ನವರಸನಾಯಕ ಜಗ್ಗೇಶ್'s banner
ನವರಸನಾಯಕ ಜಗ್ಗೇಶ್'s profile picture

ನವರಸನಾಯಕ ಜಗ್ಗೇಶ್

@Jaggesh2886,567 subscribers

ಶ್ರೀಕೃಷ್ಣಂವಂದೆ ಜಗದ್ಗುರು|RSS|Actor|Director|ರಾಯರಮಗ|ಕನ್ನಡಿಗ|ಅಪ್ಪಅಮ್ಮ ನನ್ನ ದೇವರು #ಸಂಸದ_ರಾಜ್ಯಸಭೆ #MP_Rajyasabha..sanatani🙏 https://t.co/cXK5ZKX2ln

Shorts

ಹಿಂದು ಸಾಮ್ರಾಟ್ ನಮ್ಮ Narendra Modi ರವರ ಬಾಯಲ್ಲಿ ರಾಯರ ನಾಮಧ್ಯೇಯ🙏 ಅಂದು ಅವರಿಗೆ ನಾನು ನೀಡಿದ ರಾಯರ ಪ್ರತಿಮೆ🙏 ರಾಯರ ನಾಮಸ್ಮರಣೆ ಭಕ್ತರ ಬಾಯಲ್ಲಿ ಸೂರ್ಯ ಚಂದ್ರ ಇರುವವರೆಗು ಪಠನೆ ಸಾಗುತ್ತದೆ 🙏 ಕೈಜಾರಿ ನೆಲಕ್ಕೆ ಬಿದ್ದ ಕೋಹಿನೂರು ವಜ್ರ ಮಣ್ಣಾಗುವುದೆ? ವಜ್ರ ವಜ್ರವೆ ಮಣ್ಣು ಮಣ್ಣೆ! ರಾಯರಿದ್ದಾರೆ🙏

ಹಿಂದು ಸಾಮ್ರಾಟ್ ನಮ್ಮ Narendra Modi ರವರ ಬಾಯಲ್ಲಿ ರಾಯರ ನಾಮಧ್ಯೇಯ🙏 ಅಂದು ಅವರಿಗೆ ನಾನು ನೀಡಿದ ರಾಯರ ಪ್ರತಿಮೆ🙏 ರಾಯರ ನಾಮಸ್ಮರಣೆ ಭಕ್ತರ ಬಾಯಲ್ಲಿ ಸೂರ್ಯ ಚಂದ್ರ ಇರುವವರೆಗು ಪಠನೆ ಸಾಗುತ್ತದೆ 🙏 ಕೈಜಾರಿ ನೆಲಕ್ಕೆ ಬಿದ್ದ ಕೋಹಿನೂರು ವಜ್ರ ಮಣ್ಣಾಗುವುದೆ? ವಜ್ರ ವಜ್ರವೆ ಮಣ್ಣು ಮಣ್ಣೆ! ರಾಯರಿದ್ದಾರೆ🙏

21,252 Aufrufe

ಉಡುಪಿಯಲ್ಲಿ ರಾಯರು ತಂಗಿದ್ದ ಸಮಯದಲ್ಲಿ ಅವರ ಕೈಯಾರೆ ಮಾಡಿದ ಗೋಪಾಲಕೃಷ್ಣ ವಿಗ್ರಹ ಇಂದು ಶ್ರೀಮಠದಲ್ಲಿದೆ.. ಶ್ರೀಗಳು ರಾಯರ ಭಕ್ತರಿಗಾಗಿ ಶ್ರೀಕೃಷ್ಣನ ತೋರಿದ ಕ್ಷಣ... ಇದ ಕಂಡರೆ ರಾಯರ ಬೆರಳುಗಳು ಭಕ್ತಿಯಿಂದ ನೆನಪಾಗುತ್ತದೆ.. ಗುರುಭ್ಯೋನಮಃ🙏

