮದುವೆ,ಮನೆ ಖರ್ಚುಗಳಿಗಾಗಿ ಅನ್ಯಧರ್ಮಕ್ಕೆ ಮತಾಂತರವಾಗುವುದಿಲ್ಲ. - ಇ ಸಾಲುಗಳು ಮೊದಲು ಹೇಳಿ.

Profilbild von ABDULLA MADUMOOLE ಅಬ್ದುಲ್ಲ ಮಾದುಮೂಲೆ
ABDULLA MADUMOOLE ಅಬ್ದುಲ್ಲ ಮಾದುಮೂಲೆvor 2 Jahren

ಯಾಕಪ್ಪ ಪೊಲೀಸ್ ? ಯಾವ ಕಾನೂನನ್ನು ಉಲ್ಲಂಘಿಸಿದರು ಇವರು?

Profilbild von pulikeshi_virat
pulikeshi_viratvor 2 Jahren

ಅದೇ ತರ ಯಾವುದೇ ದೇವಸ್ಥಾನದ ಮುಂದೆ ಹೂ ಕಾಯಿ ಹಣ್ಣು ವ್ಯಾಪಾರ ಮಾಡಬೇಡಿ ಹಿಂದೂ ದೇವರ ಪೂಜೆ ಗೆ ಹೋಗುತ್ತೆ ಅಂತ ಒಂದು ಸಾಲು ಸೇರಿಸು ......ಅಂಬೇಡ್ಕರ್ ಫೋಟೋ ಯಾಕೆ ಹಾಕಿ ಅವಮಾನ ಮಾಡ್ತೀರಾ ಬೆರಕೆ ನನ್ನ ಮಕ್ಳ

Profilbild von Vivek Kunder
Vivek Kundervor 2 Jahren

ಮತ್ತೆ ಇವರದ್ದು ದೇವಸ್ಥಾನದ ಒಳಗೆ ಬಿಡಲ್ಲ ಅಂತ ರೋಧನೆ 😂😂 ನಮ್ಮ ಧರ್ಮದ ದೇವರನ್ನು ನಂಬದೆ ಇದ್ರೆ ದೇವಸ್ಥಾನದ ಒಳಗೆ ಯಾಕ್ರೀ ನಿಮ್ಮನ್ನು ಬಿಡಬೇಕು?? ಥೂ ನಿಮ್ಮ ಜನ್ಮಕ್ಕೆ!! ಜೈ ಮೀಮ್

Profilbild von ⛳ರಾಮಕೃಷ್ಣ🕉️
⛳ರಾಮಕೃಷ್ಣ🕉️vor 2 Jahren

ನಿಮಗೆ ಯಾರು ಪೂಜೆ ಮಾಡಿ ಅಂತ ಹೇಳುತ್ತಿಲ್ಲ. ಮಾಡುವವರು ಕೋಟಿ ಕೋಟಿ ಜನ ಇದ್ದಾರೆ. 😂😆

Profilbild von ಕ್ರಾಂತಿ ವೀರ (ಮೋದಿ ಪರಿವಾರ)
ಕ್ರಾಂತಿ ವೀರ (ಮೋದಿ ಪರಿವಾರ)vor 2 Jahren

ಈ ತಲೆ ಹಿಡುಕ ಸೂಳೆ ಮಕ್ಕಳನ್ನು ಪೂಜೆ ಮಾಡಿ ಎಂದು ಯಾರೂ ಒತ್ತಾಯ ಮಾಡುತ್ತಿದ್ದಾರೆ ಅಂತ ಹೀಗೆ ಮಾಡುತ್ತಿದ್ದಾರೆ ದೇಶ ದ್ರೋಹಿ ಕಂತ್ರಿ ನಾಯಿಗಳು.

Profilbild von Pragath K. R
Pragath K. Rvor 2 Jahren

ಇದು ಅವರ ಪ್ರತಿಜ್ಞೆ. ನಂಬಬೇಕು, ಒಪ್ಪಬೇಕು, ಪೂಜಿಸಬೇಕು ಎಂಬ ಯಾವುದೇ ಕಾನೂನು ಇಲ್ಲ. ಇಂತವುಗಳನ್ನು ಪ್ರಚೋದಿಸುವ ನಿಮ್ಮನ್ನು ಮೊದಲು ಒದ್ದು ಒಳಗೆ ಹಾಕ್ಬೇಕು.

Profilbild von Hello world
Hello worldvor 2 Jahren

ಪೊಲೀಸ್ ಬೇಡ ಇವರನ್ನೆಲ್ಲ ಕಂಡು ಹಿಡಿದು SC ಕೆಟಗರಿ ಇಂದ 2B ಗೆ ಹಾಕಿ.

