Загрузка видео...
Не удалось загрузить видео
ತೇಜಸ್ವಿ ಸೂರ್ಯ ಹೇಳಿದ್ದು ಸರಿಯಾಗಿ ಇದೆ.
39,958 просмотров • 1 год назад •via X (Twitter)
Комментарии: 10

ಏಕೆಂದರೆ ಹಿಂದೂ ಎನ್ನುವವರು ಯಾರು ಇಲ್ಲ,ಇರುವವರು ಬ್ರಾಹ್ಮಣರು, ರೈತರು,ನೇಕಾರರ,ಕುಂಬಾರರು,ದಲಿತರು ಇತರೆ ಜಾತಿಗಳು. ಅವರು ಸನಾತನ ಕಾಲದಿಂದಲೂ ಕಚ್ಚಾಡಿಕೊಂಡು ಬದುಕಲಿ ಎಂದು ಜಾತಿ ಮಾಡಲಾಗಿದೆ,ಅಂದಮೇಲೆ ಜಾತ್ಯಾತೀತತೆ ಹಿಂದೂಗಳಿಗೆ ತಾನೇ ಬೇಕಾಗಿರುವುದು?ಧರ್ಮಾತೀತತೆ ಅಲ್ಲ. ಜಾತ್ಯಾತೀತತೆ.ಆದ್ದರಿಂದ ಕಾಂಗ್ರೆಸ್ ಕಟ್ಟಿರುವ ಹೆಸರು ಸರಿಯಲ್ಲವೇ?

ಕಾಂಗ್ರೆಸ್ ಮಾಡಿದ್ದು ಎಲ್ಲಾ ಸರಿ ನಿನಗೆ.

Thu Daipar Surya. Emergency exit door tagedavanu ivane tane? Yelli yen madbeku anno min commonsense illade iro ivaninda Constitution bagge pravachana. Bhootada baiyalli Bhagvatgete.

Politicians like Tejaswi Surya always discuss Hindu Muslim issue. Why can't they stay quiet? Everyone follows their own religion but politicians like Tejaswi and Yatnal are spreading hate messages in the society.

- Know Me

ಸತ್ಯ ವಾಗಿ ಹೇಳಿದಿರಿ ಸೂರ್ಯ ರವರೆ

He spits poison, and you consume it. Let's spread love be good people, others will follow us, if we are kind to them. Congress has a big heart to show kindness to minorities, BJP guys are criminals, bulldozer party, they will break the unity of India

ಜಾತ್ಯತೀತ ಬೇರೆ, ಧರ್ಮತೀತ ಬೇರೆ. ಹಿಂದೂಗಳಲ್ಲಿನ ಜಾತಿ ಗಳ ನಡುವೆ ಸಮಾನತೆ ಗಾಗಿ ಜಾತ್ಯತೀತ ಅಂತಾರೆ. ಚೈಲ್ಡ್ ತೇಜಸ್ವಿ ಸೂರ್ಯಂಗೆ ಅದೆಲ್ಲ ಅರ್ಥ ಆಗಲ್ಲ. ಭಾಷಣ ಮಾಡೋಕೆ ಬರ್ತದೇ ಅಂತ ಏನೇನೋ ಮಾತಾಡ್ತಾನೆ

Hindu antha heli jathi jathi antha sayodhu neeve alva.

No Hindu was a secular before 2014. BJP actually dividing Hindus by breaking the Indian diversity culture.
