BJP Karnataka's banner
BJP Karnataka's profile picture

BJP Karnataka

@BJP4Karnataka536,463 subscribers

Official account of BJP Karnataka

Shorts

That too, right after hikes in BMTC, Metro, and Milk prices!

That too, right after hikes in BMTC, Metro, and Milk prices!

829,524 просмотров

'Siddaramaiah 's 2026–27 Budget Review.. #SalaRamaiah #CongressBogusBudget2026 #CongressFailsKarnataka

'Siddaramaiah 's 2026–27 Budget Review.. #SalaRamaiah #CongressBogusBudget2026 #CongressFailsKarnataka

90,668 просмотров

ಅತಿಹೆಚ್ಚು ಸಾಲ ಮಾಡಿದ ಕರ್ನಾಟಕದ ಮೊದಲ ಸಿಎಂ Siddaramaiah ! #SalaRamaiah #CongressBogusBudget2026

ಅತಿಹೆಚ್ಚು ಸಾಲ ಮಾಡಿದ ಕರ್ನಾಟಕದ ಮೊದಲ ಸಿಎಂ Siddaramaiah ! #SalaRamaiah #CongressBogusBudget2026

42,998 просмотров

POV: Me and my boys realising that this Congress nightmare in Karnataka ends in just two years.

POV: Me and my boys realising that this Congress nightmare in Karnataka ends in just two years.

58,591 просмотров

“Brand Bengaluru” — when just 10 minutes of rain turns it into Venice! Grazie tante, DK Shivakumar! 🇮🇹🏄🏻

“Brand Bengaluru” — when just 10 minutes of rain turns it into Venice! Grazie tante, DK Shivakumar! 🇮🇹🏄🏻

100,148 просмотров

7 dead. Many are battling for life after a stampede due to the irresponsibility of Congress govt. No crowd control measures. No basic arrangements. Just chaos. While innocent people died, Siddaramaiah & DK Shivakumar were busy shooting reels & hogging limelight with cricketers. Shame on this photo-op Congress government. This is criminal negligence. Blood is on the hands of Congress govt.

7 dead. Many are battling for life after a stampede due to the irresponsibility of Congress govt. No crowd control measures. No basic arrangements. Just chaos. While innocent people died, Siddaramaiah & DK Shivakumar were busy shooting reels & hogging limelight with cricketers. Shame on this photo-op Congress government. This is criminal negligence. Blood is on the hands of Congress govt.

81,813 просмотров

ಮಹಿಳೆಯರಿಗೆ ಹಕ್ಕು ಸಿಗಬಾರದು ಎಂಬುದೇ ಕಾಂಗ್ರೆಸ್‌ನ ಅಜೆಂಡಾ. 33% ಮಹಿಳಾ ಮೀಸಲಾತಿ ಕಾಯಿದೆಯನ್ನು ಜಾರಿಗೆ ತರಲು ದಶಕಗಳಿಂದ ಅಡ್ಡಿಪಡಿಸುತ್ತಿರುವ ಕಾಂಗ್ರೆಸ್‌ನ ಅಸಲಿ ಮುಖ ಇಂದು ಮತ್ತೆ ಬಯಲಾಗಿದೆ. #NariShaktiVandan

ಮಹಿಳೆಯರಿಗೆ ಹಕ್ಕು ಸಿಗಬಾರದು ಎಂಬುದೇ ಕಾಂಗ್ರೆಸ್‌ನ ಅಜೆಂಡಾ. 33% ಮಹಿಳಾ ಮೀಸಲಾತಿ ಕಾಯಿದೆಯನ್ನು ಜಾರಿಗೆ ತರಲು ದಶಕಗಳಿಂದ ಅಡ್ಡಿಪಡಿಸುತ್ತಿರುವ ಕಾಂಗ್ರೆಸ್‌ನ ಅಸಲಿ ಮುಖ ಇಂದು ಮತ್ತೆ ಬಯಲಾಗಿದೆ. #NariShaktiVandan

