Video yükleniyor...

Video Yüklenemedi

Ana Sayfaya Dön

ಜೂನಿಯರ್ ಖರ್ಗೆ ಅವರಿಗೆ ಮರೆಯದೆ ತಲುಪಿಸಿ ಬಿಡಿ.. 🤣 #RSS100Years

12,530 görüntüleme • 10 ay önce •via X (Twitter)

0 Yorum

Yorum bulunmuyor

Orijinal gönderinin yorumları burada görünecek

Benzer Videolar

ಶ್ರೀನಿವಾಸ್ ಪ್ರಸಾದ್ ಅವರಂತಹ ಹಿರಿಯ ಹಾಗೂ ಪ್ರಭಾವಿ ನಾಯಕರನ್ನು ಕೇವಲ ಒಂದೇ ರಾತ್ರಿಯಲ್ಲಿ ಕಡೆಗಣಿಸಿ, ಅವರ ಸ್ಥಾನದಲ್ಲಿ ಪ್ರಿಯಾಂಕ್ ಖರ್ಗೆ ಅವರನ್ನು ತಂದು ಕೂರಿಸಲಾಯಿತು. ಪ್ರಿಯಾಂಕ್ ಖರ್ಗೆ ಅವರಿಗೆ ಆ ಸ್ಥಾನ ಒಲಿಯಲು 'ಮಲ್ಲಿಕಾರ್ಜುನ ಖರ್ಗೆಯವರ ಮಗ' ಎಂಬುವುದನ್ನು ಬಿಟ್ಟರೆ, ಬೇರೆ ಯಾವುದೇ ದೊಡ್ಡ ಯೋಗ್ಯತೆಯಾಗಲಿ ಅಥವಾ ಸುದೀರ್ಘ ಸಮಾಜ ಸೇವೆಯಾಗಲಿ ಇಲ್ಲ ಎಂಬುದು ಸ್ಪಷ್ಟ. ಶ್ರೀನಿವಾಸ್ ಪ್ರಸಾದ್ ಅವರಿಗೆ ಯಾವುದೇ ದೊಡ್ಡ ರಾಜಕೀಯ ಹಿನ್ನೆಲೆ ಇರಲಿಲ್ಲ. ಅವರು ಸಾಮಾನ್ಯ ರೈತ ಕುಟುಂಬದಲ್ಲಿ ಹುಟ್ಟಿ, ತಮ್ಮ ಸ್ವಂತ ಪರಿಶ್ರಮದಿಂದ ರಾಜಕೀಯದಲ್ಲಿ ಅತ್ಯುನ್ನತ ಮಟ್ಟಕ್ಕೆ ಬೆಳೆದು ಬಂದವರು. ಅವರ ದಶಕಗಳ ಶ್ರಮವನ್ನು ಹೀಗೆ ಬದಿಗೊತ್ತಿದ್ದು ನಿಜಕ್ಕೂ ಬೇಸರದ ಸಂಗತಿ. ಈ ಮಾತನ್ನು ನಾನು ನೇರವಾಗಿ ಮಲ್ಲಿಕಾರ್ಜುನ ಖರ್ಗೆ ಅವರಿಗೇ ಹೇಳುತ್ತಿದ್ದೇನೆ; ಖರ್ಗೆಯವರು ಕೂಡ ಒಂದು ಸಣ್ಣ ಮನೆತನದಿಂದ ಬಂದು ಬಹಳ ಕಷ್ಟಪಟ್ಟು ಈ ಎತ್ತರಕ್ಕೆ ಬೆಳೆದಿದ್ದಾರೆ. ಆದರೆ, ಅವರು ಪಟ್ಟ ಕಷ್ಟಗಳನ್ನು ಅವರ ಮಕ್ಕಳು ಎದುರಿಸಿ ಬಂದವರಲ್ಲ ಎಂಬುದನ್ನು ಮರೆಯುವಂತಿಲ್ಲ. ಈ ಬಗ್ಗೆ ಮಲ್ಲಿಕಾರ್ಜುನ ಖರ್ಗೆಯವರು ಗಂಭೀರವಾಗಿ ಯೋಚನೆ ಮಾಡಬೇಕಿತ್ತು. ಶ್ರೀನಿವಾಸ್ ಪ್ರಸಾದ್ ಅವರಂತಹ ಹಿರಿಯ, ಅರ್ಹ ನಾಯಕರನ್ನು ತೆಗೆದು, ತಮ್ಮ ಸ್ವಂತ ಮಗನಿಗೆ ಮಂತ್ರಿ ಸ್ಥಾನ ಕೊಡಿಸಿದ್ದು ಸರಿಯೇ? ಯುವಕರಿಗೆ ಅವಕಾಶ ನೀಡಬೇಕು ಎಂದಾಗಿದ್ದರೆ, ಪಕ್ಷಕ್ಕಾಗಿ ನಿಸ್ವಾರ್ಥದಿಂದ ದುಡಿಯುವ ಸಾಮಾನ್ಯ ಯುವಕರಿಗೆ ಅವಕಾಶ ನೀಡಬೇಕಿತ್ತೇ ಹೊರತು ಕೇವಲ ತಮ್ಮ ಮಗನಿಗಲ್ಲ.

Chalavadi Narayanaswamy

11,920 görüntüleme • 2 ay önce