Загрузка видео...

Не удалось загрузить видео

На главную

ರಾಯರಿದ್ದಾರೆ 🙏

15,281 просмотров • 1 год назад •via X (Twitter)

Комментарии: 11

Фото профиля Samarth Kerur 💛❤️
Samarth Kerur 💛❤️1 год назад

ಚಿಕ್ಕಮಕ್ಕಳಲ್ಲಿ ಈ ರೀತಿಯಲ್ಲಿ ಭಯಹುಟ್ಟಿಸೋ ಸೀನ್ ಸೃಷ್ಟಿಸೋದು ತರವೇ?! ಅಮಾಯಕರಲ್ಲಿ ನೀವೆಲ್ಲಾ ಇದೇ ರೀತಿಯಾಗಿ ಡೆವರುದಿಂಡರ ಹೆಸರಲ್ಲಿ ಭಯಹುಟ್ಟಿಸಿದ್ದೀರಾ ಅಷ್ಟೇ!

Фото профиля 🚩ಕೃಷ್ಣಸಖ ನಿಮ್ಮ ನಿಖಿಲ್‌ರಾಜ್ ಭಾರತೀಯ 🇮🇳
🚩ಕೃಷ್ಣಸಖ ನಿಮ್ಮ ನಿಖಿಲ್‌ರಾಜ್ ಭಾರತೀಯ 🇮🇳1 год назад

ರಾಯರು ಮಕ್ಕಳ ಮಾತನ್ನ ಬೇಗ ಕೇಳ್ತಾರೆ 🙏

Фото профиля Solar Heavy
Solar Heavy1 год назад

- Come Around

Фото профиля Ranjana
Ranjana1 год назад

🙏🙏

Фото профиля ONLY SSC CGL
ONLY SSC CGL1 год назад

Om Guru Raghavendrayya Namaha🙏🕉️

Фото профиля ಕಣ್ಮನ
ಕಣ್ಮನ1 год назад

Stop fear mongering the kids. ಮೌಢ್ಯ ರಹಿತ ಭಕ್ತಿ ಶ್ರದ್ಧೆ ಇದ್ದರೆ ಒಳಿತು

Фото профиля KRS
KRS1 год назад

🙏🏼

Фото профиля D m Yalagudri ( Modi ka parivar)
D m Yalagudri ( Modi ka parivar)1 год назад

🙏

Фото профиля Paul ബാർബർ
Paul ബാർബർ1 год назад

🙏

Фото профиля Niṣkāraṇa
Niṣkāraṇa1 год назад

🙏🙏🙏🙏🙏❤️

Фото профиля Rsiddu
Rsiddu1 год назад

ಓಂ ಶ್ರೀ ಗುರುಭ್ಯೋ ನಮಃ 🙏

Похожие видео

ಅಧಿಕಮಾಸ ಪ್ರಯುಕ್ತ ಹಿಮಾಲಯ ಪ್ರವಾಸ🙏🙏🙏🙏🙏🙏🙏🙏🙏🙏🙏🙏🙏 33ತಿಂಗಳಿಗೊಮ್ಮೆ ಅಧಿಕಮಾಸ ಬರುತ್ತದೆ.. ಪ್ರತಿ ಮಾಸಸಂಕ್ರಮಣಕ್ಕೆ ಒಬ್ಬ ದೇವತೆ ಪ್ರಧಾನ ಆದರೆ ಅಧಿಕಮಾಸಕ್ಕೆ ಯಾವ ದೇವತೆಯು ಪ್ರದಾನಕ್ಕೆ ಒಪ್ಪಲಿಲ್ಲಾ ಆಗ ನಾರಾಯಣನೆ ಅಧಿಕಮಾಸದ ಅಧಿಪತ್ಯಕ್ಕೆ ಒಪ್ಪಿ ಯಾರು ಈ ಅಧಿಕಮಾಸದಲ್ಲಿ ಆಧ್ಯಾತ್ಮಿಕ ಚಿಂತನೆ ದೇವತಾದರ್ಶನ ಜಪ ಹೋಮ ಮಾಡುತ್ತಾನೆ ಅಂಥವರಿಗೆ ನೂರ್ಮಡಿ ಪಲಸಿಗುವಂತೆ ಆಶೀರ್ವಾದಿಸುವೆ ಎಂದು ಮಾತು ನೀಡುತ್ತಾನೆ ಎಂದು ನಮ್ಮ ಸನಾತನ ಗ್ರಂಥ ಉಲ್ಲೇಖಿಸಿದೆ 🙏 ಹಾಗಾಗಿ ಆಧ್ಯಾತ್ಮಿಕ ಚಿಂತಕರು ಈ ಮಾಸವನ್ನ ವಿಶೇಷ ದೇವತಾಕಾರ್ಯಕ್ಕೆ ಬಳಸುತ್ತಾರೆ 🙏 ನನ್ನ ಪ್ರವಾಸ ಎಂದಿನಂತೆ ಹಿಮಾಲಯ ದೇವತಾದರ್ಶನಕ್ಕೆ ಮೀಸಲು🙏 ಕೇದಾರನಾಥ,ಬದರಿನಾಥ,ಹೃಷಿಕೇಶಹರಿಧ್ವಾರ,ಮಾನಸದೇವಿದುರ್ಗ,ಗುಪ್ತಕಾಶಿ,ಓಂಕಾರನಾಥ ದರ್ಶನ ಹಾಗು ಗಂಗಾಸ್ನಾನ ಪಡೆದು ಪುನೀತನಾದೆ🙏 ಸರ್ವೇಜನಾಃಸುಖಿನೋಭವಂತು

ನವರಸನಾಯಕ ಜಗ್ಗೇಶ್

16,659 просмотров • 1 месяц назад