Krishna Byre Gowda's banner
Krishna Byre Gowda's profile picture

Krishna Byre Gowda

@krishnabgowda153,438 subscribers

Minister for Bengaluru Development, Karnataka | MLA | Byatarayanapura| Proud Kannadiga |Congressman Working towards a better Bengaluru

Shorts

#nammametro is the future of #nammaooru. Today’s journey from Kengeri to Vidhana Soudha was free from #trafficjam

#nammametro is the future of #nammaooru. Today’s journey from Kengeri to Vidhana Soudha was free from #trafficjam

230,620 görüntüleme

Visit to Taluka Office in Doddaballapura to meet people, understand their problems, and check the working of Revenue Dept offices. #revenue #gok

Visit to Taluka Office in Doddaballapura to meet people, understand their problems, and check the working of Revenue Dept offices. #revenue #gok

43,491 görüntüleme

ಕಲ್ಬುರ್ಗಿ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ಭೀಮ ನದಿ ತೀರದಲ್ಲಿ ಹಾಗೂ ಬೆಣ್ಣೆತೋರಾದಲ್ಲಿ ಪ್ರವಾಹದ ಪರಿಸ್ಥಿತಿ ಉದ್ಭವಿಸಿದೆ. ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಸಿಇಒ ಗಳು ಪ್ರವಾಹ ಪೀಡಿತ ಪ್ರದೇಶಗಳಿಗೆ ಖುದ್ದು ಭೇಟಿ ನೀಡಬೇಕು, ಸಂತ್ರಸ್ಥರಿಗೆ ಆಹಾರ ಕೇಂದ್ರಗಳು, ಜಾನವಾರುಗಳಿಗೆ ಅಗತ್ಯ ಮೇವಿನ‌ ವ್ಯವಸ್ಥೆ ಕಲ್ಪಿಸಬೇಕು ಎಂದು ಸೂಚಿಸಲಾಗಿದೆ. ಶೀಘ್ರದಲ್ಲೇ ನಾನೂ ಸಹ ಸ್ಥಳಕ್ಕೆ ಭೇಟಿ ನೀಡಿ ತುರ್ತು ಕ್ರಮಗಳ ಬಗ್ಗೆ ಪರಿಶೀಲಿಸಲಿದ್ದೇನೆ. #Disastermanagement #revenue #gok

ಕಲ್ಬುರ್ಗಿ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ಭೀಮ ನದಿ ತೀರದಲ್ಲಿ ಹಾಗೂ ಬೆಣ್ಣೆತೋರಾದಲ್ಲಿ ಪ್ರವಾಹದ ಪರಿಸ್ಥಿತಿ ಉದ್ಭವಿಸಿದೆ. ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಸಿಇಒ ಗಳು ಪ್ರವಾಹ ಪೀಡಿತ ಪ್ರದೇಶಗಳಿಗೆ ಖುದ್ದು ಭೇಟಿ ನೀಡಬೇಕು, ಸಂತ್ರಸ್ಥರಿಗೆ ಆಹಾರ ಕೇಂದ್ರಗಳು, ಜಾನವಾರುಗಳಿಗೆ ಅಗತ್ಯ ಮೇವಿನ‌ ವ್ಯವಸ್ಥೆ ಕಲ್ಪಿಸಬೇಕು ಎಂದು ಸೂಚಿಸಲಾಗಿದೆ. ಶೀಘ್ರದಲ್ಲೇ ನಾನೂ ಸಹ ಸ್ಥಳಕ್ಕೆ ಭೇಟಿ ನೀಡಿ ತುರ್ತು ಕ್ರಮಗಳ ಬಗ್ಗೆ ಪರಿಶೀಲಿಸಲಿದ್ದೇನೆ. #Disastermanagement #revenue #gok

