
ನವರಸನಾಯಕ ಜಗ್ಗೇಶ್
@Jaggesh2 • 886,292 subscribers
ಶ್ರೀಕೃಷ್ಣಂವಂದೆ ಜಗದ್ಗುರು|RSS|Actor|Director|ರಾಯರಮಗ|ಕನ್ನಡಿಗ|ಅಪ್ಪಅಮ್ಮ ನನ್ನ ದೇವರು #ಸಂಸದ_ರಾಜ್ಯಸಭೆ #MP_Rajyasabha..sanatani🙏 https://t.co/cXK5ZKX2ln
Shorts
Videos

ರಾಯರನ್ನ ಅಪಮಾನ ಮಾಡಿದ ಯಾರು ಉದ್ಧಾರ ಆದ ಇತಿಹಾಸವಿಲ್ಲಾ! ರಾಯರ ಸಣ್ಣ ಕೃಪೆ ನಮ್ಮಮೇಲೆ ಬೀಳಲಿ ಎಂದು ಕೋಟ್ಯಂತರ ಭಕ್ತವೃಂದ ಜಪತಪವೈರಾಗ್ಯ ಉಪವಾಸದಿಂದ ಸೇವೆಮಾಡುತ್ತಾರೆ, ಭಕ್ತಿಯಿಂದ ಬಂದದ್ದು ಹೀಗೆ ತಿರಸ್ಕರಿಸಿದ ಪ್ರಥಮ ವ್ಯೆಕ್ತಿಯನ್ನು ನಾನು ನನ್ನ ಬದುಕಲ್ಲಿ ಕಂಡದ್ದು ರಾಯರಿದ್ದಾರೆ🙏 ಎದ್ದುಬರುತ್ತಾರೆ🙏 ಕಾಯಬೇಕು..!! ಜೈಹಿಂದ್🙏
ನವರಸನಾಯಕ ಜಗ್ಗೇಶ್68,315 views • 7 months ago

ಅಧಿಕಮಾಸ ಪ್ರಯುಕ್ತ ಹಿಮಾಲಯ ಪ್ರವಾಸ🙏🙏🙏🙏🙏🙏🙏🙏🙏🙏🙏🙏🙏 33ತಿಂಗಳಿಗೊಮ್ಮೆ ಅಧಿಕಮಾಸ ಬರುತ್ತದೆ.. ಪ್ರತಿ ಮಾಸಸಂಕ್ರಮಣಕ್ಕೆ ಒಬ್ಬ ದೇವತೆ ಪ್ರಧಾನ ಆದರೆ ಅಧಿಕಮಾಸಕ್ಕೆ ಯಾವ ದೇವತೆಯು ಪ್ರದಾನಕ್ಕೆ ಒಪ್ಪಲಿಲ್ಲಾ ಆಗ ನಾರಾಯಣನೆ ಅಧಿಕಮಾಸದ ಅಧಿಪತ್ಯಕ್ಕೆ ಒಪ್ಪಿ ಯಾರು ಈ ಅಧಿಕಮಾಸದಲ್ಲಿ ಆಧ್ಯಾತ್ಮಿಕ ಚಿಂತನೆ ದೇವತಾದರ್ಶನ ಜಪ ಹೋಮ ಮಾಡುತ್ತಾನೆ ಅಂಥವರಿಗೆ ನೂರ್ಮಡಿ ಪಲಸಿಗುವಂತೆ ಆಶೀರ್ವಾದಿಸುವೆ ಎಂದು ಮಾತು ನೀಡುತ್ತಾನೆ ಎಂದು ನಮ್ಮ ಸನಾತನ ಗ್ರಂಥ ಉಲ್ಲೇಖಿಸಿದೆ 🙏 ಹಾಗಾಗಿ ಆಧ್ಯಾತ್ಮಿಕ ಚಿಂತಕರು ಈ ಮಾಸವನ್ನ ವಿಶೇಷ ದೇವತಾಕಾರ್ಯಕ್ಕೆ ಬಳಸುತ್ತಾರೆ 🙏 ನನ್ನ ಪ್ರವಾಸ ಎಂದಿನಂತೆ ಹಿಮಾಲಯ ದೇವತಾದರ್ಶನಕ್ಕೆ ಮೀಸಲು🙏 ಕೇದಾರನಾಥ,ಬದರಿನಾಥ,ಹೃಷಿಕೇಶಹರಿಧ್ವಾರ,ಮಾನಸದೇವಿದುರ್ಗ,ಗುಪ್ತಕಾಶಿ,ಓಂಕಾರನಾಥ ದರ್ಶನ ಹಾಗು ಗಂಗಾಸ್ನಾನ ಪಡೆದು ಪುನೀತನಾದೆ🙏 ಸರ್ವೇಜನಾಃಸುಖಿನೋಭವಂತು
ನವರಸನಾಯಕ ಜಗ್ಗೇಶ್16,659 views • 3 months ago

ರಾಯರ ವರ್ಧಂತಿ ಹಾಗು ಪಟ್ಟಾಭಿಷೇಕೋತ್ಸವ🙏 ಬನ್ನಿ ರಾಯರ ಆಶೀರ್ವಾದ ಪಡೆಯೋಣ🙏
ನವರಸನಾಯಕ ಜಗ್ಗೇಶ್10,640 views • 7 months ago

ಕನ್ನಡದ ಭಾಷೆ ನಮ್ಮ ನೆಲದಭಾಷೆ ಅಂದರೆ ನಮ್ಮ ತಾಯಿಗೆ ಸಮ.. ಕನ್ನಡದಲ್ಲಿ ವಿವರಿಸಿದ ಮಾಸ್ಟರ್ ಗೆ ಅಮಾನತು ಶಿಕ್ಷೆ ಕೇಳಿ ಎತ್ತ ಸಾಗುತ್ತಿದೆ ಮುಂದಿನ ಪೀಳಿಗೆಯ ಕನ್ನಡದ ಉಳಿವಿನ ದಿನಗಳು! ಇಂಥ ನೀಚ ವರ್ತನೆ ಜನತೆ,ಸರ್ಕಾರ, ಮಾಧ್ಯಮಗಳು ತಡೆಗಟ್ಟದಿದ್ದರೆ ನಮ್ಮಭಾಷೆ ಕಣ್ಮರೆ ಆಗುತ್ತದೆ.. ಗಮನ ಹರಿಸಿ ತಿಲಾಂಜಲಿ ಹಾಡಿ #ಕರ್ನಾಟಕ_ಸರ್ಕಾರ
ನವರಸನಾಯಕ ಜಗ್ಗೇಶ್15,666 views • 1 year ago
No more content to load