Ähnliche Videos

ಕರ್ನಾಟಕದಲ್ಲಿ ಪ್ರಜಾಪ್ರಭುತ್ವ ಕೊನೆಯುಸಿರೆಳೆಯುತ್ತಿದೆಯೇ ಎನ್ನುವುದು ನನ್ನ ಅನುಮಾನ. ಪ್ರತಿಪಕ್ಷ ನಾಯಕರಿಗೇ ರಕ್ಷಣೆ ಇಲ್ಲ ಎಂದ ಮೇಲೆ ವಿಧಾನಮಂಡಲದಲ್ಲಿ ಯಾರ ಭಾವಚಿತ್ರ ಹಿಡಿದರೇನು ಫಲ? ವಿಧಾನ ಪರಿಷತ್ ಸದಸ್ಯರಾದ ಶ್ರೀ Dr. Ravi C. T 🇮🇳 ಡಾ. ರವಿ ಸಿ. ಟಿ ಮೇಲೆ ಸುವರ್ಣಸೌಧದಲ್ಲಿಯೇ ಹಲ್ಲೆ ಯತ್ನ ನಡೆದಿರುವುದು ಖಂಡನೀಯ. ಗೌರವಾನ್ವಿತ ಸಚಿವೆ ಬಗ್ಗೆ ಸಿ.ಟಿ.ರವಿ ಅವರು ಅಶ್ಲೀಲ ಪದ ಬಳಸಿದ್ದರೆ ಅದನ್ನು ನಾನು ಸಮರ್ಥಿಸುವುದಿಲ್ಲ. ಅದಕ್ಕೆ ಪ್ರತಿಯಾಗಿ ಸಚಿವೆ ವರ್ತಿಸಿದ ರೀತಿ, ಅವರ ಬೆಂಬಲಿಗರ ಗೂಂಡಾಗಿರಿ ಅತಿರೇಖದ್ದು. ಎಲ್ಲದ್ದಕ್ಕೂ ಡಾ.ಅಂಬೇಡ್ಕರ್ ಅವರ ಸಂವಿಧಾನದಡಿಯಲ್ಲಿ ರೂಪಿತವಾದ ಕಾನೂನಿದೆ. ಸಭಾಪತಿಗಳೂ ರೂಲಿಂಗ್ ನೀಡಿದ್ದಾರೆ. ಆ ನಂತರವೂ ನಡೆಯುತ್ತಿರುವ ಘಟನಾವಳಿಗಳು, ಸಭಾಪತಿಗಳನ್ನೇ ನಿಂದಿಸುವ ಕೆಟ್ಟ ನಡವಳಿಕೆಗಳು ಆಘಾತಕಾರಿ. ಸರಕಾರದಲ್ಲಿರುವ ಕೆಲವರು ಈ ಘಟನೆಗೆ ಜ್ವಾಲೆ ಸ್ವರೂಪ ನೀಡಿ ಪ್ರಚೋದಿಸುತ್ತಿರುವುದು ಕಳವಳಕಾರಿ. ಮೀಸಲಾತಿಗಾಗಿ ಪಂಚಮಸಾಲಿ ಮುಖಂಡರು ಸುವರ್ಣಸೌಧದ ಮುಂದೆ ಪ್ರತಿಭಟಿಸಿದ್ದಕ್ಕೆ ಪೊಲೀಸರಿಂದ ಲಾಠಿಚಾರ್ಜ್ ಮಾಡಿಸಿ ಪೌರುಷ ಮೆರೆದಿತ್ತು Karnataka Congress ಸರಕಾರ. ಅಂದು ಪೊಲೀಸರ ಪ್ರತಾಪ ಹೇಳತೀರದು. ಗೇಟಿನಲ್ಲಿಯೇ ತಡೆದು ಆ ಪಂಚಮಸಾಲಿ ಜನರಿಗೆ ರಕ್ತ ಬರುವಂತೆ ಲಾಠಿ ಬೀಸಿದ ಪೊಲೀಸರೇ.., ಈ ಗೂಂಡಾಗಳು ಸುವರ್ಣಸೌಧದೊಳಕ್ಕೆ ಹೇಗೆ ಬಂದರು? ಅಥವಾ... ಅವರೇ ನಿಮ್ಮ ಕಣ್ತಪ್ಪಿಸಿ ಒಳ ನುಸಳಿದರೋ ಅಥವಾ ಸರಕಾರವೇ ಷಡ್ಯಂತ್ರ ಮಾಡಿ ಒಳ ನುಗ್ಗಿಸಿತೋ? ಇಲ್ಲವೇ ಯಾವುದಾದರೂ ಕಲ್ಲು ಬಂಡೆಯ ಕರಾಮತ್ತು, ಕುಮ್ಮಕ್ಕು ಇದೆಯಾ? ಸದನದ ಕಾರಿಡಾರಿನಲ್ಲಿಯೇ ಆ ಗೂಂಡಾಗಳು ಶಾಸಕರನ್ನು ಅಟ್ಟಾಡಿಸುತ್ತಾರೆ, ಕೊಲೆಗೆತ್ನಿಸುತ್ತಾರೆ, ಮಾರ್ಷಲ್'ಗಳನ್ನು ಕೆಳಕ್ಕೆ ಕೆಡವಿ ಕ್ರಿಮಿನಲ್ ಪ್ರವೃತ್ತಿ ಮೆರೆಯುತ್ತಾರೆಂದರೆ ಬಂಡೆ ಬೆಂಬಲವಿದೆ ಎಂದೇ ಅರ್ಥ. ಆ ಗೌರವಾನ್ವಿತ ಸಚಿವೆಯ ಆಪ್ತ ಸಹಾಯಕ ಶಾಸಕರ ಮೇಲೇರಿ ಹೋಗುವ, ಕಾರಿಡಾರಿನ ಕಬ್ಬಿಣದ ಬಾಗಿಲನ್ನೇ ಮುರಿಯಲೆತ್ನಿಸಿ ಹಲ್ಲೆಗೆ ಯತ್ನಿಸುವ ದೃಶ್ಯಗಳು ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾಗಿವೆ. ರಾಜ್ಯದಲ್ಲಿ ಆಡಳಿತ ಸುರಕ್ಷಿತ ಕೈಗಳಲ್ಲಿ ಇಲ್ಲ ಎನ್ನುವುದಕ್ಕೆ ಆ ದೃಶ್ಯಗಳೇ ಸಾಕ್ಷಿ. ಸುವರ್ಣಸೌಧಕ್ಕೆ ನುಗ್ಗಿದ ಗೂಂಡಾಗಳನ್ನು ಕೂಡಲೇ ಬಂಧಿಸಿ, ಅವರ ವಿರುದ್ಧ ರೌಡಿಪಟ್ಟಿ ತೆರೆಯಬೇಕು. ಸಮಾಜದ ಶಾಂತಿಗೆ ಬೆದರಿಕೆಯಾಗಿರುವ ಆ ಕಿಡಿಗೇಡಿಗಳನ್ನು ಸುವರ್ಣಸೌಧ, ವಿಧಾನಸೌಧದಿಂದ ಶಾಶ್ವತವಾಗಿ ನಿರ್ಬಂಧಿಸಬೇಕು. ಪೊಲೀಸರೇ.., ಇಡೀ ಪ್ರಕರಣದ ಬಗ್ಗೆ ನೀವು ಉತ್ತರಿಸಬೇಕಾಗುತ್ತದೆ. ಇಡೀ ರಾತ್ರಿ ಸಿ.ಟಿ.ರವಿ ಅವರನ್ನು ಪೊಲೀಸ್ ಜೀಪಿನಲ್ಲಿ ಸುತ್ತಿಸುತ್ತೀರಿ ಎಂದರೆ, ಇದಕ್ಕೆ ಯಾರ ಫರ್ಮಾನು ಕಾರಣ? ಈ ಗೂಂಡಾಗಳ ಗ್ಯಾಂಗ್ ಲೀಡರ್ ಯಾರು? ನಿಮಗೆ ಎಲ್ಲಾ ಮಾಹಿತಿ ಇರುತ್ತದೆ, ನೀವೂ ಸತ್ಯ ಹೇಳಬೇಕಾಗುತ್ತದೆ. #ಬೆಳಗಾವಿ Video source: X

