
ಕನ್ನಡ್ವಿರಾಟ
@kohlificationn • 4,885 subscribers
ಹೆಮ್ಮೆಯ ಕನ್ನಡಿಗ.ಕನ್ನಡದಲ್ಲಿ ಕವನ ಬರೆಯೋದು ಹವ್ಯಾಸ. ಸಮಾನತೆ ನನ್ನ ಧರ್ಮ. ತಂದೆತಾಯಿ ಕೊಟ್ಟ ಭಿಕ್ಷೆ ಈ ಜನ್ಮ. ಕನ್ನಡ ನನ್ನ ದೇಹಾತ್ಮದ ಉಸಿರು. ಕನ್ನಡ ಬಳಸಿದರೆ ಅದು ಸದಾ ಹಸಿರು. ಕನ್ನಡ 🙏
Shorts
Videos

🚨 BIG GESTURE AT THE CHINNASWAMY! 🏟️❤️ KSCA President Venkatesh Prasad has announced that 11 seats will be permanently reserved at the stadium in honor of those who tragically lost their lives in the stampede last year. 🕊️ The most touching part? Prasad revealed this beautiful tribute was actually suggested by Virat Kohli! 👑 "It was Virat's heartfelt suggestion to honor the fans we lost. We are proud to make it a reality." — Venkatesh Prasad A class act from the King and a fitting tribute from the association. Cricket is nothing without the fans. 🙌🏏 #ViratKohli #KSCA #Chinnaswamy #CricketFamily #RCB #ClassAct
ಕನ್ನಡ್ವಿರಾಟ94,262 görüntüleme • 4 ay önce

Never Ever Mess With South Indians, Especially Kannadigas. We won't spare anyone when it comes to language.
ಕನ್ನಡ್ವಿರಾಟ73,402 görüntüleme • 5 ay önce

Is this the Need of the Hour!!! Were Tamilians Doing Right over there 🤔
ಕನ್ನಡ್ವಿರಾಟ49,927 görüntüleme • 4 ay önce

🚨ಆಕೆ ಹೇಳ್ತಾಳೆ - ದಿಸ್ ಇಸ್ ಫಕಿ**ಗ್ ಇಂಡಿಯಾ ಅಂತ ಅವಳ ಅಣ್ಣ ಹೇಳ್ತಾನೆ - ಇಂಗ್ಲಿಷ್ ಅಲ್ಲಿ ಮಾತಾಡು ಕನ್ನಡದಲ್ಲಿ ಮಾತಾಡ್ಬೇಡ ಅಂತ 🚨 ಕರ್ನಾಟಕದಲ್ಲಿ ಕನ್ನಡ ಮಾತಾಡಿದ್ಕೆ ರೇಸಿಸ್ಟ್ ಅಂತ ಬೈಕೊಂಡು ಹೋಗ್ತಾನೆ, ಏನ್ರಿ ನಡಿತಿದೆ ಬೆಂಗಳೂರು ಅಲ್ಲಿ, ನಾವೇನು ಕನ್ನಡ ನಾಡಿನ ನಗರದಲ್ಲಿ ಇದೀವ ಇಲ್ಲ ಬೇರೆ ಗ್ರಹದಲ್ಲಿ ಇದ್ದೀವ. ವಲಸೆ ಬಂದು ಇರೊ ಇವ್ರು, ಕನ್ನಡಿಗನನ್ನು ನೀನು ಯಾರು ನೀನು ಯಾಕೆ ಇಲ್ಲಿ ನಿಂತಿದೀಯ ಅಂತ ಕೇಳಿದ್ದಲ್ಲದೆ, ಅವನನ್ನೇ ನಿಂದಿಸಿ,ಕನ್ನಡ ಮಾತಾಡ್ಬೇಡ, ಇಂಗ್ಲಿಷ್ ಅಲ್ಲಿ ಮಾತಾಡೋ ರೇಸಿಸ್ಟ್ ಅಂತಾರಲ್ಲ ಈ ಅಯೋಗ್ಯರು, ಇಂತವರಿಗೆ ಹೇಗೆ ಉಗಿಬೇಕು ನೀವೆ ಹೇಳಿ.
ಕನ್ನಡ್ವಿರಾಟ55,622 görüntüleme • 5 ay önce

