Loading video...

Video Failed to Load

Go Home

ಇವರ ಮಾತಿನಲ್ಲಿ ತುಂಬಾ ಅರ್ಥ ಇದೆ. #dharmasthalafiles

13,159 views • 1 year ago •via X (Twitter)

0 Comments

No comments available

Comments from the original post will appear here

Related Videos

ಹಿಂದೂಗಳ ಮತ್ತು ಹಿಂದುತ್ವಕ್ಕಾಗಿ ಹೋರಾಡೋ ನಿಮ್ಮನ್ನೇ ಹೊರಗಿಡ್ತಾರೆ ಅಂದ್ರೆ ಅದೆಷ್ಟು ನೀಚರು ಇಲ್ಲೇ ಇದಾರೆ ಅನ್ನೋದು ಅರ್ಥ ಆಗ್ಬೇಕಿದೆ ಧಣಿ 💔😥😥 ತುಂಬಾ ಚಿಂತಿ ಮಾಡ್ಬೇಡಿ ಧಣಿ ಆದಷ್ಟು ಬೇಗ ಒಂದೊಳ್ಳೆ ಹಿಂದುತ್ವದ ಪಕ್ಷ ಕಟ್ಟಿ, ಅಡ್ಜಸ್ಟ್ಮೆಂಟ್ ಮಾಡೊಕ್ಕಳ ನೀಚರ ಜೊತೆ ನೀವೆಂದೂ ಕೈ ಜೋಡಿಸಿಲ್ಲ ಅದು ನನ್ನಂತ ಕಾರ್ಯಕರ್ತನಿಗೆ ತುಂಬ ಹೆಮ್ಮೆ ಇದೆ, ಉಗ್ರ ನರಹಸಿಂಹನ ಅವತಾರದಲ್ಲಿ ಹಿಂದೂಗಳ ರಕ್ಷಣೆಗೆ ನೀವು ಬರ್ತಿರಾ ಅನ್ನೋ ನಂಬಿಕೆ ನನ್ನಂತ ಅದೆಷ್ಟೋ ಹಿಂದೂ ಸೇವಕರಿಗೆ ಇದೆ ಧಣಿ. ನಮ್ಮ ಮಂದಿಗೆ ತೊಂದ್ರೆ ಆದ್ರೆ, ನಮ್ಮ ಹಿಂದೂ ಸೇವಕರಿಗೆ ತೊಂದ್ರೆ ಆದ್ರೆ ಮೊದಲು ಮುಂದೆ ಬರ್ತಾ ಇದ್ದಿದ್ದು ನೀವು ಧಣಿ, ನಮ್ಮ ಉತ್ತರ ಕರ್ನಾಟಕ ಅಭಿವೃದ್ಧಿಗೆ ಸದನದಲ್ಲಿ ಒಂದು ದೊಡ್ಡ ಧ್ವನಿಯಾಗಿ ಇದ್ದಿದ್ದು ನೀವು ಧಣಿ ಆದ್ರೆ ಇಂದು ನಿಮ್ಮನ್ನ ಕೂಡ ಅರ್ಥ ಮಾಡಿಕೊಳ್ಳದ ಬಿಜೆಪಿ ಹೈಕಮಾಂಡ್ ಏನು ಅಂತ ಅರ್ಥನೇ ಆಗ್ತಿಲ್ಲ, ಧಣಿ ನೀವು ಯಾವುದ್ದಕ್ಕೂ ದೃತಿಗೆಡದ ನಾಯಕ ಮತ್ತೆ ಸಿಡಿದೆದ್ದು ಬರ್ತೀರಾ ಅನ್ನೋ ನಂಬಿಕೆ ಇದೆ ಧಣಿ. Basanagouda R Patil (Yatnal) ಹಿಂದೂ ಸೇವಕನಾಗಿ ನಾನೆಂದು ಇರ್ತಿನಿ ವೀರ 🚩💪🏻🙏🏻

🔱🚩YATNAL HINDU SENE 🚩🔱

31,816 views • 1 year ago

ಮಹೇಶ್ ಶೆಟ್ಟಿ ಯ ಗುರು ಸೋಮನಾಥ್ ನಾಯಕ್ ಹೇಳ್ತಾನೆ ಸೌಜನ್ಯ ಕೇಸ್ ಗೆ ವೀರೇಂದ್ರ ಹೆಗ್ಗಡೆಯವರ ಮುಖಕ್ಕೆ ಮಸಿ ಬಳಿಯುವ ತಾಕತ್ ಇದೆ ಅಷ್ಟೇ...ಯಾಕಂದ್ರೆ ಕೊಲೆ ಮಾಡಿದವರು ಧರ್ಮಸ್ಥಳ ದವರಲ್ಲ ಯಾರೆಂದು ಯಾರಿಗೂ ತಿಳಿದಿಲ್ಲ ಅದೇ ಇವರ ಬಂಡವಾಳ. ಯಾರು ತಪ್ಪು ಮಾಡಿದ್ದಾರೆ ಅನ್ನೋದನ್ನೇ ತಿಳಿಯದ ಕೇಸ್ ಗೆ ಹಿಂದೂ ಸಮಾಜದ ಪ್ರತಿಷ್ಠೆ ಅನ್ನಿಸಿಕೊಂಡ ಹೆಗ್ಗಡೆ ಪಾರಿವಾರವನ್ನೇ ಹೊಣೆ ಮಾಡಿ ಸಮಾಜದಲ್ಲಿ ಅವರ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಿಸೋದೆ ಇವರ ಉದ್ದೇಶ ಅನ್ನೋದು ಸೋಮನಾಥ್ ನಾಯಕ್ ನಾ ಬಾಯಿಂದ ಬಂದ ಮಾತು. ಹಾಗಂತ ಸೌಜನ್ಯ ಕೇಸ್ನಲ್ಲಿ ಹೆಗ್ಗಡೆಯವರಗಲಿ ಅವರ ಪರಿವಾರದವರನ್ನು ಮುಗಿಸಲು ಸಾಧ್ಯವಿಲ್ಲ ಯಾಕಂದ್ರೆ ಸೌಜನ್ಯ ಕೊಲೆ ಬಗ್ಗೆ ಇವರ ಬಳಿ ಸಾಕ್ಷಿ ಇಲ್ಲ. ಅದಕ್ಕೆ ಸೌಜನ್ಯ ಹೊರತು ಪಡಿಸಿ ಒಂದು ಹೊಸ ಗೊಂದಲವಾದ ಕೇಸ್ ಬೇಕು ಅನ್ನುವ ಕಾರಣಕ್ಕ್ಕೆ ಸಿದ್ದವಾಗಿದ್ದೆ ಬುರುಡೆ ಪುರಾಣ.

Madhukara R Maiya 🇮🇳

41,707 views • 1 year ago