11,006 görüntüleme

Videos

krishnabgowda's profile picture

For many years, apartment owners have called for a new law that better addresses their needs relating to ownership, governance, and management. Our Government has taken note of these citizen demands. Under the guidance of Hon’ble Chief Minister Shri D. K. Shivakumar, the Government has prepared a draft Bill. Before taking it forward, we would like to seek the views and suggestions of all stakeholders. Accordingly, a stakeholder consultation has been scheduled for 11:00 a.m. on Wednesday, 15 July, at conference hall of Jawaharlal Nehru Planetarium. The Hon’ble Chief Minister will be present at the consultation. We invite you to participate and share your suggestions to help shape this important legislation. #GBA #Bengaluru ಅಪಾರ್ಟ್‌ಮೆಂಟ್ ಮಾಲೀಕರು ತಮ್ಮ ಮಾಲೀಕತ್ವ, ಆಡಳಿತ ಮತ್ತು ನಿರ್ವಹಣೆಗೆ ಸಂಬಂಧಿಸಿದ ಅಗತ್ಯತೆಗಳನ್ನು ಉತ್ತಮವಾಗಿ ಪರಿಹರಿಸುವ ಹೊಸ ಕಾಯ್ದೆಗಾಗಿ ಹಲವು ವರ್ಷಗಳಿಂದ ಒತ್ತಾಯಿಸುತ್ತಿದ್ದಾರೆ. ನಮ್ಮ ಸರ್ಕಾರವು ನಾಗರಿಕರ ಈ ಬೇಡಿಕೆಗಳನ್ನು ಗಮನದಲ್ಲಿಟ್ಟುಕೊಂಡಿದೆ. ಗೌರವಾನ್ವಿತ ಮುಖ್ಯಮಂತ್ರಿಗಳಾದ ಶ್ರೀ ಡಿ. ಕೆ. ಶಿವಕುಮಾರ್ ಅವರ ಮಾರ್ಗದರ್ಶನದಲ್ಲಿ, ಸರ್ಕಾರವು ಕರಡು ವಿಧೇಯಕವನ್ನು ಸಿದ್ಧಪಡಿಸಿದೆ. ಇದನ್ನು ಮುಂದುವರಿಸುವ ಮುನ್ನ, ನಾವು ಎಲ್ಲಾ ಪಾಲುದಾರರ (Stakeholders) ಅಭಿಪ್ರಾಯಗಳು ಮತ್ತು ಸಲಹೆಗಳನ್ನು ಪಡೆಯಲು ಬಯಸುತ್ತೇವೆ. ಅದರಂತೆ, ಜುಲೈ 15ರ ಬುಧವಾರದಂದು ಪೂರ್ವಾಹ್ನ 11:00 ಗಂಟೆಗೆ ಜವಾಹರಲಾಲ್ ನೆಹರು ತಾರಾಲಯದ ಸಭಾಂಗಣದಲ್ಲಿ ಪಾಲುದಾರರ ಸಮಾಲೋಚನಾ ಸಭೆಯನ್ನು ನಿಗದಿಪಡಿಸಲಾಗಿದೆ. ಈ ಸಮಾಲೋಚನೆಯಲ್ಲಿ ಗೌರವಾನ್ವಿತ ಮುಖ್ಯಮಂತ್ರಿಗಳು ಉಪಸ್ಥಿತರಿರಲಿದ್ದಾರೆ. ಈ ಪ್ರಮುಖ ಶಾಸನವನ್ನು ರೂಪಿಸಲು ಸಹಾಯ ಮಾಡಲು, ನೀವು ಈ ಸಭೆಯಲ್ಲಿ ಭಾಗವಹಿಸಿ ನಿಮ್ಮ ಸಲಹೆಗಳನ್ನು ಹಂಚಿಕೊಳ್ಳಬೇಕಾಗಿ ಈ ಮೂಲಕ ಆಹ್ವಾನಿಸುತ್ತಿದ್ದೇವೆ.