"Stop talking in kannada " ante 😡 This Bimaru (B)switch telling kannada guy to stop taking in kannada. Who in the Hell are you tell like this you B(switch). These Migrant north Girls are Rubbish nd pathetic human Beings #SpeakKannada #KannadaPride #SaveKannada #NammaKannada #LinguisticPride #RespectLocalCulture #NammaBengaluru #KarnatakaFocus #JaiKarnatak
ಕನ್ನಡ್ವಿರಾಟ60,583 görüntüleme • 7 ay önce

🚨ಕೇರಳದಿಂದ ಓದೋಕೆ ಬರ್ತಾರೆ ಬಾಯ್ಸ್(BOYS) ಇಲ್ಲಿ ಬಂದು ಮಾಡ್ತಾರೆ ಹೆವಿ ಹೆವಿ ನಾಯ್ಸ್ (NOISE) ಬುಲೆಟ್ ಅಲ್ಲಿ ಬಂದು ಮಾಡ್ತಾರೆ ಗ್ಯಾಂಗ್ ವಾರ್ಸ್(WARS) ಅಲ್ಲಿರೋ ಸುತ್ತ ಮುತ್ತ ಜನರಿಗೆ ಕೊಡ್ತಾರೆ ಸ್ಕೆರ್ಸ್ (SCARES)🚨 ಓದೋಕೆ ಅಂತ ಬಂದವರು ಓದಿಕೊಂಡು ಹೋಗಬೇಕು ತಾನೆ, ಅದನ್ನು ಬಿಟ್ಟು ಸಮಾಜ ಕೆಡಿಸೋ ಕಾರ್ಯ ಮಾಡೋ ಕೇರಳದಿಂದ ಬಂದ ಘಾತುಕ ಶಕ್ತಿಗಳಿಗೆ ಎಷ್ಟು ಅಂತ ಉಗಿಯೋಕೆ ಆಗುತ್ತೆ ಹೇಳಿ. ರಸ್ತೆ ಮಧ್ಯೆ ಮಧ್ಯಾರಾತ್ರಿ ರಂಪಾಟ ಮಾಡೋದು,ನಗರದ ಮಧ್ಯೆ ಕಿರಚಾಡಿಕೊಂಡು ಹೋಗಿ ಅಲ್ಲಿರೋ ಜನರಿಗೆ ಕಾಟ ಕೊಡೋದು ಇದೆ ಇವರ ನಿತ್ಯ ಚಾಳಿ ಆಗಿದೆ, ಇದಕ್ಕೆಲ್ಲ ಕೊನೆ ಯಾವಾಗ.
ಕನ್ನಡ್ವಿರಾಟ32,838 görüntüleme • 4 ay önce

ರಾಮೇಶ್ವರಂ ಕೆಫೆ. ಜಿರಳೆ ಕೆಫೆ. ಸುಳ್ಳು ದೂರು ದಾಖಲಿಸಿ 25ಲಕ್ಷ ಹೊಡೆಯೋಕೆ ಸಜ್ಜಾಗಿದ್ದ ನೀಚ ಕೆಫೆ 😡 ರಾಮನ ಹೆಸರಸಲ್ಲಿ ಕೋಟಿ ಕೋಟಿ ದುಡಿದ ಹೋಟೆಲ್ ಆಹಾರದಲ್ಲಿ ಜಿರಳೆ ಸಿಕ್ತು ಅಂತ ಕಂಪ್ಲೇಂಟ್ ಮಾಡಿದ್ರು ಪೀಪಲ್. ಆ ಕ್ಷಣದಲ್ಲಿ ಕ್ಷಮೆ ಕೇಳಿದ್ರು ಹೋಟೆಲ್ ಮಾಲೀಕರು ಕೆಲ ದಿನಗಳ ನಂತರ ಸುಳ್ಳು ದೂರು ದಾಖಲಿಸಿ ಬೇಡಿಕೆ ಇಟ್ರು 25ಲಕ್ಷ ರೂಪಾಯಿಗಳು. ನ್ಯಾಯಾಲಯದಲ್ಲಿ ಸುಳ್ಳು ಕೇಸ್ ಅಂತ ಈಗ ಪ್ರೂವ್ ಆಯ್ತು ಈ ದುಡ್ಡು ರಕ್ಕಸರಿಗೆ ರಾಮನ ಹೆಸರು ಇಟ್ಕೊಳ್ಳೋ ಅರ್ಹತೆ ಇಲ್ಲ ಅಂತ ಗೊತ್ತಾಯ್ತು. #RameshwaramCafe #jaisriram
ಕನ್ನಡ್ವಿರಾಟ47,506 görüntüleme • 8 ay önce

