Siddegowda Shyam Prasad | ಎಸ್ ಶ್ಯಾಮ್ ಪ್ರಸಾದ್ |'s banner
Siddegowda Shyam Prasad | ಎಸ್ ಶ್ಯಾಮ್ ಪ್ರಸಾದ್ |'s profile picture

Siddegowda Shyam Prasad | ಎಸ್ ಶ್ಯಾಮ್ ಪ್ರಸಾದ್ |

@ShyamSPrasad30,134 subscribers

ನಮ್ಮನಾಡು_ನಮ್ಮಆಳ್ವಿಕೆ | Legal Journalist | Film Critic | Author: Enigmas of Karnataka & Landmarks of Sandalwood | Founder: @AcademyCFC | Ex: B'lore Mirror, PTI |

Shorts

Despite five Kannada and several non-Kannada films releasing today, two of last remaining cinema theatres on Kempe Gowda Road; Santosh and Triven, have suspended film screening as footfalls continue to vanish. KG Road was the original cinema Broadway of India.

Despite five Kannada and several non-Kannada films releasing today, two of last remaining cinema theatres on Kempe Gowda Road; Santosh and Triven, have suspended film screening as footfalls continue to vanish. KG Road was the original cinema Broadway of India.

45,722 views

ಸಂಸ್ಕೃತ ಹಾಗೂ ಪ್ರಾಕೃತದಿಂದ ಕನ್ನಡ ಉದ್ಭವ ಆಯ್ತಂತೆ. ಕನ್ನಡಿಗರ ಎಷ್ಟು ಜನ್ಮದ ಪಾಪದ ಫಲವೋ ಇಂತಹ ಪ್ರತಿನಿಧಿ ಸಿಕ್ಕಿದ್ದಾನೆ.

ಸಂಸ್ಕೃತ ಹಾಗೂ ಪ್ರಾಕೃತದಿಂದ ಕನ್ನಡ ಉದ್ಭವ ಆಯ್ತಂತೆ. ಕನ್ನಡಿಗರ ಎಷ್ಟು ಜನ್ಮದ ಪಾಪದ ಫಲವೋ ಇಂತಹ ಪ್ರತಿನಿಧಿ ಸಿಕ್ಕಿದ್ದಾನೆ.