24,168 просмотров

ದ್ವಿತೀಯ ಪಿಯುಸಿಯಲ್ಲಿ ರ‍್ಯಾಂಕ್‌ ಪಡೆದುಕೊಂಡ ವೇದಾಂತ್ ಹೇಳಿಕೆಯನ್ನು ಬಳಸಿಕೊಂಡು Karnataka Congress ಇದೆಂಥಾ ಚೀಪ್ ಪೊಲಿಟಿಕ್ಸ್ ಮಾಡುತ್ತಿದೆ ನೋಡಿ. ವೇದಾಂತ್ ಪ್ರಧಾನ ಮಂತ್ರಿ ಶ್ರೀ Narendra Modi ಅವರ ಸರ್ಕಾರದ ಫಸಲ್ ಬಿಮಾ ಯೋಜನೆಯ ಕುರಿತು ಅದರಿಂದ ಆದ ಅನುಕೂಲದ ಬಗ್ಗೆ ವಿವರಿಸಿದ್ದರೆ, ಅದನ್ನು ಕಟ್ ಮಾಡಿ ಕಾಂಗ್ರೆಸ್ ಗ್ಯಾರಂಟಿಗಳಿಂದಲೇ ರ‍್ಯಾಂಕ್‌ ಬಂದಿದೆ ಎಂದು ಬಿಂಬಿಸಿಕೊಳ್ಳುತ್ತಿದೆ ಮಜಾವಾದಿ ಸರ್ಕಾರ. ವೇದಾಂತ್‌ಗೆ ಅಭಿನಂದನೆ ಸಲ್ಲಿಸಬೇಕಾದ Siddaramaiah ಅವರು ಕೂಡ, ಐಟಿ ಸೆಲ್ ಕೊಟ್ಟ ವಿಡಿಯೋ ಬಳಸಿ ಟೂಲ್ ಕಿಟ್ ಪ್ರಚಾರ ಪಡೆದುಕೊಳ್ಳುತ್ತಿರುವುದು ನಾಚಿಕೆಗೇಡು!

ದ್ವಿತೀಯ ಪಿಯುಸಿಯಲ್ಲಿ ರ‍್ಯಾಂಕ್‌ ಪಡೆದುಕೊಂಡ ವೇದಾಂತ್ ಹೇಳಿಕೆಯನ್ನು ಬಳಸಿಕೊಂಡು Karnataka Congress ಇದೆಂಥಾ ಚೀಪ್ ಪೊಲಿಟಿಕ್ಸ್ ಮಾಡುತ್ತಿದೆ ನೋಡಿ. ವೇದಾಂತ್ ಪ್ರಧಾನ ಮಂತ್ರಿ ಶ್ರೀ Narendra Modi ಅವರ ಸರ್ಕಾರದ ಫಸಲ್ ಬಿಮಾ ಯೋಜನೆಯ ಕುರಿತು ಅದರಿಂದ ಆದ ಅನುಕೂಲದ ಬಗ್ಗೆ ವಿವರಿಸಿದ್ದರೆ, ಅದನ್ನು ಕಟ್ ಮಾಡಿ ಕಾಂಗ್ರೆಸ್ ಗ್ಯಾರಂಟಿಗಳಿಂದಲೇ ರ‍್ಯಾಂಕ್‌ ಬಂದಿದೆ ಎಂದು ಬಿಂಬಿಸಿಕೊಳ್ಳುತ್ತಿದೆ ಮಜಾವಾದಿ ಸರ್ಕಾರ. ವೇದಾಂತ್‌ಗೆ ಅಭಿನಂದನೆ ಸಲ್ಲಿಸಬೇಕಾದ Siddaramaiah ಅವರು ಕೂಡ, ಐಟಿ ಸೆಲ್ ಕೊಟ್ಟ ವಿಡಿಯೋ ಬಳಸಿ ಟೂಲ್ ಕಿಟ್ ಪ್ರಚಾರ ಪಡೆದುಕೊಳ್ಳುತ್ತಿರುವುದು ನಾಚಿಕೆಗೇಡು!