💛❤️ಕನ್ನಡ ಯಾಕೆ ಇಲ್ಲ ಕನ್ನಡ ನಾಡಲ್ಲಿ ಕನ್ನಡ ಇರಬೇಕಲ್ಲ💛❤️ ಕೆ.ಪಿ.ಎಸ್.ಸಿ ಅಲ್ಲಿ ಕನ್ನಡದಲ್ಲಿ ಯಾಕೆ ನಡಾವಳಿಗಳು ಇಲ್ಲ ಎಂದು ಹೈಕೋರ್ಟ್ ನ ನ್ಯಾಯಮೂರ್ತಿ ಶ್ರೀ ಕೃಷ್ಣ ದೀಕ್ಷಿತ್ ಅವರು ಪ್ರಶ್ನೆ ಮಾಡಿದ್ದಾರೆ. ಈ ವಿಡಿಯೋ ನೋಡಿ,ನಿಜಕ್ಕೂ ಖುಷಿ ಆಯ್ತು 🙏🙏 ಕಾನೂನಿನ ಅಡಿಯಲ್ಲಿ ಕನ್ನಡ ಭಾಷೆಗೆ ಸ್ಥಾನಮಾನ ಸಿಗಬೇಕು, ಇಂತ ನ್ಯಾಯಮೂರ್ತಿಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿ.
ಕನ್ನಡ್ವಿರಾಟ31,992 görüntüleme • 5 ay önce

🚨ನಿಯಮ ಗಾಳಿಗೆ ತೂರು ಚುಂಬಿಸಿಕೊಂಡು ಎಲ್ಲರಿಗೂ ತೋರು 🚨 ಕಬ್ಬನ್ ಪಾರ್ಕ್ ಅಲ್ಲಿ ಹೇಗೆ ವರ್ತನೆ ಮಾಡಬೇಕು ಅಂತ ನಿಯಮದ ಬೋರ್ಡ್ ಹಾಕಿದ್ರೆ ಅದನ್ನೇ ವಿರೋಧಿಸಿ, ಏನು ಕಿತ್ಕೊತೀರಾ ಅಂತ ಒಂದು ವಲಸೆ ಬಿಮಾರು ನಾರಿ ಆಕೆಯ ಪ್ರಿಯತಮನ ಜೊತೆ ಕಿಸ್ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾಳೆ. ನಿಯಮವನ್ನು ವಿರೋಧ ಮಾಡಲು, ಅಸಭ್ಯವಾಗಿ ವರ್ತನೆ ತೋರಿದ ಈಕೆಯ ಮೇಲೆ ಅಗತ್ಯ ಕ್ರಮ ಜರುಗಲೇಬೇಕು.
ಕನ್ನಡ್ವಿರಾಟ32,080 görüntüleme • 5 ay önce