Krishna Byre Gowda

238,037 görüntüleme • 7 gün önce

krishnabgowda's profile picture

ಕಳೆದ ಕೆಲವು ದಿನಗಳಲ್ಲಿ ಸಾವಿರಾರು ಬೆಂಗಳೂರಿಗರು ತಮ್ಮ ಸಲಹೆಗಳು, ದೂರುಗಳು ಹಾಗೂ ಕಾಳಜಿಯ ಜೊತೆಗೆ ಸಹಾಯ ಮಾಡುವ ಆಫರ್‌ಗಳೊಂದಿಗೆ ನಮ್ಮನ್ನು ಸಂಪರ್ಕಿಸಿದ್ದಾರೆ. ನಿಮ್ಮ ಬೆಂಬಲ ಮತ್ತು ಮೌಲ್ಯಯುತವಾದ ಪ್ರತಿಕ್ರಿಯೆಗೆ ಧನ್ಯವಾದಗಳು. ನಾನು ಪ್ರತಿಯೊಬ್ಬರಿಗೂ ವೈಯಕ್ತಿಕವಾಗಿ ಪ್ರತಿಕ್ರಿಯಿಸಲು ಸಾಧ್ಯವಾಗದಿರಬಹುದು, ಆದರೆ ನಿಮ್ಮ ಕಾಳಜಿಗೆ ಪೂರಕವಾಗಿ ನಮ್ಮ ತಂಡವು ಕೆಲಸ ಮಾಡುತ್ತಿದೆ. ಸ್ಥಳೀಯ ಸಂಸ್ಥೆಗಳು ದೈನಂದಿನ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಬಗೆಹರಿಸುವಂತೆ ನಮ್ಮ ವ್ಯವಸ್ಥೆಯನ್ನು ಬಲಪಡಿಸಲು ನಾವು ಬದ್ಧರಾಗಿದ್ದೇವೆ. Over the past few days, thousands of Bengalureans have reached out with suggestions, complaints, concerns, and offers to help. Thank you for your support and valuable feedback. While I may not be able to respond individually, our team is working to address your concerns. We are committed to strengthening the system so local authorities can resolve everyday issues effectively. #GBA #NammaBengaluru #Bangalore

Krishna Byre Gowda

137,815 görüntüleme • 22 gün önce

krishnabgowda's profile picture

It’s a politically risky and unpopular decision. But, necessary for the sake of Bengaluru. At least some footpaths should be reserved for pedestrians. I request people to respect the fundamental right of public to decent footpath. Pls voluntarily remove encroachments or obstructions. It is the law. It may inconvenience you. But, it is for the larger good. ಇದು ರಾಜಕೀಯ ರಿಸ್ಕ್ ಹಾಗೂ ಕೆಲವರಿಗೆ ಹಿಡಿಸಿದ ನಿಲುವು. ಆದರೆ ಬೆಂಗಳೂರಿನ ಜನರ ಅವಶ್ಯಕತೆ. ಕನಿಷ್ಠ ಕೆಲವು ಪಾದಚಾರಿ ಮಾರ್ಗಗಳಾದರೂ ನಡೆಯುವುದಕ್ಕೆ ಮೀಸಲಾಗಿರಬೇಕು. ಸಾರ್ವಜನಿಕರಿಗೆ ಸುಗಮ ಪಾದಚಾರಿಮಾರ್ಗದ ಮೂಲಭೂತ ಹಕ್ಕನ್ನು ಎಲ್ಲರೂ ಗೌರವಿಸಬೇಕೆಂದು ವಿನಂತಿಸುತ್ತೇನೆ. ದಯವಿಟ್ಟು ಸ್ವಯಂ ಪ್ರೇರಿತರಾಗಿ ಒತ್ತುವರಿ ಹಾಗೂ ಅಡತಡೆಗಳನ್ನು ತೆರವುಗೊಳಿಸಿ, ಇದು ಕಾನೂನಿನ ಅವಶ್ಯಕತೆಯಾಗಿದೆ. ಇದರಿಂದ ಕೆಲವರಿಗೆ ಸ್ವಲ್ಪ ಅನಾನುಕೂಲ ಉಂಟಾಗಬಹುದು ಆದರೆ ಇದು ನಮ್ಮ ಬೆಂಗಳೂರಿನ ಸಾರ್ವಜನಿಕರ ಹಿತಕ್ಕಾಗಿ ತೆಗೆದುಕೊಳ್ಳುತ್ತಿರುವ ಕ್ರಮವಾಗಿದೆ. #GBA #GreaterBengaluruAuthority

