Video wird geladen...

Video konnte nicht geladen werden

Zur Startseite

ಇಷ್ಟೆಲ್ಲಾ ಸತ್ಯ ಹೇಳಿದರೆ ಜೀರ್ಣಿಸಿಕೊಳ್ಳುವರೇ 😟

21,607 Aufrufe • vor 1 Jahr •via X (Twitter)

10 Kommentare

Profilbild von ᴋᴀɴɴᴀᴅᴀ ᴍᴀꜰɪᴀ
ᴋᴀɴɴᴀᴅᴀ ᴍᴀꜰɪᴀvor 1 Jahr

ಈಗ ಈ ಹುಚ್ಚಂದು ಚಪ್ಲಿ ನೆಕ್ತಾರೆ ಈ ಕನ್ನಡ ವಿರೋಧಿ ಗ್ಯಾಂಗ್

Profilbild von Sriramachandra - soldier, economic soldier
Sriramachandra - soldier, economic soldiervor 1 Jahr

ಅವನೊ ಪೆಕರ ನೀನು ಪೆಕರ Tourists ಗಳಿಗೆ ಯಾರೊ ಹೇಳಿಲ್ಲ Bank employee ಇಲ್ಲಿ ಬಂದು 2 ವರ್ಷ ಆದರೊ ನಮ್ಮ ಅಜ್ಜಿ ಹತ್ತಿರ ಹಿಂದಿಯಲ್ಲಿ ಮಾತನಾಡಿದರೆ ನಮ್ಮ ಅಜ್ದಿ ತಕ್ಷಣ English ಕಲಿತು ಅವರಿಗೆ ಸಹಾಯ ಮಾಡಬೇಕಾ? ಅವನು ಸುಳ್ಳ ಅವನಿಗೆ ಹಿಂದಿ ಬರುತ್ತೆ

Profilbild von 🐯 Putnanja 🦁
🐯 Putnanja 🦁vor 1 Jahr

ಈ ಯಪ್ಪ ಆರ್ಎಸ್ಎಸ್ ಸೇರೊ ಪ್ಲಾನ್ ಏನಾದ್ರು ಇದ್ದೀಯ 🤔🤔? ಅತಿಥಿ ದೇವೋಭವ ಅಂತೆ , ಹೋಗಯ್ಯಾ ಕಂಡಿದ್ದೀನಿ 🥱🥱

Profilbild von Yashwanth P N
Yashwanth P Nvor 1 Jahr

ಇವನೊಬ್ಬ ಡಬ್ಬ ಹೋರಾಟಗಾರ ! ಹತ್ತಾರು ವರ್ಷದಿಂದ ಕರ್ನಾಟಕದಲ್ಲಿ ಇದ್ದು ಕನ್ನಡ ಕಲಿಯದ ವರಿಗೆ ಮಾತ್ರ ಒತ್ತಡ ಹೇರಲಗುತ್ತವೆ ! ಕರ್ನಾಟಕ್ಕೆ ಯಾತ್ರೆಗೆ ಬಂದವರನ್ನು ಯಾರು ಕೇಳಲ್ಲ !

Profilbild von 🐯 Putnanja 🦁
🐯 Putnanja 🦁vor 1 Jahr

ಈ ಯಪ್ಪನಿಗೆ ಯಾರಾದ್ರು ಈ ವಿಡಿಯೋ ತೋರುಸ್ರೊ

Profilbild von Iranna Bhagoji (Modi ka Parivar)
Iranna Bhagoji (Modi ka Parivar)vor 1 Jahr

ಬೆಣ್ಣೆ ಶಾಂತಮ್ಮ ಅಣ್ಣನಿಗೆ ಒಳ್ಳೆಯ ತಿಳುವಳಿಕೆ ಹೇಳಿ ಕೊಟ್ಟಿದಾಳೆ ಅನಿಸುತ್ತೆ... ವೆಲ್ ಡನ್ ಜಗ್ಗಾ.... 🫡

Profilbild von Adhramos 🚩
Adhramos 🚩vor 1 Jahr

First time jagga making sense

Profilbild von kchethan
kchethanvor 1 Jahr

Ivnge topic beku TV alli barakke, just to improve his business !🙂

Profilbild von Rafi Maniyar
Rafi Maniyarvor 1 Jahr

Understand difference between guest & settled in state for work.