🚨ಕ್ಯಾಬ್ ಡ್ರೈವರ್ ಕಷ್ಟಗಳು ವಲಸಿಗರ ಕಿತ್ತೋದ ಕ್ವಾಟ್ಲೆಗಳು🚨 ಈ ತಮಿಳು ವಲಸೆ ಹೆಣ್ಣು, ಕ್ಯಾಬ್ ಡ್ರೈವರ್ ಅನ್ನು ಮನೆಯ ಕೆಲಸದ ಆಳು ಅನ್ಕೊಂದಿದ್ದಾಳೆ ಅನಿಸುತ್ತೆ. ಚಾಲನೆಯ ವೇಗ 20Km ಸ್ಪೀಡ್ ಅಲ್ಲಿ ಹೋಗ್ತಿದ್ರು, ಇನ್ನು ನಿಧಾನವಾಗಿ ಹೋಗು ಅಂತ ಹೇಳಿದ್ದಲ್ಲದೆ,ಈಕೆ ಹೇಳಿದ ವೇಗದಲ್ಲಿ ಹೋಗದಿದ್ದಕ್ಕೆ, ಪೋಲಿಸ್ ಠಾಣೆಗೆ ಕಂಪ್ಲೇಂಟ್ ಕೊಟ್ಟು ಆತನ ಮೇಲೆ ದೌರ್ಜನ್ಯ ಎಸಗಿದ್ದಾಳೆ.
ಕನ್ನಡ್ವಿರಾಟ33,093 görüntüleme • 5 ay önce

Savage Reply From Lady 🔥🔥 Are You Guys Ready.. Who are waiting to watch K D..
ಕನ್ನಡ್ವಿರಾಟ27,031 görüntüleme • 4 ay önce

Bengaluru becoming anti social activities Hub... Watch this video, how those Guys indulging in criminal act.
ಕನ್ನಡ್ವಿರಾಟ28,270 görüntüleme • 4 ay önce

#stophindiimposition "ಅಭ್ಯಾಸಬಲದ ಉತ್ತರ-ಕೇಂದ್ರೀಕೃತ ಅಜ್ಞಾನ." Habitual North Centric Ignorance 🚨ರಣಜಿ ಕಾಮೆಂಟ್ರಿ ಹಿಂದಿಯಲ್ಲಿ ತಪ್ಪು ತಪ್ಪು ಹೇಳ್ತಾವೇ ಅಲ್ಲಿ ಕರ್ನಾಟಕವನ್ನು ಕರ್ನಾಟಕ್ ಅಂತಾವೇ ಸ್ಮರಣ್ ಅನ್ನು ಸಿಮ್ರಾನ್ ಅಂತಾವೇ ಈ ಹಿಂದಿ ಬೇಡವೇ ಬೇಡ ದಕ್ಷಿಣ ರಾಜ್ಯಗಳು ಬೇಡ ಅಂತಿದಾವೆ🚨 ಮೇಘಾಲಯವನ್ನು ಮೇಘಾಲಯ ಅಂತಾರೆ ಒರಿಸ್ಸಾವನ್ನು ಒರಿಸ್ಸಾ ಅಂತಾರೆ ಆದರೆ ಕರ್ನಾಟಕವನ್ನು ಕರ್ನಾಟಕ್ ಅಂತ ಯಾಕೆ ಹೇಳ್ತಾರೆ ಅಯೋಗ್ಯರು. ರಣಜಿ ನೋಡೋಕೆ ಕುಂತ್ರೆ ಅಲ್ಲಿ ಕೂಡ ನಮ್ಮ ಮೇಲೆ ಹಿಂದಿ ಹೇರಿಕೆ ಆಗುತ್ತೆ, ಅಲ್ಲಿ ಕಾಮೆಂಟ್ರಿ ಮಾಡೋ ಮನುಜರು, ನಮ್ಮ ನಾಡಿನ ಹೆಸರು, ನಮ್ಮ ಆಟಗಾರರ ಹೆಸರು ಇದೆಲ್ಲವನ್ನು ಬೇಕಂತಲೇ ತಪ್ಪು ತಪ್ಪಾಗಿ ಹೇಳಿ ಕೊಬ್ಬು ತೋರಿಸುತ್ತವೆ.
ಕನ್ನಡ್ವಿರಾಟ30,671 görüntüleme • 5 ay önce

What’s happening with #Dhurandhar2 Kannada version? 🛑 Fans were promised a Pan-India release, but theaters are canceling shows and removing listings. We deserve a clear answer from Aditya Dhar and Jio Studios! 📢 Technical glitch or Censor issue? Don’t ignore the Karnataka audience. We want it in Kannada! ✊🔥 #Dhurandhar2Kannada #RanveerSingh #KannadaCinema #DemandDhurandhar2Kannada
ಕನ್ನಡ್ವಿರಾಟ23,598 görüntüleme • 4 ay önce