112,652 просмотров

Mini Kharge Priyank Kharge / ಪ್ರಿಯಾಂಕ್ ಖರ್ಗೆ, who is a minister only because of his father's influence, has problems with the RSS building schools in every district of the country and in the very next minute, in the same breath, he asks what the RSS has done to this society 🤡 Honestly, this fool, without his father’s pull, would be as relevant as a 2G phone in 2025. This is exactly why education is important. We wish he had at least completed first PUC, but he failed, just like his political career would’ve failed without his father’s influence. #MiniKhargeGrowup

Mini Kharge Priyank Kharge / ಪ್ರಿಯಾಂಕ್ ಖರ್ಗೆ, who is a minister only because of his father's influence, has problems with the RSS building schools in every district of the country and in the very next minute, in the same breath, he asks what the RSS has done to this society 🤡 Honestly, this fool, without his father’s pull, would be as relevant as a 2G phone in 2025. This is exactly why education is important. We wish he had at least completed first PUC, but he failed, just like his political career would’ve failed without his father’s influence. #MiniKhargeGrowup

55,266 просмотров

ಗ್ಯಾರಂಟಿಗಳನ್ನು ಘೋಷಿಸುವಾಗ, ಬೀದಿ ಬೀದಿಯಲ್ಲಿ ಗ್ಯಾರಂಟಿ ಕಾರ್ಡ್‌ಗಳನ್ನು ವಿತರಿಸುವಾಗ ಕಾಂಗ್ರೆಸಿಗರಿಗೆ ಸಾಮಾನ್ಯ ಪ್ರಜ್ಞೆ ಇರಲಿಲ್ಲವೇ ? ಅಧಿಕಾರ ಬಂದ ಬಳಿಕ "*Condition Apply"ನೊಂದಿಗೆ ಯೂ ಟರ್ನ್ ಹೊಡೆಯುತ್ತಿದೆ #ATMSarkara.

ಗ್ಯಾರಂಟಿಗಳನ್ನು ಘೋಷಿಸುವಾಗ, ಬೀದಿ ಬೀದಿಯಲ್ಲಿ ಗ್ಯಾರಂಟಿ ಕಾರ್ಡ್‌ಗಳನ್ನು ವಿತರಿಸುವಾಗ ಕಾಂಗ್ರೆಸಿಗರಿಗೆ ಸಾಮಾನ್ಯ ಪ್ರಜ್ಞೆ ಇರಲಿಲ್ಲವೇ ? ಅಧಿಕಾರ ಬಂದ ಬಳಿಕ "*Condition Apply"ನೊಂದಿಗೆ ಯೂ ಟರ್ನ್ ಹೊಡೆಯುತ್ತಿದೆ #ATMSarkara.

117,271 просмотров

ಕಮಿಷನ್, ಕಲೆಕ್ಷನ್, ಕರೆಪ್ಶನ್ ಮೂಲಕ ಗಳಿಸಿದ ಹಣವನ್ನು‌ ಭ್ರಷ್ಟರು ಮುಕ್ಕುತ್ತಿದ್ದಾರೆ‌. #CongressFailsKarnataka

ಕಮಿಷನ್, ಕಲೆಕ್ಷನ್, ಕರೆಪ್ಶನ್ ಮೂಲಕ ಗಳಿಸಿದ ಹಣವನ್ನು‌ ಭ್ರಷ್ಟರು ಮುಕ್ಕುತ್ತಿದ್ದಾರೆ‌. #CongressFailsKarnataka