Krishna Byre Gowda

167,488 görüntüleme • 26 gün önce

krishnabgowda's profile picture

ಫುಟ್ ಪಾತ್ ತೆರವು ಉಪಕ್ರಮ ಇದು ಬೆಂಗಳೂರು ಪಾದಚಾರಿಗಳು VS ಬೀದಿ ಬದಿಯ ವ್ಯಾಪಾರಿಗಳ ನಡುವಿನ ಘರ್ಷಣೆಯಲ್ಲ. ಇದು ನಗರದ ಜನತೆಗೆ ಪಾದಚಾರಿ ಮಾರ್ಗಗಳಲ್ಲಿ ಓಡಾಡುವ ಹಕ್ಕನ್ನು ಮರಳಿಸುವುದು ಹಾಗೂ ಬೀದಿ ಬದಿಯ ವ್ಯಾಪಾರಿಗಳು ಘನತೆಯಿಂದ ಬದುಕನ್ನು ಮುಂದುವರಿಸಲು ನೆರವಾಗುವುದೇ ನಮ್ಮ ಮೂಲ ಉದ್ದೇಶ. ಹಾಗಾಗಿ, ಬೆಂಗಳೂರಿನ ಶೇ80ಕ್ಕಿಂತ ಹೆಚ್ಚು ರಸ್ತೆಗಳನ್ನು ವ್ಯಾಪಾರಕ್ಕೆ ಬಳಸಿಕೊಳ್ಳಲು ಮುಕ್ತ ಅವಕಾಶ ನೀಡಿದ್ದೇವೆ. ಫುಟ್ ಪಾತನ್ನು ಅತಿಕ್ರಮಿಸಿರುವ ದೊಡ್ಡ ದೊಡ್ಡ ಶೋರೂಂಗಳು, ಜಾಹೀರಾತು ಫಲಕಗಳು, ಅಂಗಡಿ, ಶೋರೂಂ ಮೆಟ್ಟಿಲುಗಳನ್ನು ನಾವು ತೆರವು ಗೊಳಿಸುತ್ತಿದ್ದೇವೆ. ಜನರಿಗೆ ನಡೆದಾಡುವ, ವ್ಯಾಪಾರಿಗಳಿಗೆ ಗಳಿಸುವ ಹಕ್ಕುಗಳನ್ನು ರಕ್ಷಣೆ ಮಾಡಿದರೆ ಮಾತ್ರ ನಾವು ಬೆಂಗಳೂರನ್ನು ಸಮೃದ್ಧ, ಅತ್ಯುತ್ತಮ ನಗರವನ್ನಾಗಿ ನಿರ್ಮಾಣ ಮಾಡಲು ಸಾಧ್ಯ.

Krishna Byre Gowda

18,900 görüntüleme • 11 gün önce

krishnabgowda's profile picture

It has been my honour and privilege to serve in the Revenue Department. This work added real meaning to my public life. Together, we were able to deliver better services and good governance to the people. We went to their doorsteps and accomplished what many believed was impossible. We addressed issues that had remained unresolved for decades. It was, in many ways, a silent revolution. The journey was tough and challenging, but that is what made it all the more satisfying. We demonstrated that meaningful change is possible, even in the Revenue Department. We took it upon ourselves to solve people’s problems instead of waiting for them to come to us with applications. While we have not eliminated corruption entirely, we plugged loopholes, fixed systemic issues at their source, introduced online systems and automatic approvals, and significantly reduced opportunities for corruption. Through technology and digitisation, we brought governance to people’s fingertips. To the people we served: I hope our work made even a small difference in your lives. I hope we were able to resolve some of your long-pending problems. It has been my great fortune to have had the opportunity to serve you. The quiet affection and trust I received from the people are priceless the greatest asset one can earn in public life. I sincerely thank the public for their unwavering support. Your encouragement was my driving force. I also thank my team of officers, whose dedication made all of this possible. Finally, I thank my party, Shri Siddaramaiah , and Shri DK Shivakumar for their support and guidance throughout this journey. ಕಂದಾಯ ಇಲಾಖೆಯಲ್ಲಿ ಬದಲಾವಣೆ ತರಲು ಮತ್ತು ಜನಪರ ಕೆಲಸ ಮಾಡಲು ಅವಕಾಶ ನೀಡಿದ್ದಕ್ಕಾಗಿ ಧನ್ಯವಾದಗಳು.

Krishna Byre Gowda

51,655 görüntüleme • 1 ay önce