🚨 ಮಂಗಳಮುಖಿಯರ ಹಾವಳಿಗೆ ಬ್ರೇಕ್ ಹಾಕಿ! 🚨 ಇತ್ತೀಚಿನ ದಿನಗಳಲ್ಲಿ ಮಂಗಳಮುಖಿಯರ ವರ್ತನೆ ಅತಿರೇಕಕ್ಕೆ ಹೋಗುತ್ತಿದೆ. ಮದುವೆ ಮನೆಗಳು, ಸಮಾರಂಭಗಳು ಹಾಗೂ ಹೊಸ ವಾಹನ ಖರೀದಿಸಿದವರ ಬಳಿ ಹೋಗಿ ಸಾವಿರಾರು ರೂಪಾಯಿಗಳಿಗೆ ಬೇಡಿಕೆ ಇಡುತ್ತಿದ್ದಾರೆ. ❌ ಸಮಸ್ಯೆಗಳು: ಹಣ ನೀಡದಿದ್ದರೆ ಸಾರ್ವಜನಿಕವಾಗಿ ಅವಾಚ್ಯ ಶಬ್ದಗಳಿಂದ ನಿಂದಿಸುವುದು. ಜನರ ಮೇಲೆ ಒತ್ತಡ ಹೇರಿ ಬಲವಂತವಾಗಿ ವಸೂಲಿ ಮಾಡುವುದು. ಬಯಸಿದಷ್ಟು ಹಣ ಸಿಗದಿದ್ದರೆ ಅಸಭ್ಯವಾಗಿ ವರ್ತಿಸಿ ಮುಜುಗರ ಉಂಟುಮಾಡುವುದು. ನಮ್ಮ ಸಂಸ್ಕೃತಿಯಲ್ಲಿ ಅವರಿಗೆ ಗೌರವವಿದೆ, ಆದರೆ ಆಶೀರ್ವಾದದ ಹೆಸರಲ್ಲಿ ನಡೆಯುತ್ತಿರುವ ಈ 'ಸುಲಿಗೆ' ನಿಲ್ಲಬೇಕು. ಸಾರ್ವಜನಿಕರಿಗೆ ಕಿರುಕುಳ ನೀಡುತ್ತಿರುವ ಇವರ ಮೇಲೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. #PublicSafety #Karnataka #Bengaluru #PoliceAction #PublicNuisance #Awareness #TransgenderHarassment #LawAndOrder
ಕನ್ನಡ್ವಿರಾಟ33,169 görüntüleme • 6 ay önce

🚨ಖ್ಯಾತಿ ಬಯಸದ ಓtiಕ್ಯಾತ ನಮ್ಮ ಪಬ್ಲಿಕ್ ಟಿವಿ ರಂಗನಾಥ 🚨 ಸಮಾಜ ಸೇವಕ,ಊರು ಉದ್ದಾರಕ, ಖ್ಯಾತಿ ಹಾಗು ಲಾಭ ಬಯಸದ ಆಗುಂತಕ,ಜಗತ್ತು ಉದ್ದಾರ ಮಾಡಲು ಬಂದಿರೋ ಮಹಾ ಪುರುಷ, 9 ಗಂಟೆ ಇಂದ 10 ಗಂಟೆ ತನಕ ಪುರಾಣ ಬಿಗಿಯೋ ಮಹಾ ಪುಂಡ, ಬಾಯಿಗೆ ಬಂದಂತೆ ಬೈಗುಳ ನೀಡೋ ಬಹಾದ್ದೂರ್ ಬಾದುಷಾ. ಖ್ಯಾತಿ ಅನ್ನೋದು ಯಾರಿಗೆ ಬೇಡ ರಂಗಣ್ಣ, ನೀನು ಲಾಭ, ಖ್ಯಾತಿ ಇದನ್ನು ಬಯಸದೆ ವಾಹಿನಿ ಆರಂಭ ಮಾಡಿದೆಯಾ ಹೇಳು ಸ್ವಲ್ಪ, ಅಲ್ಪನ ತರ ಯಾಕೆ ಮಾತಾಡುವೆ ಅಂತ ನೀನು ತಿಳಿಸಬೇಕು. ನೀನೊಬ್ಬನೇ ಸಾಚಾ, ಉಳಿದವರು ಕಾಚ ಅನ್ಕೊಂಡಿರೋ ನಿನ್ನ ಬುದ್ಧಿ ತಗೆದು ಹಾಕಿ ಒಳ್ಳೆಯ ಕಾರ್ಯಗಳನ್ನು ಮಾಡು, ನಾವು ರೀಲ್ಸ್ ಪೋಸ್ಟ್ ಮಾಡ್ಕೊಂಡು ನಮ್ಮ ಕೈಲಾದಷ್ಟು ಮಾಡ್ತೀವಿ. #PublicTVRanganath #RanganathBharadwaj #PublicTV #BigBulletin #KarnatakaMedia #MediaRealityCheck #KhyathiBayasadaRanganatha #9PMShow #SocialReformerRanganath #KannadaNews #PublicTVKannada #MediaCriticism #KannadaReels #NammaKarnataka #TruthSeeker #RealityCheck
ಕನ್ನಡ್ವಿರಾಟ26,088 görüntüleme • 6 ay önce