105,286 views

Videos

ShyamSPrasad's profile picture

...ಎಲೆಕ್ಟ್ರಾನಿಕ್ ಸಿಟಿಯಿಂದ ಮಹದೇವಪುರಕ್ಕೆ ಹೋಗಬೇಕಿತ್ತು... .. ಹೊಸ ರೋಡ್ ಹತ್ತಿರ ಹರಳೂರು ಅಂತ ಒಂದು ರಸ್ತೆ ಇದೆ.. ...ಆ ರಸ್ತೆಯಲ್ಲಿ ಹೋದರೆ ಬೇಗ ಹೋಗಬಹುದು ಅಂತ ಹೋಗುತ್ತಿದ್ದೆ... .. ಹೊಟ್ಟೆ ಬೇರೆ ಸಿಕ್ಕಾಪಟ್ಟೆ ಹಸಿತಾ ಇತ್ತು ಅಂತ ಈ ಹೋಟೆಲ್ಗೆ ಹೋದೆ... .. ನೋಡಿದರೆ ಒಬ್ಬನಿಗೂ ಕನ್ನಡ ಬರೋದಿಲ್ಲ 🥵ಕನ್ನಡ ಯಾಕೆ ಬರೋದಿಲ್ಲ ಅಂದ್ರೆ ಬರೋದಿಲ್ಲ ಅಂತವ್ನೆ.. ..ಜೊತೆಗೆ ಇದು ಕರ್ನಾಟಕ ಅಲ್ಲವಂತೆ ಇವನಿಗೆ.😡.. .. ನಾನು ಬೇರೆ ಸಿಕ್ಕಾಪಟ್ಟೆ ಅರ್ಜೆಂಟಲ್ಲಿ ಇದ್ದೆ ಅದಕ್ಕೆ ಸುಮ್ಮನೆ ಬಂದಿದ್ದೀನಿ.. .. ಈ ಘಟನೆಗೆ ಮುಂಚೆ ಎಲೆಕ್ಟ್ರಾನಿಕ್ ಸಿಟಿ ಒಳಗೆ ಬರ್ತಾ ಇದ್ದೇ.. ..ಒಬ್ಬ ಖಾಸಗಿ ಕಂಪನಿಯ ಸೆಕ್ಯೂರಿಟಿ ರಸ್ತೆ ಮಧ್ಯ ನಿಂತುಕೊಂಡು ಸ್ಟಾಪ್ ಅನ್ನುವ ಬೋರ್ಡ್ ತೋರಿಸುತ್ತಾ ನಿಲ್ಲಿಸಿದ .. ..ನಾನು ನಿಂತುಕೊಂಡೆ.. .. ಆ ಕಂಪನಿಯ ಉದ್ಯೋಗಿಗಳು ಹೋದ ನಂತರ ಚೆಲ್ ಚೇಲ್ ಅಂತ ಒಂದು ರೀತಿ ದುರಂಕಾರದಲ್ಲಿ ಹೇಳಿದ.. .. ಅದಕ್ಕೆ ನಾನು ಯಾಕಲೇ ಆ ರೀತಿ ಹೇಳ್ತಾ ಇದ್ದೀಯಾ ನೀನು ಏನು ಟ್ರಾಫಿಕ್ ಪೊಲೀಸ್ ನವನ ಅಂತ ಕೇಳಿದೆ.. ..ಇಲ್ಲ ಅಣ್ಣ ಹೋಗಿ ಹೋಗಿ ಅಂತ ಅವಾಗ ಹೇಳುತ್ತಾನೆ.. .. ಜೊತೆಗೆ ಕರ್ನಾಟಕದಲ್ಲಿ ಕನ್ನಡಿಗರು ಮಾತ್ರ ಇರಬೇಕು ಹೊರ ರಾಜ್ಯದವರು ಇಲ್ಲಿಗೆ ಕಾಲಿಡಬಾರದು ಅಂತ ಬಯಸುವ ಕರ್ಮಟ ಕನ್ನಡಿಗ ನಾನಲ್ಲ.. .. ಯಾಕೆಂದರೆ ಯಾವುದೇ ಒಂದು ಪ್ರದೇಶ ಒಂದು ಜಿಲ್ಲೆ ರಾಜ್ಯ .. ..ಆಯಾಯ ರಾಜ್ಯದವರಿಂದ ಬೆಳವಣಿಗೆ ಆಗುವುದಕ್ಕೆ ಸಾಧ್ಯವಿಲ್ಲ.. .. ಆದರೆ ಕರ್ನಾಟಕಕ್ಕೆ ಬಂದ ಮೇಲೆ ಸ್ವಲ್ಪ ಸಮಯ ತೆಗೆದುಕೊಂಡಾದರೂ ಸರಿ ಕನ್ನಡ ಕಲಿಯಬೇಕು... .. ಆದರೆ ಅನಿಯಂತ್ರಿತ ವಲಸೆಯನ್ನು ಖಂಡಿತ ವಿರೋಧಿಸುತ್ತೇನೆ.. .. ಮತ್ತೆ ಹೊರರಾಜ್ಯದಿಂದ ಬಂದು ಇಲ್ಲಿ ದಬ್ಬಾಳಿಕೆ ಮಾಡಿದರೆ ಅದನ್ನು ಕೂಡ ಸಹಿಸುವುದಿಲ್ಲ.. . ಜೊತೆಗೆ ನಾನು ಪ್ರತಿನಿತ್ಯ ಹಲವಾರು ಹೊರರಾಜ್ಯದವರ ಜೊತೆ ಮಾತನಾಡೋದು ಕನ್ನಡದಲ್ಲಿಯೆ.. .. ಕೆಲವರು ಕನ್ನಡ ಬಂದರು ಮಾತನಾಡೋದಿಲ್ಲ ಅಂತ ಗ***** ಜನರು ಕೂಡ ಇದ್ದಾರೆ.. .. ಜೊತೆಗೆ ಆಗ ತಾನೇ ಕರ್ನಾಟಕಕ್ಕೆ ಬಂದು ನೆಲೆಸಿರುವ ಜನರು ಕೂಡ ಇರುತ್ತಾರೆ ಅವರ ಮಾತು ವರ್ತನೆಯಿಂದಲೇ ಗೊತ್ತಾಗಿಬಿಡುತ್ತದೆ ಇವರು ಕರ್ನಾಟಕಕ್ಕೆ ಹಳಬರ ಅಥವಾ ಹೊಸಬರ ಅಂತ.. .. ಆದರೂ ಒಂದಂತೂ ಸತ್ಯ ಬೆಂಗಳೂರಿನ ಅನೇಕ ಪ್ರದೇಶಗಳ ಒಳಗೆ ಹೋಗಿ ಬಿಟ್ಟರೆ ಇದು ನಮ್ಮ ರಾಜ್ಯವ ಅಂತ ಆಶ್ಚರ್ಯವಾಗುತ್ತಿದೆ.. .. ಈ ಹೋಟೆಲ್ ನವನಿಗೆ ಕನ್ನಡ ಬರುವುದಿಲ್ಲ ಅಂತ ಈ ಹೋಟೆಲ್ ಮಾಲೀಕ ನಿರ್ಧಾರ ಮಾಡಿ ಹಿಂದಿ ಭಾಷಿಕರನ್ನ ಕರೆ ತಂದಿದ್ದಾನೆ ಅಂದರೆ ಆ ಪ್ರದೇಶದಲ್ಲಿ ಸ್ಥಳೀಯ ಕನ್ನಡಿಗರು ಇಲ್ಲ ಎಲ್ಲ ಹೊರಗಿನ ರಾಜ್ಯದವರು ಅಂತ. ಅದೇ ಕಾರಣಕ್ಕೆ ಅವನಿಗೆ ಕನ್ನಡ ಭಾಷೆ ಬರುವ ವ್ಯಕ್ತಿ ಬೇಕಾಗಿಲ್ಲ.. ಇದೊಂದೇ ಹೋಟೆಲ್ ಅಲ್ಲ ಮಾರತಹಳ್ಳಿ ,ಎಲೆಕ್ಟ್ರಾನಿಕ್ ಸಿಟಿ, ಕೆಆರ್ ಪುರಂ ಕಡೆ ಇಂಥವರೇ ಜಾಸ್ತಿ ತುಂಬಿ ತುಳುಕುತ್ತಿದ್ದಾರೆ.. 😡.. ..ಈ ಅನಿಯಂತ್ರಿತ ವಲಸೆಯನ್ನು ಕಾನೂನಾತ್ಮಕವಾಗಿ ತಡೆಗಟ್ಟದೆ ಇದ್ದರೆ ಭವಿಷ್ಯದಲ್ಲಿ ತುಂಬಾ ಕಷ್ಟವಿದೆ ಕನ್ನಡಿಗರಿಗೆ.. 😭... ✍️ಧರ್ಮ ಪ್ರಕಾಶ್ on FB 👉

Siddegowda Shyam Prasad | ಎಸ್ ಶ್ಯಾಮ್ ಪ್ರಸಾದ್ |

27,381 views • 8 months ago