正在加载视频...

视频加载失败

ಅಜಿತ್ ಜೈನ್ ಗೆ ಜಾಡಿಸಿದ ಲಾಯರ್ ಜಗದೀಶ್

20,215 次观看 • 1 年前 •via X (Twitter)

0 条评论

暂无评论

原始帖子的评论将显示在这里

相关视频

ಸತ್ಯ ಶೋಧನೆ - 1 ಸಮೀರ್ ಸಾಬಿ ಮತ್ತು ಲಜ್ಜೆಗೆಟ್ಟ ನಾಲಾಯಕರು ಒಂದು ಮುಗ್ದ ಹೆಣ್ಣು ಮಗಳ ಸಾವನ್ನ ಬಳಸಿಕೊಂಡು ಹಿಂದೂ ಧರ್ಮದ ವಿರುದ್ಧ ಮಾತ್ನಾಡೋವರಿಗೆ ಮತ್ತು ಧರ್ಮಾಧಿಕಾರಿ ವಿರೇಂದ್ರ ಹೆಗ್ಡೆ ಕಟುಂಬದ ವಿರುದ್ಧ ಮಾತಾಡೋ ಲುಚ್ಚಗಳಿಗೆ ಟ್ಯಾಗ್ ಮಾಡಿ. ಸಹೋದರಿ ಸೌಜನ್ಯ ಕೊಲೆಯಾದಾಗ ಅಲ್ಲಿ ಮೊದಲ ಹೆಸರು ಕೂಗಿ ಬಂದಿದ್ದು ಅದು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಕುಟುಂಬದ ವ್ಯಕ್ತಿ ಮೇಲೆ. ಆ ವ್ಯಕ್ತಿ ಹೆಸರು ನಿಶ್ಚಲ್ ಜೈನ್ ಅವರು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಸಹೋದರ ಹರ್ಷೇಂದ್ರ ಕುಮಾರ್ ಅವರ ಪುತ್ರ. ನಿಶ್ಚಲ್ ಜೈನ್ ಅವರ ಹೆಸರು ಸೌಜನ್ಯ ಹತ್ಯೆ ಪ್ರಕರಣದಲ್ಲಿ ಉಲ್ಲೇಖಗೊಂಡಿತ್ತು. ಆದರೆ, ತನಿಖೆಯ ಸಮಯದಲ್ಲಿ, ಅವರು ಅಪರಾಧ ಸಂಭವಿಸಿದ ಸಮಯದಲ್ಲಿ ಭಾರತದಲ್ಲಿಲ್ಲದೆ ಅಮೇರಿಕಾದಲ್ಲಿ ಇದ್ದಾರೆ ಎಂಬುದನ್ನು ದೃಢಪಡಿಸುವ ದಾಖಲೆಗಳನ್ನು ಅವರ ತಂದೆ ಹರ್ಷೇಂದ್ರ ಕುಮಾರ್ CID ಗೆ ಒದಗಿಸಿದರು. ಈ ಹಿನ್ನೆಲೆಯಲ್ಲಿ, CID ಅಧಿಕಾರಿಗಳು ನಿಶ್ಚಲ್ ಜೈನ್ ಅವರನ್ನು ಪ್ರಕರಣದಿಂದ ಮುಕ್ತಗೊಳಿಸಿದರು. ಇವಾಗ ಈ ನ್ಯೂಸ್ ಪೂರ್ತಿ ನೋಡಿ ಆ ಸಮಯದಲ್ಲಿ ನಿಶ್ಚಲ್ ಜೈನ್ ಎಲ್ಲಿದ್ರು ಏನು ಮಾಡುತ್ತಿದರು ನಿಮಗೆ ಗೊತ್ತಾಗುತ್ತೆ. ಇಷ್ಟೆಲ್ಲ ನೋಡಿದ್ ಮೇಲೆ ಮತ್ತೆ ಅವನು ಅಕ್ಟೋಬರ್ 9 ನೇ ತಾರಿಕು ಅಮೆರಿಕದಲ್ಲಿ ಕಕ್ಕ ಮಾಡಿದ್ನಾ ಅಲ್ಲಿ ಕ್ಲಾಸಿನಲ್ಲಿ ಪಾಠ ಕೇಳಿದ್ನಾ, ಅವನ ಲೆಕ್ಚರ್ ಅತ್ರ ಅಟೆನೆನ್ಸ್ ಡಿಟೇಲ್ಸ್ ತೆಗಿಸಿ ಅದು ಇದು ಅಂತ ಬಂದ್ರೆ ರಾಂಡಿ ಮಕ್ಕಳ ಬಗ್ಗಿಸಿ ಕೋರ್ಟ್ ಡಾಕ್ಯುಮೆಂಟ್ ತುರ್ಕಿ ಬಿಡ್ತಿನಿ. ನಂತರ 2013 ನವೆಂಬರ್ 6 ನೇ ತಾರಿಕು ರಾಜ್ಯದ ಗೃಹ ಸಚಿವರಾದ K J ಜಾರ್ಜ್ CID ಇಂದ CBI ಗೆ ಕೇಸ್ ವರ್ಗಾವಣೆ ಮಾಡ್ತೀವಿ ಅಂತ ತಿಳಿಸ್ತಾರೆ, ಇವಾಗ ನೋಡಿ ಮುಂದಿನ ಎಪಿಸೋಡ್ನಲ್ಲಿ ಸಮೀರ್ ಸಾಬಿನ ಮತ್ತೆ ನಾಟಕ ಮಾಡೋ ಮುಂಡೆ ಮಕ್ಕಳನ್ನ ಬೆತ್ತಲೆ ಮಾಡ್ತಿನಿ. ಅಲ್ಲಿ ತನಕ ಸ್ವಲ್ಪ ಬಿಸಿ ಮುಟ್ಟಿಸಿ ಎಡಚರ ಹಂದಿಗಳನ್ನ. ಹಿಂದೂ ಧರ್ಮದ ಸೇವಕ ಹನುಮ ನಾಡಿನ ಹುಡುಗ ವೀರ 🙏🏻🚩

🔱🚩YATNAL HINDU SENE 🚩🔱

50,826 次观看 • 1 年前