ವರನ ಹುಡುಕಾಟ. ಹುಡುಗೀರ ಮನಸ್ಥಿತಿ ಹೆತ್ತವರ ಮನಸ್ಥಿತಿ. ಶೋಕಿ ಹುಡುಗ - ತಿರ್ಪೆ ಶೋಕಿ ✅ ಜವಾಬ್ದಾರಿ ಹುಡುಗ - ಸಂಸ್ಕಾರವಂತ ❌ ಒಳ್ಳೆಯ ಹುಡುಗ -25000 ಸಂಬಳ ❌ ಮಳ್ಳ ಕಳ್ಳ ಹುಡುಗ-1-5ಲಕ್ಷ ಸಂಬಳ✅ ತಮ್ಮ ಆರ್ಥಿಕತೆ - ಬಡ &ಮಧ್ಯಮ ವರನ ಆರ್ಥಿಕತೆ - ಸಿರಿವಂತ ಶ್ರೀಮಂತ ಬಡ & ಮಧ್ಯಮ - ಗುಣವಂತ ❌ ಶ್ರೀಮಂತ & ಹಣವಂತ- ನಿಂದಕ ಕ್ರೂರಿ ✅ ಒಳ್ಳೆಯ ಹುಡುಗರನ್ನು ಹುಡುಗಿಯರು ಇಷ್ಟ ಪಡೋಲ್ಲ, ಚಪ್ರಿಗಳು ಹಣವಂತರು ತುಕಾಲಿಗಳು ಅಯೋಗ್ಯರು ಇವರ ಮೆನು ಕಾರ್ಡ್ ಅಲ್ಲಿ ಇರೊ ಆಯ್ಕೆಗಳು, ಗುಣವಂತ ಬಡವ ಸರಾಸರಿ ಆದಾಯ ಗಳಿಸೋ ವ್ಯಕ್ತಿ ಇವರೆಲ್ಲ ತಿರಸ್ಕಾರಗಳು. ಚಪ್ರಿ ಹಾಗು ಅಯೋಗ್ಯರ ಪ್ರೀತಿ ಮಾಡಿ ಮದುವೆ ಆದರೆ ಅವರು ನಿಮಗೆ ಕೊಡೊ ಬಹುಮಾನ ನಿಂದನೆ ಹಾಗು ಬೆದರಿಕೆ ಅದರಿಂದ ನೀವು ಸೇರುವಿರೀ ಸಾವಿನ ದಡಕೆ. #lovemakeing #lovemarrige
ಕನ್ನಡ್ವಿರಾಟ30,809 görüntüleme • 7 ay önce