Profilbild von jalebi(modi ka parivar)
jalebi(modi ka parivar)vor 1 Jahr

Finally some sensible stuff from this guy

Ähnliche Videos

'ಭಯಪಡಬೇಡಿ, ಭಯಗೊಳಿಸಬೇಡಿ' ಎಂದು ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಸಿಖ್ ಸೇರಿದಂತೆ ಎಲ್ಲ ಧರ್ಮಗಳು ಸಾರಿ ಹೇಳಿವೆ. ಆದರೆ ಬಿಜೆಪಿಯಲ್ಲಿ ಹಿಂದುಗಳೆಂದು ಹೇಳಿಕೊಳ್ಳುವವರ ಕೆಲಸವೇ ಹಿಂಸೆ, ಭಯ ಮತ್ತು ಸುಳ್ಳು ಹರಡುವುದು...." - ಹೀಗೆಂದು ವಿರೋಧಪಕ್ಷದ ನಾಯಕರಾದ ರಾಹುಲ್ ಗಾಂಧಿಯವರು ಹೇಳಿದರೆ ಬಿಜೆಪಿ ನಾಯಕರೇಕೆ ಉರಿದು ಬೀಳಬೇಕು? Narendra Modi ಅವರಿಗೆ, ಆರ್.‌ಎಸ್.‌ಎಸ್‌ ನವರಿಗೆ, ಬಿಜೆಪಿಯವರಿಗೆ ಗುರಿಯಾಗಿಸಿ ಹೇಳಿದರೆ ಅದು ಇಡೀ ಹಿಂದೂ ಧರ್ಮಕ್ಕೆ ಹೇಳಿದಂತಾಗುತ್ತದೆಯೇ? ಇಂದು ಸಂಸತ್ತಿನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ನಮ್ಮ ನಾಯಕರಾದ Rahul Gandhi ಅವರು ಎತ್ತಿರುವ ಪ್ರಶ್ನೆಗಳಿಗೆ ಉತ್ತರಿಸಲಾಗದ ಬಿಜೆಪಿ, ತನಗೆ ಹೇಳಿದ ಮಾತನ್ನು ಹಿಂದೂ ಧರ್ಮಕ್ಕೆ ಹೇಳಿದ್ದಾರೆ ಎಂದು ತಿರುಚಿ ತನ್ನ ವೈಫಲ್ಯ ಮರೆಮಾಚಿಕೊಳ್ಳುವ ಪ್ರಯತ್ನ ಮಾಡುತ್ತಿದೆ. ವಾಟ್ಸ್‌ ಆಪ್‌ ನಲ್ಲಿ BJP ಕೃಪಾಪೋಷಿತ ಫೇಕ್ ನ್ಯೂಸ್‌ ಶೂರರು ಹರಿಬಿಟ್ಟಿರುವ ಅರ್ಧಂಬರ್ಧ ವಿಡಿಯೋ ನೋಡಿ ಅದನ್ನು ಇತರರಿಗೂ ಶೇರ್‌ ಮಾಡದಿರಿ. ಸತ್ಯ ಏನೆಂಬುದನ್ನು ಒಳಗೊಂಡ ಪೂರ್ತಿ ವಿಡಿಯೋ ಇಲ್ಲಿದೆ. #ಬಿಜೆಪಿಅಂದ್ರೆಸುಳ್ಳುಸುದ್ದಿ

Siddaramaiah

50,095 Aufrufe • vor 2 Jahren