
BJP Karnataka
@BJP4Karnataka • 536,463 subscribers
Official account of BJP Karnataka
Shorts
Videos

ಬೀದಿಬದಿ ವ್ಯಾಪಾರ ಮಾಡುವುದು ಐಷಾರಾಮಿ ಜೀವನ ನಡೆಸಲು ಅಲ್ಲ, ಶೋಕಿ ಬದುಕಿಗಾಗಿ ಅಲ್ಲ. ಒಪ್ಪೊತ್ತಿನ ಅನ್ನ, ಕುಟುಂಬ ನಿರ್ವಹಣೆಗಾಗಿ ಸ್ವಾಭಿಮಾನದಿಂದ ಬೀದಿ ಬದಿ ವ್ಯಾಪಾರ ನಡೆಸುತ್ತಿರುತ್ತಾರೆ. ದಪ್ಪ ಚರ್ಮದ ಕಾಂಗ್ರೆಸ್ ಸರ್ಕಾರಕ್ಕೆ ಬಡವರ ಪರ ಕಾಳಜಿ ಇದ್ದರೆ ಬೀದಿ ಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ತೆರವು ಕಾರ್ಯಾಚರಣೆ ಮಾಡಬೇಕಿತ್ತು. ಬಡವರನ್ನು ಬೀದಿಗೆ ತಳ್ಳಿದ ಶಾಪ ಕಾಂಗ್ರೆಸ್ ಸರ್ಕಾರಕ್ಕೆ ತಟ್ಟದೇ ಇರದು. #CongressFailsKarnataka
BJP Karnataka138,586 просмотров • 19 дней назад

ಕ್ಯಾಮೆರಾ ಮುಂದೆ ತಬ್ಬಿಕೊಂಡು ಪೋಸ್ ನೀಡಿ ಒಗ್ಗಟ್ಟು ಪ್ರದರ್ಶಿಸುವ ಮಾಜಿ ಸಿಎಂ Siddaramaiah ಹಾಗೂ ಸಿಎಂ DK Shivakumar ಅವರಿಗೆ ಇಂದು ಅಲ್ಲಿ ಕ್ಯಾಮೆರಾ ಇದ್ದದ್ದು ಬಹುಶಃ ನೆನಪಿದ್ದಿಲ್ಲ ಅನಿಸುತ್ತದೆ. ಮನಸ್ಸಿನಲ್ಲಿ ಇಷ್ಟೊಂದು ದ್ವೇಷವನ್ನು ಇಟ್ಟುಕೊಂಡು, ಇಷ್ಟು ದಿನಗಳ ಕಾಲ ಇವರಿಬ್ಬರು ಹೇಗೆ ನಾಟಕವಾಡುತ್ತಿದ್ದರು ಎಂಬುದನ್ನು Karnataka Congress ರಾಜ್ಯದ ಜನತೆಗೆ ತಿಳಿಸಬೇಕು. #CongressVsCongress #SidduVsDKS
BJP Karnataka296,940 просмотров • 1 месяц назад

ನಿಮ್ಮ ಮೊಬೈಲ್ನಲ್ಲೇ SIR ಫಾರ್ಮ್ ತುಂಬಿ! ಮತದಾರರ ಪಟ್ಟಿ ಪರಿಷ್ಕರಣೆ ಫಾರ್ಮ್ ಅನ್ನು ಈಗ ಆನ್ಲೈನ್ನಲ್ಲೇ ಕೇವಲ 5 ನಿಮಿಷಗಳಲ್ಲಿ ಸಲ್ಲಿಸಬಹುದು. ಹೇಗೆ ಅಂತೀರಾ? 1️⃣ ಗೆ ಭೇಟಿ ನೀಡಿ. 2️⃣ ಲಾಗಿನ್ ಆಗಿ (ಮೊಬೈಲ್ ನಂಬರ್ ಲಿಂಕ್ ಕಡ್ಡಾಯ). 3️⃣ 'Fill Enumeration Form' ಕ್ಲಿಕ್ ಮಾಡಿ, ಆಧಾರ್ e-Sign ಮೂಲಕ ಸಲ್ಲಿಸಿ. ಯಾವುದೇ ಗೊಂದಲವಿದ್ದಲ್ಲಿ ಈ ವಿಡಿಯೋ ನೋಡಿ. ನಿಮ್ಮ ವೋಟು, ನಿಮ್ಮ ಹಕ್ಕು! #SIRKarnataka #ElectionCommission
BJP Karnataka99,149 просмотров • 22 дней назад