ಶಿವಣ್ಣ ಅವರ '45' ಚಿತ್ರಕ್ಕೆ ಅದ್ಭುತ ಪ್ರತಿಕ್ರಿಯೆ ಸಿಗುತ್ತಿದ್ದರೂ, ಅದನ್ನು ಚಿತ್ರಮಂದಿರದಿಂದ ತೆಗೆದು ತಮಿಳು ನಟ ವಿಜಯ್ ಅವರ 'ಜನ ನಾಯಕನ್' ಚಿತ್ರಕ್ಕೆ ಅವಕಾಶ ನೀಡಿರುವುದು ಎಷ್ಟು ಸರಿ? @TheatreOwners ಕನ್ನಡ ಚಿತ್ರರಂಗದ ಮೇಲೆ ಸದಾ ಪ್ರೀತಿ ತೋರುವ ಶಿವಣ್ಣ ಅವರು ತಮಿಳು ಸಿನಿಮಾಗಳಿಗೂ ಬೆಂಬಲ ನೀಡುತ್ತಾ ಬಂದಿದ್ದಾರೆ. ಆದರೆ ಈಗ ಅವರದ್ದೇ ಚಿತ್ರಕ್ಕೆ ಅನ್ಯ ಭಾಷೆಯ ಸಿನಿಮಾದಿಂದ ಅನ್ಯಾಯವಾಗುತ್ತಿರುವುದು ಕನ್ನಡಿಗರ ಬೇಸರಕ್ಕೆ ಕಾರಣವಾಗಿದೆ. ಥಿಯೇಟರ್ ಮಾಲೀಕರು ಇದಕ್ಕೆ ಸ್ಪಷ್ಟನೆ ನೀಡಲೇಬೇಕು. ನಮ್ಮ ನೆಲದಲ್ಲಿ ನಮ್ಮ ಸಿನಿಮಾಗಳಿಗೆ ಮೊದಲ ಆದ್ಯತೆ ಇರಲಿ. 🎥🔥 #SaveKannadaCinema #Shiva100 #45Movie #KannadaFilmIndustry #KarunadaChakravarthy #ProtestAgainstBias #KannadaPride #DrShivarajkumar #45TheMovie #jananayagan #JanaNayaganAudioLaunch #TVKVijay #devil #MarkTheFilm
ಕನ್ನಡ್ವಿರಾಟ25,219 görüntüleme • 6 ay önce

"ಎಷ್ಟು ಸುಂದರ ಹಾಗೂ ಸುಮಧುರ ನಮ್ಮ ಭಾಷೆ... ಕೇಳಲು ಇಂಪು, ಮನಸಿಗೆ ತಂಪು, ಇದೆ ಕನ್ನಡ ಕಂಪು." 🧡❤️ ರೆಹಮಾನ್ ಅವರ ಆ ಮ್ಯಾಜಿಕಲ್ ಟ್ಯೂನ್, ನಮ್ಮ ಕನ್ನಡದ ಸುಮಧುರ ಸಾಹಿತ್ಯ! 🎼 ವಿಶ್ವವಿಖ್ಯಾತ ಸಂಗೀತ ಮಾಂತ್ರಿಕ ಎ.ಆರ್. ರೆಹಮಾನ್ ಅವರ ಐಕಾನಿಕ್ ಏರ್ಟೆಲ್ ಟ್ಯೂನ್ನಲ್ಲಿ ನಮ್ಮ ಕನ್ನಡದ ಕಂಪು ಪಸರಿಸಿರುವುದು ಪ್ರತಿಯೊಬ್ಬ ಕನ್ನಡಿಗನಿಗೂ ಹೆಮ್ಮೆಯ ವಿಷಯ. ಸಂಗೀತಕ್ಕೆ ಭಾಷೆಯ ಹಂಗಿಲ್ಲ, ಆದರೆ ಆ ಸಂಗೀತದಲ್ಲಿ ನಮ್ಮ ಭಾಷೆಯಿದ್ದಾಗ ಆಗುವ ಆನಂದವೇ ಬೇರೆ! 🎶✨ #Kannada #ARRahman #AirtelTune #KannadaPride #NammaKannada #MusicMagic #ಕನ್ನಡ #AirtelTheme #ARRahman #KannadaLove #ClassicalTouch
ಕನ್ನಡ್ವಿರಾಟ24,238 görüntüleme • 6 ay önce