55,613 просмотров

ಮಾನ್ಯ ಸಿಎಂ Siddaramaiah ಅವರೇ, ನಾನು ಅಧಿಕಾರದಲ್ಲಿದ್ದರೆ ಪೆಟ್ರೋಲ್‌-ಡೀಸೆಲ್‌ ಮೇಲಿನ ರಾಜ್ಯ ತೆರಿಗೆಯನ್ನು ₹10 ರಷ್ಟು ಕಡಿತ ಮಾಡುತ್ತಿದ್ದೆ" ಎಂದು 2021ರಲ್ಲಿ ನೀವೇ ಹೇಳಿದ್ದಿರಿ. ಈಗ ಅಧಿಕಾರ ನಿಮ್ಮ ಕೈಯಲ್ಲೇ ಇದೆ, ತೆರಿಗೆ ಇಳಿಸುವ ಸುವರ್ಣಾವಕಾಶವೂ ನಿಮ್ಮ ಮುಂದಿದೆ. ಬೇರೆ ವಿತಂಡವಾದಗಳು ಬೇಡ, ಪ್ರತಿ ಲೀಟರ್‌ಗೆ ಎಷ್ಟು ಕಡಿತ ಮಾಡುತ್ತೀರಿ ಎಂಬುದನ್ನು ಮಾತ್ರ ಕನ್ನಡಿಗರಿಗೆ ತಿಳಿಸಿ. #CongressFailsKarnataka

ಮಾನ್ಯ ಸಿಎಂ Siddaramaiah ಅವರೇ, ನಾನು ಅಧಿಕಾರದಲ್ಲಿದ್ದರೆ ಪೆಟ್ರೋಲ್‌-ಡೀಸೆಲ್‌ ಮೇಲಿನ ರಾಜ್ಯ ತೆರಿಗೆಯನ್ನು ₹10 ರಷ್ಟು ಕಡಿತ ಮಾಡುತ್ತಿದ್ದೆ" ಎಂದು 2021ರಲ್ಲಿ ನೀವೇ ಹೇಳಿದ್ದಿರಿ. ಈಗ ಅಧಿಕಾರ ನಿಮ್ಮ ಕೈಯಲ್ಲೇ ಇದೆ, ತೆರಿಗೆ ಇಳಿಸುವ ಸುವರ್ಣಾವಕಾಶವೂ ನಿಮ್ಮ ಮುಂದಿದೆ. ಬೇರೆ ವಿತಂಡವಾದಗಳು ಬೇಡ, ಪ್ರತಿ ಲೀಟರ್‌ಗೆ ಎಷ್ಟು ಕಡಿತ ಮಾಡುತ್ತೀರಿ ಎಂಬುದನ್ನು ಮಾತ್ರ ಕನ್ನಡಿಗರಿಗೆ ತಿಳಿಸಿ. #CongressFailsKarnataka

10,741 просмотров

ಬೆಂಗಳೂರನ್ನು ಸಿಂಗಪೂರ್ ಮಾಡುತ್ತೇನೆಂದು ಬಿಟ್ಟಿ ಬಿಲ್ಡಪ್ ಕೊಟ್ಟು, ಸಿಲಿಕಾನ್ ಸಿಟಿಯನ್ನು 'ಗಾರ್ಬೇಜ್ ಸಿಟಿ'ಯನ್ನಾಗಿ ಪರಿವರ್ತಿಸಿದ ನಿಷ್ಪ್ರಯೋಜಕ ಸಚಿವ DK Shivakumar ಕಾಂಗ್ರೆಸ್‌ನ 'ಬ್ರಾಂಡ್ ಬೆಂಗಳೂರು' ಅಂದ್ರೆ ಕಸದ ರಾಶಿ, ಗುಂಡಿ ಬಿದ್ದ ರಸ್ತೆ ಮತ್ತು ಕಮಿಷನ್ ದಂಧೆ ಅಷ್ಟೇ! #CongressFailsBengaluru #BrandBengaluruExposed

ಬೆಂಗಳೂರನ್ನು ಸಿಂಗಪೂರ್ ಮಾಡುತ್ತೇನೆಂದು ಬಿಟ್ಟಿ ಬಿಲ್ಡಪ್ ಕೊಟ್ಟು, ಸಿಲಿಕಾನ್ ಸಿಟಿಯನ್ನು 'ಗಾರ್ಬೇಜ್ ಸಿಟಿ'ಯನ್ನಾಗಿ ಪರಿವರ್ತಿಸಿದ ನಿಷ್ಪ್ರಯೋಜಕ ಸಚಿವ DK Shivakumar ಕಾಂಗ್ರೆಸ್‌ನ 'ಬ್ರಾಂಡ್ ಬೆಂಗಳೂರು' ಅಂದ್ರೆ ಕಸದ ರಾಶಿ, ಗುಂಡಿ ಬಿದ್ದ ರಸ್ತೆ ಮತ್ತು ಕಮಿಷನ್ ದಂಧೆ ಅಷ್ಟೇ! #CongressFailsBengaluru #BrandBengaluruExposed