'ಶಿವ'ಕೃಪೆಗೆ ಪಾತ್ರರಾದರೇ ಬೆಳಗಾವಿಯ 'ಲಕ್ಷ್ಮೀ'? ಮಾಜಿ ಸಚಿವೆಗೂ ಎಸ್ಕಾರ್ಟ್ ಸೌಲಭ್ಯ ನೀಡಿದ ರಾಜ್ಯ ಸರ್ಕಾರ ! ಪ್ರಭಾವ ಬಳಸಿ ಪೊಲೀಸ್ ಇಲಾಖೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಧಿಕ್ಕಾರ. ರಾಜ್ಯದ ಜನತೆಯ ಸುರಕ್ಷತೆಗೆ ಗಮನಕೊಡದ ಕಾಂಗ್ರೆಸ್ ಸರ್ಕಾರ, ಬೆಳಗಾವಿಯ ಈ ಮಾಜಿ ಸಚಿವೆಗೆ ಇಷ್ಟೊಂದು ಸೌಲಭ್ಯ ಕೊಡುತ್ತಿರುವುದು ಯಾವ ಕಾರಣಕ್ಕಾಗಿ? ಗೃಹ ಸಚಿವ Priyank Kharge / ಪ್ರಿಯಾಂಕ್ ಖರ್ಗೆ ಅವರೇ, ಜನರ ತೆರಿಗೆ ಹಣವನ್ನು ಪೋಲು ಮಾಡುತ್ತಿರುವುದು ಯಾಕೆ? ಉತ್ತರಿಸಿ... #CongressFailsKarnataka
BJP Karnataka41,513 просмотров • 11 дней назад

Silent yet violent. Taking over the skies! #MakeinIndia #BangaloreDrones
BJP Karnataka1,354,972 просмотров • 1 год назад

Article 48 of the Indian Constitution clearly prohibits the slaughter of animals, particularly in public spaces. However, Priyank Kharge / ಪ್ರಿಯಾಂಕ್ ಖರ್ಗೆ is abusing his power by not only promoting illegal cow slaughter but also pressuring police officials to arrest anyone who opposes it. The self-proclaimed Constitution expert Siddaramaiah should explain whether this violates Baba Saheb’s Indian Constitution or not. If not, both needs to be educated on the Indian Constitution.
BJP Karnataka2,807,309 просмотров • 3 лет назад

ರಾಜ್ಯಕ್ಕೆ ಮಂಜೂರಾಗಿರುವ ಎರಡನೇ ವಿಮಾನ ನಿಲ್ದಾಣವನ್ನು ಮುಖ್ಯಮಂತ್ರಿಗಳು ತಮ್ಮ ಕನಕಪುರ ಕ್ಷೇತ್ರಕ್ಕೆ ತೆಗೆದುಕೊಂಡು ಹೋಗುವ ಬದಲು ತುಮಕೂರಿನಲ್ಲಿ ಸ್ಥಾಪಿಸಿದರೆ ಉತ್ತರ ಕರ್ನಾಟಕ ಮತ್ತು ಮಧ್ಯ ಕರ್ನಾಟಕ ಭಾಗಕ್ಕೆ ಅನುಕೂಲವಾಗುತ್ತದೆ. * ಶ್ರೀ Vijayendra Yediyurappa, ರಾಜ್ಯಾಧ್ಯಕ್ಷರು #CongressFailsKarnataka
BJP Karnataka10,722 просмотров • 4 дней назад

ಮಂಗಳೂರಿನಲ್ಲಿ ಅಕ್ರಮ ಬಾಂಗ್ಲಾ ವಲಸಿಗರು ಪತ್ತೆಯಾದ ಬೆನ್ನಲ್ಲೇ ಚಿಕ್ಕಬಳ್ಳಾಪುರದಲ್ಲಿ ಇಬ್ಬರು ಪಾಕಿಸ್ಥಾನದ ಪ್ರಜೆಗಳನ್ನು ಪೊಲೀಸರು ಬಂಧಿಸಿದ್ದಾರೆ. ಕಾಂಗ್ರೆಸ್ ಮೊದಲಿನಿಂದಲೂ ಪಾಕಿಸ್ಥಾನದ ಪರವಾಗಿ ವಕಾಲತ್ತು ವಹಿಸುತ್ತಲೇ ಬಂದಿದೆ. ಕೆಪಿಸಿಸಿ ಅಧ್ಯಕ್ಷರು ಕೂಡಾ ಪಾಕಿಸ್ಥಾನ ನಮ್ಮ ಶತ್ರು ರಾಷ್ಟ್ರವಲ್ಲ, ನಮ್ಮ ನೆರೆಯ ರಾಷ್ಟ್ರ ಎಂದು ಪಾಕ್ ಪರ ಮೃದು ಧೋರಣೆ ತೋರುತ್ತಿದ್ದಾರೆ. ಬಂಧಿತರಾದ ಪಾಕ್ ಪ್ರಜೆಗಳನ್ನು ಕೆಪಿಸಿಸಿ ಕಚೇರಿಯಲ್ಲಿ ಇಟ್ಟುಕೊಂಡು ಭಾಯಿ ಭಾಯಿ ಎಂದು ಸಾಕುತ್ತಾರೆಯೇ? #AntiNationalCongress
BJP Karnataka17,195 просмотров • 9 дней назад

The real behind-the-scenes footage of the Congress CM Chair 'deal'!
BJP Karnataka72,239 просмотров • 1 месяц назад
0:52
Sensitive content
This media may contain sensitive content.