ಉಡುಪಿಯಲ್ಲಿ ರಾಯರು ತಂಗಿದ್ದ ಸಮಯದಲ್ಲಿ ಅವರ ಕೈಯಾರೆ ಮಾಡಿದ ಗೋಪಾಲಕೃಷ್ಣ ವಿಗ್ರಹ ಇಂದು ಶ್ರೀಮಠದಲ್ಲಿದೆ.. ಶ್ರೀಗಳು ರಾಯರ ಭಕ್ತರಿಗಾಗಿ ಶ್ರೀಕೃಷ್ಣನ ತೋರಿದ ಕ್ಷಣ... ಇದ ಕಂಡರೆ ರಾಯರ ಬೆರಳುಗಳು ಭಕ್ತಿಯಿಂದ ನೆನಪಾಗುತ್ತದೆ.. ಗುರುಭ್ಯೋನಮಃ🙏

25,403 Aufrufe

Videos

Jaggesh2's profile picture

ಅಧಿಕಮಾಸ ಪ್ರಯುಕ್ತ ಹಿಮಾಲಯ ಪ್ರವಾಸ🙏🙏🙏🙏🙏🙏🙏🙏🙏🙏🙏🙏🙏 33ತಿಂಗಳಿಗೊಮ್ಮೆ ಅಧಿಕಮಾಸ ಬರುತ್ತದೆ.. ಪ್ರತಿ ಮಾಸಸಂಕ್ರಮಣಕ್ಕೆ ಒಬ್ಬ ದೇವತೆ ಪ್ರಧಾನ ಆದರೆ ಅಧಿಕಮಾಸಕ್ಕೆ ಯಾವ ದೇವತೆಯು ಪ್ರದಾನಕ್ಕೆ ಒಪ್ಪಲಿಲ್ಲಾ ಆಗ ನಾರಾಯಣನೆ ಅಧಿಕಮಾಸದ ಅಧಿಪತ್ಯಕ್ಕೆ ಒಪ್ಪಿ ಯಾರು ಈ ಅಧಿಕಮಾಸದಲ್ಲಿ ಆಧ್ಯಾತ್ಮಿಕ ಚಿಂತನೆ ದೇವತಾದರ್ಶನ ಜಪ ಹೋಮ ಮಾಡುತ್ತಾನೆ ಅಂಥವರಿಗೆ ನೂರ್ಮಡಿ ಪಲಸಿಗುವಂತೆ ಆಶೀರ್ವಾದಿಸುವೆ ಎಂದು ಮಾತು ನೀಡುತ್ತಾನೆ ಎಂದು ನಮ್ಮ ಸನಾತನ ಗ್ರಂಥ ಉಲ್ಲೇಖಿಸಿದೆ 🙏 ಹಾಗಾಗಿ ಆಧ್ಯಾತ್ಮಿಕ ಚಿಂತಕರು ಈ ಮಾಸವನ್ನ ವಿಶೇಷ ದೇವತಾಕಾರ್ಯಕ್ಕೆ ಬಳಸುತ್ತಾರೆ 🙏 ನನ್ನ ಪ್ರವಾಸ ಎಂದಿನಂತೆ ಹಿಮಾಲಯ ದೇವತಾದರ್ಶನಕ್ಕೆ ಮೀಸಲು🙏 ಕೇದಾರನಾಥ,ಬದರಿನಾಥ,ಹೃಷಿಕೇಶಹರಿಧ್ವಾರ,ಮಾನಸದೇವಿದುರ್ಗ,ಗುಪ್ತಕಾಶಿ,ಓಂಕಾರನಾಥ ದರ್ಶನ ಹಾಗು ಗಂಗಾಸ್ನಾನ ಪಡೆದು ಪುನೀತನಾದೆ🙏 ಸರ್ವೇಜನಾಃಸುಖಿನೋಭವಂತು

ನವರಸನಾಯಕ ಜಗ್ಗೇಶ್

16,659 Aufrufe • vor 1 Monat

Keine weiteren Inhalte verfügbar