13,462 просмотров

ಸರ್ಕಾರವೂ ನಡೆಯುತ್ತಿಲ್ಲ, ಬಸ್ಸೂ ಚಲಿಸುತ್ತಿಲ್ಲ... ಬಸ್ಸಿನ ಚಕ್ರ ಕಳಚಿಹೋದಂತೆ ಕಾಂಗ್ರೆಸ್ ಸರ್ಕಾರ ಕೂಡಾ ಜನವಿರೋಧಿ ಅಲೆಯಲ್ಲಿ ಕೊಚ್ಚಿ ಹೋಗುತ್ತಿದೆ. ಗ್ಯಾರಂಟಿ ಯೋಜನೆಗಳು ರಾಜ್ಯದ ಜನರ ಜೀವನವನ್ನು ಅಯೋಮಯವಾಗಿಸಿದೆ. #CongressFailsKarnataka‌

ಸರ್ಕಾರವೂ ನಡೆಯುತ್ತಿಲ್ಲ, ಬಸ್ಸೂ ಚಲಿಸುತ್ತಿಲ್ಲ... ಬಸ್ಸಿನ ಚಕ್ರ ಕಳಚಿಹೋದಂತೆ ಕಾಂಗ್ರೆಸ್ ಸರ್ಕಾರ ಕೂಡಾ ಜನವಿರೋಧಿ ಅಲೆಯಲ್ಲಿ ಕೊಚ್ಚಿ ಹೋಗುತ್ತಿದೆ. ಗ್ಯಾರಂಟಿ ಯೋಜನೆಗಳು ರಾಜ್ಯದ ಜನರ ಜೀವನವನ್ನು ಅಯೋಮಯವಾಗಿಸಿದೆ. #CongressFailsKarnataka‌

13,613 просмотров

Karnataka's situation right now.. #CongressFailsKarnataka

Karnataka's situation right now.. #CongressFailsKarnataka

14,268 просмотров

ಸ್ವಯಂಘೋಷಿತ ದಕ್ಷ ಸಚಿವ Ramalinga Reddy ಅವರೇ, ಕೆ.ಎಸ್.ಆರ್.ಟಿ.ಸಿ ಸಂಸ್ಥೆ ಲಾಭದಲ್ಲಿದೆ ಎಂದು ವಂದಿಮಾಗಧರಿಂದ ಹೊಗಳಿಸಿಕೊಳ್ಳುವ ನೀವು ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ. 1⃣ ಬಸ್‌ನಲ್ಲಿ ಈ ಪರಿ ಹೊಗೆ ಬರುತ್ತಿರುವುದು ಎಮಿಷನ್ ಟೆಸ್ಟ್‌ಗೆ ಕೌಂಟರ್ ಕೊಡಲಾ..?? 2⃣ ಮಳೆಗಾಲದಲ್ಲಿ ಬಸ್‌ನಲ್ಲಿ ಈ ಪರಿ ನೀರು ಸುರಿಯುತ್ತಿರುವುದು ಬಸ್‌ನೊಳಗೆ ಈಜುಕೊಳ ನಿರ್ಮಿಸುವ ಸಲುವಾಗಿಯೇ..?? 3⃣ ನಡು ರಸ್ತೆಯಲ್ಲಿ ಡಿಸೇಲ್ ಖಾಲಿಯಾಗಿ ಬಸ್ಸುಗಳು ನಿಲ್ಲುತ್ತಿರುವುದು ಪ್ರಯಾಣಿಕರ ಹೆಡ್ ಕೌಂಟ್ ತೆಗೆದುಕೊಳ್ಳುವುದಕ್ಕಾ..?? ಸಂಸ್ಥೆ ಲಾಭದಲ್ಲಿ ನಡೆಯುತ್ತಿದ್ದರೆ ಬಸ್‌ಗಳ ಪರಿಸ್ಥಿತಿ ಏಕೆ ಇಷ್ಟೊಂದು ಹದಗೆಟ್ಟಿದೆ ಎಂಬುದನ್ನು ತಿಳಿಸಿ‌. #CongressFailsKarnataka