ಹೆಚ್.ಡಿ.ಕುಮಾರಸ್ವಾಮಿ | HD Kumaraswamy

32,248 Aufrufe • vor 1 Jahr

ಭೂಮಿ ಕಳೆದುಕೊಳ್ಳುವ ಭೀತಿಯಲ್ಲಿರುವ ರೈತರು ಸುಮಾರು 500 ದಿನಗಳಿಂದ ಬಿಡದಿಯಲ್ಲಿ ಶಾಂತಿಯುತವಾಗಿ ಹೋರಾಟ ನಡೆಸುತ್ತಿದ್ದಾರೆ. ಏಕಾಏಕಿ ಅಧಿಕಾರಿಗಳು ಸರ್ವೇ ಮಾಡಲು ಬಂದಿರುವುದನ್ನು ಕಂಡು ಸಹಜವಾಗಿಯೇ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದಕ್ಕೆ ರಾಜ್ಯ ಸರಕಾರದ ಬೇಜವಾಬ್ದಾರಿ ಮತ್ತು ಚಿತಾವಣೆಯೇ ಕಾರಣ. ಆದಾಗ್ಯೂ ಕೆಟ್ಟ ಘಟನೆಗಳಿಗೆ ಅವಕಾಶ ಕೊಡಬೇಡಿ ಎಂದು ರೈತರಿಗೆ ಮನವಿ ಮಾಡುತ್ತೇನೆ. ಶಾಂತಿಯುತ ಹೋರಾಟ ಮುಂದುವರೆಸಿ. ಕಾನೂನಾತ್ಮಕ ಹೋರಾಟ ಮಾಡೋಣ. ನಿಮ್ಮ ನೋವು, ಆಕ್ರೋಶವನ್ನು ದುರುಪಯೋಗ ಮಾಡಿಕೊಳ್ಳಲು ಸರಕಾರಕ್ಕೆ ಅವಕಾಶ ಕೊಡಬೇಡಿ. ಪೊಲೀಸ್ ಇಲಾಖೆಗೆ ನಾನು ಹೇಳುವುದಿಷ್ಟೇ. ಶಾಂತಿಯುತವಾಗಿ ನಡೆಯುತ್ತಿರುವ ಹೋರಾಟಕ್ಕೆ ಸರಕಾರ ನಿಮ್ಮನ್ನೂ ದುರುಪಯೋಗಪಡಿಸಿಕೊಳ್ಳುತ್ತಿದೆ. ನೀವು ಯಾವುದೇ ಕಾರಣಕ್ಕೂ ಸರಕಾರದ ದರ್ಪಕ್ಕೆ ಹೆದರಿ ರೈತ ವಿರೋಧಿ ನೀತಿ ಅನುಸರಿಸಬೇಡಿ. ಒಂದು ವೇಳೆ ಹಾಗೆ ಮಾಡಿದರೆ ಸರಕಾರದ ಕೆಟ್ಟ ನಡವಳಿಕೆಯ ಪಾಲು ನಿಮಗೂ ಹಂಚಿಕೊಳ್ಳುವ ದಿನ ಬಂದೇ ಬರುತ್ತದೆ. #ಬಿಡದಿಉಳಿಸಿ #SaveBidadi

ಹೆಚ್.ಡಿ.ಕುಮಾರಸ್ವಾಮಿ | HD Kumaraswamy

18,837 Aufrufe • vor 1 Tag

ರಾಜ್ಯದಲ್ಲಿ ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆಗಳ ನೇಮಕಾತಿಯ ವಯೋಮಿತಿ ಸಡಿಲಿಕೆ ಬಗ್ಗೆ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ಮಾಡಲಾಗಿದೆ. ಬೇರೆ ರಾಜ್ಯಗಳಲ್ಲಿ ಪೊಲೀಸ್ ನೇಮಕಾತಿಗೆ ವಯೋಮಿತಿ ಎಷ್ಟು ವರ್ಷ ಇದೆ ಎಂಬುದನ್ನು ಪರಿಶೀಲನೆ ಮಾಡುತ್ತಿದ್ದೇವೆ. ಸುಮಾರು ವರ್ಷಗಳಿಂದ ಕಾನ‌್ಸ್ಟೇಬಲ್ ಹುದ್ದೆಗಳಿಗೆ ನೇಮಕಾತಿ ನಡೆದಿಲ್ಲ. ಎರಡು,‌ ಮೂರು ವರ್ಷ ವಯೋಮಿತಿ ಹೆಚ್ಚಳ ಮಾಡಿಕೊಡುವಂತೆ ಬೇಡಿಕೆಯೂ ಇದೆ. ಈ ಬಗ್ಗೆ ಅನೇಕ ಸಂದರ್ಭಗಳಲ್ಲಿ ಯುವಕರು ನನ್ನನ್ನು ಭೇಟಿ ಮಾಡಿದ್ದಾರೆ. ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸುವಂತೆ ಪೊಲೀಸ್ ಮಹಾನಿರ್ದೇಶಕರಿಗೆ ಸೂಚನೆ ಕೊಟ್ಟಿದ್ದೇನೆ. ಪ್ರಸ್ತಾವನೆ ಬಂದ ಬಳಿಕ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ. #Karnataka #police #policerecruitment

Dr. G Parameshwara

10,270 Aufrufe • vor 10 Monaten