Dear Siddaramaiah avare and DK Shivakumar avare, When are you calling Vijay regarding his immediate opposition to the Mekedatu project? Will you show the same enthusiasm to call and confront your friend about protecting Karnataka's water rights as you did to congratulate him? Or will your "friendly diplomacy" turn into another compromise on Bengaluru’s drinking water needs?
BJP Karnataka75,827 просмотров • 1 месяц назад

ಪ್ರಧಾನಿ ಶ್ರೀ Narendra Modi ಅವರನ್ನು ದೇಶದ ಜನತೆ ತಮ್ಮ ಮನೆಯವರಲ್ಲಿ ಒಬ್ಬನೆಂದು ಭಾವಿಸಿದ್ದಾರೆ. ದೇಶದ ರಾಜಕೀಯ ಇತಿಹಾಸದಲ್ಲಿ ಈ ಪರಿಯ ಪ್ರೀತಿ, ಗೌರವಕ್ಕೆ ಪಾತ್ರರಾದ ವ್ಯಕ್ತಿತ್ವ ಮತ್ತೊಂದಿಲ್ಲ. ಇಂದು ದೇವನಹಳ್ಳಿಯಲ್ಲಿ ಜರುಗಲಿದ್ದ ಪಕ್ಷದ ರೋಡ್ ಶೋಗೂ ಮುನ್ನ, ಮಳೆ ಬಂದಾಗ ಕಂಡ ಅಪೂರ್ವ ದೃಶ್ಯ. #NaMo #BJPYeBharavase
BJP Karnataka1,052,637 просмотров • 3 лет назад

Minister Krishna Byre Gowda has exposed the truth behind DK Shivakumar’s hyped "Brand Bengaluru," calling it a "failed model.” The admission during a recent meeting that the Government has failed to provide even basic infrastructure to Bengaluru over the past three years is a glaring proof of Karnataka Congress's absolute failure. Krishna Byre Gowda, who is fuming over not being given the entire Bengaluru Urban Development portfolio (that is BDA and BMRDA), is exposing the Congress Government's deceptions day by day. Karnataka Congress remains synonymous with internal factionalism. True progress for Kannadigas will remain a distant dream as long as this administration is in power. #CongressFailsKarnataka
BJP Karnataka28,142 просмотров • 26 дней назад

ನಿಯೋಜಿತ ಸಿಎಂ DK Shivakumar ಅವರ ಪ್ರಮಾಣ ವಚನ ಸಮಾರಂಭ. #ಮುಖಬದಲಾಗಿದೆಲೂಟಿಮುಂದುವರೆಯಲಿದೆ #NewFaceSameLoot
BJP Karnataka32,626 просмотров • 1 месяц назад

Jihadis run amok on the streets of Shivamogga, brandishing swords & weapons, while 'secular' Siddaramaiah has gone into hiding. With Karnataka Congress govt back in power, Jihadi organisations have emerged from hiding to terrorise Hindus with no fear of action. INC has surrendered to jihadis. It is unfortunate that Karnataka Congress government is nothing but a Jihadi Government.
BJP Karnataka396,574 просмотров • 2 лет назад

Karnataka’s Bengaluru, once celebrated for its booming IT sector, startups, and investments, is now in news for drugs, corruption, lawlessness and so on.. In a shocking incident captured on CCTV, a medical store keeper was attacked using a machetes for not paying "Roll Call/Haftha," with the miscreant also breaking the showcase glass. The law and order situation in Karnataka has deteriorated significantly since Karnataka Congress took over the administration. Appeasement politics and a lenient attitude towards thugs, terrorists, and goons have put the lives of people in Karnataka in danger. Let’s hope no Congress ministers dismiss this as a mere prank. #CongressFailsKarnataka
BJP Karnataka308,927 просмотров • 2 лет назад

‘ DK Shivakumar right now! #NovemberKranthi #CongressFailsKarnataka #SidduVsDKS #KarnatakaMusicalChairs
BJP Karnataka101,156 просмотров • 7 месяцев назад