ಸ್ವಯಂಘೋಷಿತ ದಕ್ಷ ಸಚಿವ Ramalinga Reddy ಅವರೇ, ಕೆ.ಎಸ್.ಆರ್.ಟಿ.ಸಿ ಸಂಸ್ಥೆ ಲಾಭದಲ್ಲಿದೆ ಎಂದು ವಂದಿಮಾಗಧರಿಂದ ಹೊಗಳಿಸಿಕೊಳ್ಳುವ ನೀವು ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ. 1⃣ ಬಸ್‌ನಲ್ಲಿ ಈ ಪರಿ ಹೊಗೆ ಬರುತ್ತಿರುವುದು ಎಮಿಷನ್ ಟೆಸ್ಟ್‌ಗೆ ಕೌಂಟರ್ ಕೊಡಲಾ..?? 2⃣ ಮಳೆಗಾಲದಲ್ಲಿ ಬಸ್‌ನಲ್ಲಿ ಈ ಪರಿ ನೀರು ಸುರಿಯುತ್ತಿರುವುದು ಬಸ್‌ನೊಳಗೆ ಈಜುಕೊಳ ನಿರ್ಮಿಸುವ ಸಲುವಾಗಿಯೇ..?? 3⃣ ನಡು ರಸ್ತೆಯಲ್ಲಿ ಡಿಸೇಲ್ ಖಾಲಿಯಾಗಿ ಬಸ್ಸುಗಳು ನಿಲ್ಲುತ್ತಿರುವುದು ಪ್ರಯಾಣಿಕರ ಹೆಡ್ ಕೌಂಟ್ ತೆಗೆದುಕೊಳ್ಳುವುದಕ್ಕಾ..?? ಸಂಸ್ಥೆ ಲಾಭದಲ್ಲಿ ನಡೆಯುತ್ತಿದ್ದರೆ ಬಸ್‌ಗಳ ಪರಿಸ್ಥಿತಿ ಏಕೆ ಇಷ್ಟೊಂದು ಹದಗೆಟ್ಟಿದೆ ಎಂಬುದನ್ನು ತಿಳಿಸಿ‌. #CongressFailsKarnataka

33,516 просмотров

“Nuclear blackmail won’t be tolerated. Any terror attack on India will face a strong, decisive response — on our terms.” - PM Sri Narendra Modi

“Nuclear blackmail won’t be tolerated. Any terror attack on India will face a strong, decisive response — on our terms.” - PM Sri Narendra Modi

20,376 просмотров

Utter Disgraceful! Karnataka DCM DK Shivakumar behaves like a Goonda & pushes aside a woman Congress worker to appease his boss. This is the kind of disrespect that women have endured under Congress. If their own members face such humiliation, how can women across the country expect safety under Congress rule? #AntiWomenCongress

Utter Disgraceful! Karnataka DCM DK Shivakumar behaves like a Goonda & pushes aside a woman Congress worker to appease his boss. This is the kind of disrespect that women have endured under Congress. If their own members face such humiliation, how can women across the country expect safety under Congress rule? #AntiWomenCongress

24,563 просмотров

Videos

It’s Deepavali in Bangalore tonight! 💥🔥 #RCBforever
0:52

Sensitive content

This media may contain sensitive content.

BJP4Karnataka's profile picture

It’s Deepavali in Bangalore tonight! 💥🔥 #RCBforever

BJP Karnataka

509,139 просмотров • 1 год назад